ಕರ್ನಾಟಕದ ಐಷಾರಾಮಿ ರೈಲು ಗೋಲ್ಡನ್ ಚಾರಿಯೆಟ್ ಮತ್ತೆ ಹಳಿಗಳಲ್ಲಿ ಸಂಚರಿಸಲು ಸಿದ್ಧ
Team Udayavani, Oct 25, 2020, 5:45 AM IST
ಮಣಿಪಾಲ: ಕರ್ನಾಟಕದ ಐಷಾರಾಮಿ ರೈಲು ಗೋಲ್ಡನ್ ರಥ (ಗೋಲ್ಡನ್ ಚಾರಿಯೆಟ್) ಮತ್ತೆ ಹಳಿಗಳಲ್ಲಿ ಸಂಚರಿಸಲು ಸಿದ್ಧವಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ನಡೆಸುತ್ತಿದ್ದ ಈ ರೈಲು ಕಳೆದ ವರ್ಷ ಸಾಕಷ್ಟು ಪ್ರಯಾಣಿಕರ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈ ವರ್ಷದ ಆರಂಭದಲ್ಲಿ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ನಿಗಮಕ್ಕೆ (IRCTC) ರೈಲು ಒಳಾಂಗಣವನ್ನು ನವೀಕರಿಸುವ ಕಾರ್ಯವನ್ನು ವಹಿಸಲಾಗಿತ್ತು.
ಏನಿದು ಗೋಲ್ಡನ್ ರಥ
ಗೋಲ್ಡನ್ ಚಾರಿಯೆಟ್ ವಿಲಾಸಿ ರೈಲು ಕಾರ್ಯಾಚರಣೆ ಆರಂಭವಾದದ್ದು 2008ರಲ್ಲಿ. ಕರ್ನಾಟಕ ರಾಜ್ಯ ಸರಕಾರ ಹಾಗೂ ರೈಲ್ವೇ ಸಚಿವಾಲಯದ ಸಹಯೋಗದಲ್ಲಿ ಇದು ಆಗಿತ್ತು. ರೈಲಿನಲ್ಲಿ 18 ಬೋಗಿಗಳು ಮತ್ತು 44 ಅತಿಥಿ ಕೋಣೆಗಳಿರುತ್ತವೆ. ಒಟ್ಟು 84 ಪ್ರಯಾಣಿಕರ ಸಾಮರ್ಥ್ಯ. ಪ್ರತಿ ಕ್ಯಾಬಿನ್ನಲ್ಲೂ ಆಧುನಿಕ ಸೌಲಭ್ಯ, ಸುಸಜ್ಜಿತ ಪೀಠೊಪಕರಣ, ಐಷಾರಾಮಿ ಕೊಠಡಿ ಮತ್ತು ಸ್ನಾನಗೃಹಗಳು, ಹೊಸ ಲಿನಿನ್ ಮತ್ತು ಕಟ್ಲರಿಗಳನ್ನು ಅಳವಡಿಸಲಾಗಿದೆ. ಸ್ಟ್ರೀಮಿಂಗ್ ಸೌಲಭ್ಯಕ್ಕಾಗಿ ವೈ-ಫೈ ಹೊಂದಿರುವ ಸ್ಮಾರ್ಟ್ ಟಿವಿ ಇದೆ. ಇಷ್ಟಲ್ಲದೆ ಸಿಸಿಟಿವಿಗಳು ಮತ್ತು ಅಗ್ನಿಶಾಮಕ ಮುನ್ನೆಚ್ಚರಿಕೆಗಳನ್ನು ಸಹ ರೈಲಿನಲ್ಲಿ ನವೀಕರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್