ನೆರವು ನೀಡದಿದ್ದರೆ ಯೆಮೆನ್ ಪರಿಸ್ಥಿತಿ ಸದ್ಯದಲ್ಲೇ ಘೋರ
ಹಸಿವಿನಿಂದಲೇ ಲಕ್ಷಾಂತರ ಸಾಯಬಹುದಾದ ದುರ್ಭರ ಸ್ಥಿತಿ
Team Udayavani, Mar 2, 2022, 7:55 AM IST
ನವದೆಹಲಿ: ಉಕ್ರೇನ್ನಲ್ಲೇನೋ ಯುದ್ಧ ನಡೆಯುತ್ತಿದೆ, ಅದು ವಿಶ್ವಾದ್ಯಂತ ಸುದ್ದಿಯಾಗಿದೆ. ಇದರ ನಡುವೆ ಯೆಮೆನ್ನಲ್ಲಿ ನಡೆಯುತ್ತಿರುವ ಕ್ಷೋಭೆ ಯ ಅರಿವು ಯಾರಿಗಾದರೂ ಉಂಟೇ?
ಒಂದು ವೇಳೆ ಸಕಾಲದಲ್ಲಿ ಆ ದೇಶಕ್ಕೆ ಮಾನವೀಯ ಆಧಾರದ ಮೇಲೆ ಆರ್ಥಿಕ ನೆರವನ್ನು ನೀಡದೇ ಹೋದರೆ 80 ಲಕ್ಷ ಯೆಮೆನ್ ನಾಗರಿಕರು ಸಂಪೂರ್ಣ ಬೀದಿಗೆ ಬರುವ ಸಾಧ್ಯತೆಯಿದೆ.
ಅಂದರೆ ಇವರೆಲ್ಲ ಸಾವಿನಂಚಿಗೆ ಬಂದು ನಿಲ್ಲುತ್ತಾರೆ. ಇವೆಲ್ಲವಕ್ಕೆ ಮೂಲ ಕಾರಣ ಅಮೆರಿಕ ಮತ್ತು ಇರಾನ್ ನಡುವೆ ಒಳಗೊಳಗೇ ನಡೆಯುತ್ತಿರುವ ಯುದ್ಧ.
ಇದರಿಂದ ಸಾವಿರಾರು ಮಂದಿ ಸಾವಗೀಡಾಗಿದ್ದಾರೆ, ಇಲ್ಲವೋ ವಲಸೆ ಹೋಗಿದ್ದಾರೆ. ಕಳೆದ 8 ವರ್ಷಗಳಲ್ಲಿ 40 ಲಕ್ಷ ಮಂದಿ ವಿವಿಧ ಸ್ಥಳಕ್ಕೆ ಗೊತ್ತುಗುರಿಯಿಲ್ಲದೇ ವಲಸೆ ಹೋಗಿದ್ದಾರೆ!
ಇದನ್ನೂ ಓದಿ:ಇನ್ನಷ್ಟು ಕಾಂಗ್ರೆಸ್ ಜೆಡಿಎಸ್ ಮುಖಂಡರು ಬಿಜೆಪಿಗೆ : ಸಿಎಂ ಬೊಮ್ಮಾಯಿ
ಇವುಗಳ ಮಧ್ಯೆ ಹಿಂಸಾಚಾರ ಹೆಚ್ಚುತ್ತಲೇ ಇದೆ. ಈ ವರ್ಷ ಬರೀ ಜನವರಿ ಒಂದರಲ್ಲೇ 650 ಮಂದಿಯ ಕೊಲೆ ಮಾಡಲಾಗಿದೆ. ಸದ್ಯ ಯೆಮೆನ್ನ ಶೇ.80 ಮಂದಿ ರಕ್ಷಣೆ ಅಥವಾ ವಿವಿಧ ನೆರವಿನ ಅಗತ್ಯ ಹೊಂದಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಹಸಿವಿನಿಂದಲೇ ಸಾಯುವ ಪರಿಸ್ಥಿತಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ