ಕೇರಳದ ಕಣ್ಣೂರಿನ ಒಂದೂವರೆ ವರ್ಷದ ಮಗುವಿನ ಚಿಕಿತ್ಸೆಗೆ ಸಿಕ್ಕಿತು 18 ಕೋಟಿ ರೂ.
Team Udayavani, Jul 7, 2021, 7:05 AM IST
ಕಣ್ಣೂರು: ಸ್ಪೈನಲ್ ಮಸ್ಕಾಲಾರ್ ಅಟ್ರೋಫಿ ( spinal muscular atrophy- SMA) ಕಾಯಿಲೆಗೆ ತುತ್ತಾಗಿರುವ ಕೇರಳ ಕಣ್ಣೂರಿನ ಒಂದೂವರೆ ವರ್ಷದ ಮೊಹ ಮ್ಮದ್ಗೆ 18 ಕೋಟಿ ರೂ. ನೆರವು ದಾನಿಗಳಿಂದ ಹರಿದು ಬಂದಿದೆ.
ಆ ಮಗುವಿಗೆ ಉಂಟಾಗಿ ರುವ ಕಾಯಿಲೆಗೆ ಔಷಧ, ಝೋಲ್ಗೆನ್ಸ್ಮಾ (Zolgensma)ಅಮೆರಿಕ ದಿಂದ ತರಿಸ ಬೇಕಾದ ಅನಿವಾರ್ಯತೆ ಇದೆ. ಸ್ಪೈನಲ್ ಮಸ್ಕಾಲಾರ್ ಅಟ್ರೋಫಿ ನರವ್ಯೂಹವನ್ನು ಬಾಧಿಸುತ್ತದೆ. ಇದರಿಂದಾಗಿ ಚಲಿಸಲೂ ಕೂಡ ಅಸಾಧ್ಯವಾಗುತ್ತದೆ.
ಆತನ ಸಹೋದರಿಗೆ ಕೂಡ ಇದೇ ಸಮಸ್ಯೆ ಬಾಧಿಸುತ್ತಿದೆ. ಈ ಬಗ್ಗೆ ಮಾತನಾಡಿದ ಕಲ್ಲಿಶ್ಕೇರಿ ಕ್ಷೇತ್ರದ ಶಾಸಕ ಎಂ.ವಿಜಿನ್ ಒಂದು ವಾರದ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತ ಹರಿದುಬಂದಿದೆ ಎನ್ನುವುದು ನಂಬಲು ಕಷ್ಟವಾಗುತ್ತಿದೆ ಎಂದರು. ಮಕ್ಕಳ ತಂದೆ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಎ.ಸಿ. ಟೆಕ್ನೀಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ