ಅರ್ಜುನ ಪ್ರಶಸ್ತಿ ಹಾದಿ ಸುಗಮ: ಸಂಜಿತಾ ಚಾನು
Team Udayavani, Jun 12, 2020, 5:20 AM IST
ಹೊಸದಿಲ್ಲಿ: ಡೋಪಿಂಗ್ ಪ್ರಕರಣದಿಂದ ಮುಕ್ತಗೊಂಡ ಕಾರಣ ತನ್ನ ಅರ್ಜುನ ಪ್ರಶಸ್ತಿಯ ಹಾದಿ ಸುಗಮಗೊಂಡಿದೆ ಎಂಬುದಾಗಿ ವೇಟ್ಲಿಫ್ಟರ್ ಸಂಜಿತಾ ಚಾನು ಹೇಳಿದ್ದಾರೆ.
2016ರಿಂದಲೂ ಈ ಪ್ರತಿಷ್ಠಿತ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ತನಗೆ ಈ ಬಾರಿ ಒಲಿದೀತು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ವಾಡಾ ಸೂಚನೆಯಂತೆ ಅಂತಾರಾಷ್ಟ್ರೀಯ ವೇಟ್ಲಿಫ್ಟಿಂಗ್ ಫೆಡರೇಶನ್ (ಐಡಬ್ಲ್ಯುಎಫ್) ಸಂಜಿತಾ ಚಾನು ಅವರನ್ನು ಆರೋಪ ಮುಕ್ತಗೊಳಿಸಿತ್ತು.
“2016ರಲ್ಲಿ ನಾನು ಅರ್ಜುನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೆ. ಅಂದು ಸಿಕ್ಕಿರಲಿಲ್ಲ. 2017ರಲ್ಲೂ ಕಡೆಗಣಿಸಲಾಯಿತು. ಬಳಿಕ ಡೋಪಿಂಗ್ ಹಗರಣದಲ್ಲಿ ಸಿಲುಕಿದ ಕಾರಣ ದೂರ ಉಳಿಯಬೇಕಾಯಿತು. ಈಗ ಕಾಲ ಕೂಡಿಬಂದಿದೆ’ ಎಂದಿದ್ದಾರೆ 26ರ ಹರೆಯದ ಸಂಜಿತಾ ಚಾನು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ