ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಳ
Team Udayavani, May 16, 2021, 7:05 AM IST
ಬೆಂಗಳೂರು : ಸತತ 4ನೇ ದಿನವೂ ಬೆಂಗಳೂರಿನಲ್ಲಿ ಸೋಂಕು ಮತ್ತು ಸೋಂಕು ಪೀಡಿತರ ಸಾವು ಇಳಿಮುಖವಾಗಿದ್ದು, ಜಿಲ್ಲೆಗಳಲ್ಲಿ ತೀವ್ರತೆ ಮುಂದುವರಿದಿದೆ. ಇನ್ನೊಂದೆಡೆ ರಾಜ್ಯದಲ್ಲಿ ಹಿಂದೆಗಿಂತಲೂ ಅತೀ ಹೆಚ್ಚು ಪಾಸಿಟಿವಿಟಿ ದರ
ಶೇ. 35ರಷ್ಟು ದಾಖಲಾಗಿದೆ.
ಶನಿವಾರ ಹೊಸದಾಗಿ 41,664 ಮಂದಿಗೆ ಸೋಂಕು ತಗುಲಿದ್ದು, 349 ಮಂದಿ ಮೃತಪಟ್ಟಿದ್ದಾರೆ. 34,425 ಮಂದಿ ಗುಣಮುಖರಾಗಿದ್ದಾರೆ.
ಸತತ ನಾಲ್ಕನೇ ದಿನ ಬೆಂಗಳೂರಿನಲ್ಲಿ ಸೋಂಕಿನ ತೀವ್ರತೆ ಇಳಿಕೆಯಾಗುತ್ತ ಸಾಗಿದೆ. ಹೊಸ ಪ್ರಕರಣಗಳು 18 ಸಾವಿರ ಆಸುಪಾಸಿನಿಂದ 13,402ಕ್ಕೆ, ಸಾವು 160 ಆಸುಪಾಸಿನಿಂದ 94ಕ್ಕೆ ತಗ್ಗಿದೆ. ಹೊಸ ಪ್ರಕರಣಗಳು ಒಂದು ತಿಂಗಳ ಅನಂತರ (ಎ. 15) 13 ಸಾವಿರಕ್ಕೆ ಇಳಿಕೆಯಾಗಿವೆ. ಈ ಬೆಳವಣಿಗೆಯೂ ಬೆಂಗಳೂರಿನ ಜನರಿಗೆ ತುಸು ಸಮಾಧಾನವೆನಿಸಿದೆ. ಆದರೆ ಜಿಲ್ಲೆಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ