ಅಫ್ಘಾನ್ ನ ಬಹುತೇಕ ಭಾಗ ಪಾತಕಿಗಳ ಕೈಗೆ; 90 ದಿನದಲ್ಲಿ ಕಾಬೂಲ್‌ ವಶ

ಕಂದಹಾರ್‌ ಪ್ರಾಂತ್ಯದಲ್ಲಿ ನಡೆದ ಘೋರ ಕಾಳಗದಲ್ಲಿ 47 ಮಂದಿ ಅಸುನೀಗಿದ್ದಾರೆ.

Team Udayavani, Aug 12, 2021, 2:36 PM IST

ಅಫ್ಘಾನ್ ನ ಬಹುತೇಕ ಭಾಗ ಪಾತಕಿಗಳ ಕೈಗೆ; 90 ದಿನದಲ್ಲಿ ಕಾಬೂಲ್‌ ವಶ

ಕಾಬೂಲ್‌:ಯುದ್ಧಗ್ರಸ್ತ ರಾಷ್ಟ್ರ ಅಫ್ಘಾನಿಸ್ತಾನ ದಲ್ಲಿ ತಾಲಿಬಾನ್‌ ಉಗ್ರರ ಪ್ರಭಾವ ಹೆಚ್ಚಾಗಿದೆ. ಬುಧವಾರ ಆ ದೇಶದ ವಿವಿಧೆಡೆ ನಡೆದ ಹೋರಾಟದಲ್ಲಿ ಇನ್ನೂ ಮೂರು ಪ್ರಾಂತೀಯ ರಾಜಧಾನಿಗಳು ಸರ್ಕಾರ ವಶ ದಿಂದಕೈಜಾರಿವೆ. ಅಮೆರಿಕ ಮತ್ತು ನ್ಯಾಟೋ ಪಡೆಗಳು ಅಲ್ಲಿದ ತೆರವುಗೊಳಿಸಿದ ನಂತರ ಬೆಳವಣಿಗೆಯಲ್ಲಿ ಇದುವರೆಗೆ ಮೂರನೇ ಎರಡರಷ್ಟು ಪ್ರದೇಶವನ್ನು ತಾಲಿಬಾನಿಗಳು ನಿಯಂತ್ರಣಕ್ಕೆ ಪಡೆದಿವೆ ಎಂದು ಅಫ್ಘಾನ್‌ ಸರ್ಕಾರವೇ ತಿಳಿಸಿದೆ.

ಜೈಲಿಗೇ ಉಗ್ರ ಲಗ್ಗೆ: ಕಂದಹಾರ್‌ ಪ್ರಾಂತ್ಯ ದಲ್ಲಿರುವ ಜೈಲಿಗೇಉಗ್ರರು ಲಗ್ಗೆಹಾಕಿದ್ದಾರೆ. ಅಲ್ಲಿಯ ಮುಖ್ಯ ದ್ವಾರವನ್ನು ಒಡೆದು ಹಾಕಿದ ಪರಿಣಾಮವಾಗಿ ಅಲ್ಲಿದ್ದ ಕೈದಿಗಳು ಪರಾರಿಯಾಗಿದ್ದಾರೆ. ಜೈಲು ಧ್ವಂಸ ಮಾಡಿರುವ ಬಗ್ಗೆ ಉಗ್ರ ಸಂಘಟನೆಯ ಖ್ವಾರಿ ಯೂಸುಫ್ ಅಹ್ಮದಿ ಚಿತಪಡಿಸಿದ್ದಾನೆ. ಅಲ್ಲಿನ ಕಾರಾಗೃಹದ ಸಂಪೂರ್ಣ ನಿಯಂತ್ರಣವನ್ನು ನಾವು ಪಡೆದುಕೊಂಡಿ ದ್ದೇವೆ. ಇದರ ಜತೆಗೆ ನಗರವೂ ಉಗ್ರ ಸಂಘಟನೆಯ ವಶವಾಗಿದೆ.

ಕಂದಹಾರ್‌ ಪ್ರಾಂತ್ಯದಲ್ಲಿ ನಡೆದ ಘೋರ ಕಾಳಗದಲ್ಲಿ 47 ಮಂದಿ ಅಸುನೀಗಿದ್ದಾರೆ. ಅಲ್ಲಿನ ಆಸ್ಪತ್ರೆಯೊಂದು ಈ ಮಾಹಿತಿ ನೀಡಿದೆ ಎಂದು ಅಲ್‌-ಜಜೀರಾ ಸುದ್ದಿ ವಾಹಿನಿ ವರದಿ ಮಾಡಿದೆ. ಸ್ಥಳೀಯ ‌ ನಿವಾಸಿ ಗಳು ಹೇಳುವ ‌ ಪ್ರಕಾರ ಆಸ್ಪತ್ರೆಯ ಆಸುಪಾಸಿನಲ್ಲಿಯೇ ಸರ್ಕಾರಿ ಪಡೆಗಳು ಮತ್ತು ಉಗ್ರರ ನಡುವೆ ಘನಘೋರ ಕದನ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ .

ಇದೇ ವೇಳೆ, ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಉಗ್ರರಿಂದ ಸುತ್ತುವರಿದಿರುವ ಭಾಲ್ಕ್ ಪ್ರಾಂತ್ಯಕ್ಕೆ ಧಾವಿಸಿ ಹೋಗಿದ್ದಾರೆ. ಇದುವರೆಗೆ ದೇಶದ ರಾಜಧಾನಿ ಕಾಬೂಲ್‌ ಗೆ ಮಾತ್ರ ಉಗ್ರರಿಂದ ನೇರ ತೊಂದರೆ ಉಂಟಾಗಿಲ್ಲ.

ಈ ಎಲ್ಲ ಗಲಾಟೆಗಳ ನಡುವೆ ಅಫ್ಘಾನಿ ಸ್ತಾನದ ಸೇನಾಮುಖ್ಯಸ್ಥರನ್ನು ಬದಲಾಯಿಸ ಲಾಗಿದೆ. ಸದ್ಯ ಜ.ಹಿಬಾತುಲ್ಲಾ ಅಲಿಜೈ ಮುಖ್ಯಸ್ಥರಾಗಿದ್ದು, ಅವರ ಸ್ಥಾನಕ್ಕೆ ಜ.ವಲಿ ಅಹ್ಮಜೈ ಅವರನ್ನು ನೇಮಿಸಲಾಗಿದೆ. ಈ ಬಗ್ಗೆಕಾರಣವನ್ನು ಸರ್ಕಾರ ನೀಡಿಲ್ಲ.

90 ದಿನದಲ್ಲಿ ಕಾಬೂಲ್‌ ವಶ
ಅಫ್ಘಾನಿಸ್ತಾನದಲ್ಲಿ ಪ್ರಬಲರಾಗಿರುವ ತಾಲಿಬಾನಿಗಳು ಗರಿಷ್ಠವೆಂದರೆ90 ದಿನಗಳಲ್ಲಿ ರಾಜಧಾನಿ ಕಾಬೂಲ್‌ ಅನ್ನುಕೈವಶ ಮಾಡಿಕೊಳ್ಳಲಿದೆ ‌ .ಈಬಗ್ಗೆ
ಅಮೆರಿಕದ ಗುಪ್ತಚರ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡಿವೆ. ಉಗ್ರರ ಜತೆಗೆ ಸರ್ಕಾರಿ ಪಡೆಗಳು ಸೋತರೆ ಕೇವಲ ಒಂದು ತಿಂಗಳಲ್ಲಿ ರಾಜಧಾನಿ ಉಗ್ರರ
ವಶವಾಗಲಿದೆ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.