ಪತ್ನಿ ಕೂರಿಸಿಕೊಂಡು 1,100ಕಿ.ಮೀ. ಸೈಕಲ್ ತುಳಿದ!
Team Udayavani, Apr 25, 2020, 5:40 AM IST
ಪತ್ನಿಯನ್ನು ಕುಳ್ಳಿರಿಸಿಕೊಂಡು ಸತತ 7 ದಿನ, 1,100 ಕಿ.ಮೀ. ಸೈಕಲ್ ತುಳಿದು ಊರು ಸೇರಿದ ವಲಸೆ ಕಾರ್ಮಿಕನ ಕರುಣಾಜನಕ ಕಥೆಯಿದು.
ದಿಗ್ಬಂಧನದ ನಡುವೆ ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕನ ನೋವಿನ ಕಥೆ ಕೇಳಿದರೆ ಎಂತಹ ಕಲ್ಲು ಹೃದಯವೂ ಕರಗದೆ ಇರದು. ಅಶೋಕ್ ಬೆಹೆರಾ (36 ವರ್ಷ) ಹಾಗೂ ನಮಿತಾ ಹೊಟ್ಟೆಪಾಡಿಗಾಗಿ ಒಡಿಶಾದ ಗಂಜಾಮ್ ಜಿಲ್ಲೆಯಿಂದ ಕೆಲಸ ಅರಸಿಕೊಂಡು ಚೆನ್ನೈಗೆ ಬಂದಿದ್ದರು, ಕೋವಿಡ್-19 ಹಿನ್ನೆಲೆಯಲ್ಲಿ ದೇಶದಲ್ಲಿ ಇದಕ್ಕಿದ್ದಂತೆ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಸಿಕ್ಕಿದ್ದ ಕೆಲಸವೂ ಕೈ ತಪ್ಪಿತು. ಇತ್ತ ಚೆನ್ನೈನಲ್ಲಿ ಉಳಿಯಲು ಆಗದೆ ಅತ್ತ ಊರಿಗೆ ತೆರಳಲೂ ಸಾಧ್ಯವಾಗದೆ ಕಣ್ಣೀರಿಟ್ಟರು, ಹೆತ್ತವರ ಬರುವಿಕೆಗಾಗಿ ಊರಲ್ಲಿ ಮತ್ತಿಬ್ಬರು ಪುಟ್ಟ ಕಂದಮ್ಮಗಳು ಕಾಯುತ್ತಿದ್ದವು. ಹೆತ್ತೂಡಲು ಸುಮ್ಮನಿರುವುದೇ? ಖಂಡಿಲ್ಲ ಇಲ್ಲ, ಹೇಗಾದರೂ ಮಾಡಿ ಊರು ಸೇರುವುದು ನಿಶ್ಚಿತ ಎಂದು ದಂಪತಿಗಳು ದೃಢ ಸಂಕಲ್ಪ ಮಾಡಿದರು. ಇದಕ್ಕೆ ಈ ದಂಪತಿಗಳು ಆಯ್ದುಕೊಂಡದ್ದೇ ಸೈಕಲ್ ಸವಾರಿ. ಸತತ 7 ದಿನ, 1,100 ಕಿ.ಮೀ. ಸೈಕಲ್ ಹಿಂದೆ ಪತ್ನಿ ಕುಳ್ಳಿರಿಸಿ ಹಲವಾರು ಸವಾಲುಗಳನ್ನು ಎದುರಿಸಿ ಊರಿಗೆ ತಲುಪಿದ ಸಾಹಸಿಯ ಕಥೆ ರೋಮಾಂಚನಗೊಳಿಸುತ್ತದೆ. ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ಆತನ ಸಾಹಸದ ಕಥೆ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
MUST WATCH
ಹೊಸ ಸೇರ್ಪಡೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್