ಜನರನ್ನು ಕಾಡುತ್ತಿದೆ ಕೋ ವಿಡೋ ಸೋಮ್ನಿಯಾ!


Team Udayavani, Mar 31, 2021, 7:00 AM IST

ಜನರನ್ನು ಕಾಡುತ್ತಿದೆ ಕೋವಿಡೋಸೋಮ್ನಿಯಾ!

ಕೊರೊನಾ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಜಗತ್ತಿನಾದ್ಯಂತ ಒಂದಲ್ಲ ಒಂದು ರೀತಿಯಲ್ಲಿ ಅದರ ಪರಿಣಾಮಗಳು ಗೋಚರಿಸುತ್ತಿವೆ. ಅದು ಜನರ ಆರೋಗ್ಯದ ಮೇಲೆ ಅಥವಾ ಆರ್ಥಿಕವಾಗಿಯೂ ಆಗಿರಬಹುದು. ಕೋವಿಡ್‌ 19 ವಕ್ಕರಿಸಿದ ಬಳಿಕ ಜನರಿಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಯಲ್‌ ಫಿಲಿಪ್‌ ಎಂಬ ಸಂಸ್ಥೆ 13 ದೇಶಗಳಲ್ಲಿ ನಿದ್ರೆಯ ಕುರಿತಂತೆ ಸಮೀಕ್ಷೆಯನ್ನು ನಡೆಸಿದೆ. ಸಾಂಕ್ರಾಮಿಕ ರೋಗವು ಜನರ ನಿದ್ರೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂಬುದು ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಸಮಸ್ಯೆಯನ್ನು ಹೇಗೆ ಎದುರಿಸುವುದು?
– ತಜ್ಞರ ಪ್ರಕಾರ ಮಧ್ಯಾಹ್ನ 2ರ ಅಅನಂತರ ಕಡಿಮೆ ಚಹಾ, ಕಾಫಿ ಕುಡಿಯಬೇಕು. ಗಾಢ ನಿದ್ರೆಯ ಸ್ಥಿತಿಗೆ ಕೆಫೀನ್‌ ಪರಿಣಾಮ ಬೀರುತ್ತದೆ.
– ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಹೆಲ್ತ್‌ ಪ್ರಕಾರ, ಮೊಬೈಲ್, ಟಿವಿ ಮತ್ತು ಕಂಪ್ಯೂಟರ್‌ ಸ್ಕ್ರೀನ್‌ನ ನಿರಂತರ ವೀಕ್ಷಣೆ ಮೆಲಟೋನಿನ್‌ ಎಂಬ ಹಾರ್ಮೋನ್‌ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ರೆಪ್ಪೆಗಳ ಚಲನೆಯನ್ನೂ ಕೂಡ ಕಡಿಮೆ ಮಾಡುತ್ತದೆ.
– ನ್ಯಾಶನಲ್‌ ಸ್ಲೀಪ್‌ ಫೌಂಡೇಶನ್‌ ಪ್ರಕಾರ, ಮಲಗುವ ಕೋಣೆಯ ಉಷ್ಣತೆಯು 16-19 ಡಿಗ್ರಿ ಸೆ. ನಡುವೆ ಇರಬೇಕು. ಇದು ನಿದ್ರೆ ಮಾಡಲು ಸೂಕ್ತವಾದ ತಾಪಮಾನ ಪ್ರಮಾಣವಾಗಿದೆ.

ಯುವಜನರೇ ಹೆಚ್ಚು
ಹೆಚ್ಚು ನಿದ್ರಾಹೀನತೆಯನ್ನು ಅನುಭವಿ ಸುತ್ತಿರುವವರಲ್ಲಿ ಯುವಜನರೇ ಹೆಚ್ಚು ಇದ್ದು, ಶೇ. 70ರಷ್ಟು ಯುವಕರು ನಿದ್ದೆ ಬರುತ್ತಿಲ್ಲ ಎಂದು ಹೇಳಿದ್ದಾರೆ.

ರೋಗದ ಹೆಸರು?
ಪ್ರಪಂಚದಾದ್ಯಂತದ ನಿದ್ರಾ ನರಶಾಸ್ತ್ರಜ್ಞರು ಇದಕ್ಕೆ “ಕೋವಿಡೋಸೋಮ್ನಿಯಾ’ ಎಂದು ಹೆಸರಿಸಿ¨ªಾರೆ. ಅಮೆರಿಕನ್‌ ಅಕಾಡೆಮಿ ಆಫ್ ನ್ಯೂರಾಲಜಿ ಪ್ರಕಾರ, ಕೊರೊನಾ ವೈರಸ್‌ ಸೋಂಕಿಗೆ ಒಳಗಾಗುವ ಭಯ, ಕುಟುಂಬ ಸದಸ್ಯರ ಬಗ್ಗೆ ಕಾಳಜಿಯಿಂದ ಇದು ಹೆಚ್ಚಾಗಿದೆ.

ಕಾರಣವೇನು?
ಕೊರೊನಾದಿಂದ ಒತ್ತಡ ಹೆಚ್ಚಾಗಿದೆ. ಈ ಒತ್ತಡದಿಂದಾಗಿ ಜನರು ನಿದ್ರಾಹೀನತೆಗೆ ಬಲಿಯಾಗುತ್ತಿ¨ªಾರೆ. 2020ರ ಆಗಸ್ಟ್‌ನಲ್ಲಿ ಯುಕೆಯ ಸೌತಾಂಪ್ಟನ್‌ ವಿಶ್ವವಿದ್ಯಾನಿಲಯದ ಸಂಶೋಧನೆಯು ಲಾಕ್‌ಡೌನ್‌ ಸಮಯದಲ್ಲಿ ಚೀನದಲ್ಲಿ ನಿದ್ರಾಹೀನತೆಯ ಪ್ರಮಾಣ ಶೇ. 14.6ರಿಂದ ಶೇ. 20ಕ್ಕೆ ಏರಿದೆ ಎಂದು ತಿಳಿಸಿದೆ. ಇಟಲಿ ಮತ್ತು ಗ್ರೀಸ್‌ನಲ್ಲಿ ಈ ದರವು ಶೇ. 40ರ ವರೆಗೆ ಕಂಡುಬಂದಿದೆ.

ಏನಿದರ ಲಕ್ಷಣಗಳು?
ನಿದ್ರೆಯ ಕೊರತೆ ಅಥವಾ ಆಗಾಗ್ಗೆ ಎಚ್ಚರವಾಗುವುದು. ಹಗಲಿನಲ್ಲಿ ದಣಿದ ಅಥವಾ ನಿದ್ರೆಯ ಭಾವನೆ. ನಿ¨ªೆ ಮಾಡುವಾಗ ಮತ್ತೆ ಮತ್ತೆ ಎದ್ದೇಳುವುದು ಅಥವಾ ತಡವಾದ ನಿದ್ರೆಯನ್ನೂ ಕೋವಿಡೋಸೋಮ್ನಿಯಾ ಎಂದು ಕರೆಯಲಾಗುತ್ತದೆ.

ನಿದ್ರಾಹೀನತೆಯ ಅಪಾಯ ಏನು?
ಹೃದಯಾಘಾತ: ನಿದ್ರೆ ಪೂರ್ಣಗೊಳ್ಳದಿದ್ದಾಗ ರಕ್ತದೊತ್ತಡ ದೀರ್ಘ‌ಕಾಲದವರೆಗೆ ಇರುತ್ತದೆ. ರಕ್ತದೊತ್ತಡದ ಈ ಹೆಚ್ಚಳವು ಹೃದ್ರೋಗಗಳಿಗೆ ಪ್ರಮುಖ ಕಾರಣವಾಗಿದೆ.

ಬೊಜ್ಜು: ಲೆಪ್ಟಿನ್‌ ಮತ್ತು ಗ್ರೆಲಿನ್‌ ಎಂಬ ಎರಡು ಹಾರ್ಮೋನುಗಳು ಹಸಿವನ್ನು ನಿಯಂತ್ರಿಸುತ್ತವೆ. ನಿದ್ರೆ ಪೂರ್ಣಗೊಳ್ಳದಿದ್ದಾಗ, ಈ ಹಾರ್ಮೋನುಗಳ ಅಸಮತೋಲನದಿಂದಾಗಿ ಹಸಿವು ಹೆಚ್ಚಾಗಿ ಬೊಜ್ಜು ಬರುವ ಸಾಧ್ಯತೆ ಅಧಿಕವಾಗಿದೆ.

ಟೈಪ್‌ -2 ಡಯಾಬಿಟಿಸ್‌: ಮಧುಮೇಹ / ಚಯಾಪಚಯ ಕ್ರಿಯೆಯ ಮೇಲೆ ನಡೆದ ಸಂಶೋಧನೆಯ ಪ್ರಕಾರ ನಿದ್ರಾಹೀನತೆಯ ಸಂದರ್ಭದಲ್ಲಿ ಮನುಷ್ಯನು ನಿರಂತರವಾಗಿ ಒತ್ತಡದಲ್ಲಿರುವುದು ಕಂಡುಬಂದಿದೆ. ಒತ್ತಡವು ಮಧುಮೇಹ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳಲ್ಲೊಂದಾಗಿದೆ.

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.