ಸರಕಾರವೂ ಎಚ್ಚರ ತಪ್ಪದಿರಲಿ; ನಾವೂ ಮೈಮರೆಯದಿರೋಣ


Team Udayavani, Jul 3, 2021, 6:55 AM IST

ಸರಕಾರವೂ ಎಚ್ಚರ ತಪ್ಪದಿರಲಿ; ನಾವೂ ಮೈಮರೆಯದಿರೋಣ

ಕೊರೊನಾ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಿರ್ಬಂಧಗಳನ್ನು ಸಂಪೂರ್ಣ ಸಡಿಲಿಕೆ ಮಾಡಲು ಯೋಚಿಸುತ್ತಿದೆ. ಇದು ಜನ ಜೀವನ ಸಹಜ ಸ್ಥಿತಿಗೆ ತರುವುದು ಹಾಗೂ ಆರ್ಥಿಕತೆಗೆ ಮತ್ತೆ ವೇಗ ವನ್ನು ಒದಗಿಸುವ ಉದ್ದೇಶ ಸರಕಾರದ್ದು. ಇದು ಖಂಡಿತಾ ಸ್ವಾಗತಾರ್ಹ. ಆದರೆ ಕೊರೊನಾ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ ಎಂಬುದನ್ನೂ ನಾವು ಅರ್ಥ ಮಾಡಿಕೊಳ್ಳ ಬೇಕಿದೆ.

ಒಂದನೇ ಅಲೆಯ ಸಂದರ್ಭದಲ್ಲಿ ನಾವು ಎಷ್ಟು ಎಚ್ಚರ ವಹಿಸಿದ್ದರೂ ಎರ ಡನೇ ಅಲೆಯ ಭೀಕರತೆಯನ್ನು ತಡೆಯಲು ಆಗಲಿಲ್ಲ. ಅದಕ್ಕೆ ಬಹಳ ಪ್ರಮುಖವಾಗಿ ನಮ್ಮ ಕಣ್ಣಿಗೆ ಕಾಣುತ್ತಿರುವ ಕಾರಣವೆಂದರೆ ಎರಡನೇ ಅಲೆಯ ಮೊದಲು ನಾವು ಷರತ್ತುಗಳನ್ನು ಉಲ್ಲಂ ಸಿದ್ದು. ಹಾಗೆಂದು ನಿಯ ಮಗಳು, ನಿರ್ಬಂಧಗಳು ಇರಲಿಲ್ಲವೆಂದಲ್ಲ. ಚಾಲ್ತಿಯಲ್ಲಿದ್ದರೂ ಜನರೂ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಸರಕಾರ, ಸ್ಥಳೀ ಯಾಡಳಿತಗಳೂ ಸ್ವಲ್ಪ ಮೈ ಮರೆತವು. ಎಲ್ಲದರ ಪರಿಣಾಮಕ್ಕೆ ದಂಡ ತೆತ್ತಿ ದ್ದೇವೆ. ಇದನ್ನೂ ಸಾರ್ವಜನಿಕರು ಮತ್ತು ಸರಕಾರ ಎರಡೂ ಗಮನದಲ್ಲಿ ಟ್ಟುಕೊಳ್ಳಬೇಕಾದುದು ಮುಂದಿನ ಸಂದರ್ಭಕ್ಕೆ ನಾವು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮ. ಹಾಗಾಗಿ ಸ್ಥಳೀಯಾಡಳಿತಗಳು ನಿಯಮ ಉಲ್ಲಂ  ಸಿದ ಸಂದರ್ಭದಲ್ಲಿ ಜನರನ್ನು ಎಚ್ಚರಿಸುವ ಹೊಣೆಗಾರಿಕೆಯನ್ನು ಮರೆಯಬಾರದು, ನುಣುಚಿಕೊಳ್ಳಲೂಬಾರದು.

ನಮ್ಮ ದೌರ್ಬಲ್ಯವೆಂದರೆ ಸಮಸ್ಯೆ ಎಂಬುದು ನಮ್ಮ ಮನೆಯ ಅಂಗ ಳಕ್ಕೆ ಬರುವವರೆಗೂ ಜಾಗೃತರಾಗುವುದಿಲ್ಲ. ಇದು ವಾಸ್ತವ. ಸಮಸ್ಯೆ ತೀವ್ರ ವಾದ ಬಳಿಕ ಎಲ್ಲವನ್ನೂ ಸರಕಾರದ ಮೇಲೆ ಹೊರಿಸಿ ಹತಾಶರಾಗುತ್ತೇವೆ. ಇದಕ್ಕಿಂತ ನಮ್ಮನ್ನು ನಾವು ಸ್ವಯಂ ಜಾಗೃತಗೊಳಿಸಿಕೊಳ್ಳಬೇಕು.

ಸದ್ಯ ಎರಡನೆಯ ಅಲೆಯ ತೀವ್ರತೆ ಕಡಿಮೆಯಾಗಿದ್ದು, ಮೂರನೇ ಅಲೆಯ ಭೀತಿಯಲ್ಲಿರುವ ನಾವು ಅದಕ್ಕೆ ಜಾಗೃತರಾಗಬೇಕು. ಡೆಲ್ಟಾ ಪ್ಲಸ್‌ನ ಅಪಾಯದ ಬಗ್ಗೆ ಇನ್ನೂ ಗೊಂದಲಗಳು, ಅಸ್ಪಷ್ಟತೆಗಳು ಮುಂದು ವರಿ ಯುತ್ತಿರುವ ಹೊತ್ತಿನಲ್ಲೇ ಸರಕಾರ ಅನ್‌ಲಾಕ್‌ಗೆ ಒಪ್ಪುತ್ತಿರುವುದೂ ಆರ್ಥಿಕತೆ ಸರಿದಾರಿಗೆ ಬರಲೆಂಬ ಕಾರಣಕ್ಕಾಗಿ. ಆರ್ಥಿಕ ಚಟುವಟಿಕೆಯ ಪುನಃಶ್ಚೇತನ ಹಾಗೂ ಜನರ ತುರ್ತು ಆವಶ್ಯಕತೆಗಳನ್ನು ಪೂರೈಸುವುದ ಕ್ಕಾಗಿಯೇ ಹೊರತು ಸಂಭ್ರಮಿಸುವುದಕ್ಕಲ್ಲ. ಈ ಹಿಂದಿನ ಅನ್‌ಲಾಕ್‌ ಸಂದರ್ಭದಲ್ಲಿ ಹೇಗೆ ಜನಸಂದಣಿಯಿಂದ ದೂರವಿದ್ದೆವೋ, ಅದೇ ರೀತಿ ಅನಿವಾರ್ಯ ಕಾರಣ ಹೊರತುಪಡಿಸಿ ಜನರ ನೇರ ಸಂಪರ್ಕ ದಿಂದ ಹೊರಗಿರುವುದೇ ಸೂಕ್ತ. ಅನ್‌ಲಾಕ್‌ ಆದರೂ ನಮಗೆ ನಾವೇ ಒಂದು ಇತಿಮಿತಿಯ ನಿರ್ಬಂಧ ವಿಧಿಸಿಕೊಂಡು ಕೊರೊನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ದಿನಗಳ ಕಾಲ ಸಕ್ರಿಯವಾಗಿರಿಸಿಕೊಳ್ಳುವುದು ಅಗತ್ಯ. ಆದ ಕಾರಣ ಯಾರ ಉಸ್ತುವಾರಿ ಇಲ್ಲದೇ ನಿಯಮಗಳನ್ನು ಸ್ವಯಂ ಪಾಲಿಸುವುದೇ ಸರಕಾರದ ಬೆಂಬಲಕ್ಕೆ ನಿಲ್ಲುವಂಥ ಸಮರ್ಪಕ ವಾದ ಕ್ರಮ. ನಿಯಮಗಳ ಪಾಲನೆಯೇ ಜಾಣತನ.

ಅನ್‌ಲಾಕ್‌ ಆಗುವ ಕ್ಷೇತ್ರದಲ್ಲಿ ಸರಕಾರ ವಿಧಿಸಿದ ಷರತ್ತುಗಳು ಪರಿಣಾಮಕಾರಿಯಾಗಿ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳುವುದು ವ್ಯಾಪಾರಿ -ಗ್ರಾಹಕ ಸಹಿತ ಎಲ್ಲರ ಹೊಣೆಗಾರಿಕೆ ಮತ್ತು ಕರ್ತವ್ಯ. ಒಂದೊ ಮ್ಮೆ ನಾವು ಮಾಡುವ ತಪ್ಪಿನಿಂದಾಗಿಯೇ ಮತ್ತೂಮ್ಮೆ ಅನ್‌ಲಾಕ್‌ ಮಾಡ ಬೇಕಾಗಿ ಬಂದರೆ ಹೆಚ್ಚಿನ ಕಷ್ಟನಷ್ಟ ನಮಗೆ ವಿನಾ ಸರಕಾರಕ್ಕಲ್ಲ. ಈ ಸವಾಲಿ ನಂಥ ಸಂದರ್ಭದಲ್ಲಿ ಕೊರೊನಾದಂಥ ಸಾಂಕ್ರಾಮಿಕವನ್ನು ಸರಕಾರ ಜತೆಗೆ ಕೈಜೋಡಿಸಿ ಸೋಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ.

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.