ಜ್ವರದಿಂದ ಇಬ್ಬರ ಸಾವು
Team Udayavani, Jul 3, 2019, 2:17 PM IST
ಕಾಸರಗೋಡು: ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವಿಗೀಡಾದ ಘಟನೆ ನಡೆದಿದೆ.
ಪೈವಳಿಕೆ ಜೋಡುಕಲ್ಲು ನಿವಾಸಿ ರಮೇಶ್ ಶೆಟ್ಟಿ (44) ಮತ್ತು ಪಾಲಕುನ್ನು ನಿವಾಸಿ ದೇವಾನಂದ (5) ಸಾವಿಗೀಡಾದರು.
ರಮೇಶ್ ಶೆಟ್ಟಿ ಕಲ್ಲಿಕೋಟೆಯ ಹೊಟೇಲಿನಲ್ಲಿ 4 ದಿನ ಕೆಲಸ ಮಾಡಿದ್ದು, ಆಗ ಜ್ವರ ಬಾಧಿಸಿತ್ತು. ಊರಿಗೆ ಬಂದು ಉಪ್ಪಳದ ಖಾಸಗಿ ಆಸ್ಪತ್ರೆ, ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರೂ ವಾಸಿಯಾಗದೆ ಸಾವಿಗೀಡಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ