ಕಿರುಕುಳ: ದೂರು ದಾಖಲು


Team Udayavani, Apr 1, 2023, 5:20 AM IST

police karnataka

ಪಡುಬಿದ್ರಿ: ನಿಟ್ಟೆ ಗ್ರಾಮದ ಮೊಹಮ್ಮದ್‌ ಹಸನ್‌ ಸಾಹೇಬ್‌(67) ಎಂಬವರು ಡಿ. 3ರಂದು ಉನೈಜ್‌ ಎಂಬಾತನನ್ನು ಭೇಟಿ ಮಾಡಲು ಅವರ ಕಾರಿನಲ್ಲಿ ಬಡಾ ಎರ್ಮಾಳು ಗ್ರಾಮದ ಕಲ್ಯಾಣಿ ಬಾರ್‌ ಬಳಿ ನಿಂತಿದ್ದಾಗ ಅವರ ಪರಿಚಯದ ಆರೋಪಿಗಳಾದ ಅಬ್ದುಲ್‌ ಜಬ್ಟಾರ್‌, ಆತನ ಸ್ನೇಹಿತ ಇರ್ಷಾದ್‌ ಹಾಗೂ ಮತ್ತಿಬ್ಬರು ಮಹಿಳೆಯರು ಪ್ರಕರಣದ ಎರಡನೇ ಆರೋಪಿ ಆಸೀಫ್‌ ಆಪತಾºಂಧವ ಎಂಬಾತನೊಂದಿಗೆ ಸೇರಿ ಕಿರುಕುಳ ನೀಡಿ, ಮಹಿಳೆಯರಿಂದ ಹೊಡೆಸಿ, ಫೋನ್‌ ಪೇ ಮೂಲಕ 11, 000 ರೂ. ಕಸಿದು, ಹೊಡೆಸಿದ ವೀಡಿಯೋ ವೈರಲ್‌ ಮಾಡಿದ್ದು ಜೀವ ಬೆದರಿಕೆ ಒಡ್ಡಿರುವ ಕುರಿತಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಮಾ. 30ರಂದು ದೂರು ದಾಖಲಾಗಿದೆ.

ಮೊಹಮ್ಮದ್‌ ಹಸನ್‌ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ತಿಂಗಳು ಕಾಲ ವಿಶ್ರಾಂತಿ ಪಡೆದಿದ್ದರು. ವೀಡಿಯೋ ವೈರಲ್‌ ಆಗಿರುವುದರಿಂದ ಈಗಷ್ಟೇ ಈ ಪ್ರಕರಣವು ಬೆಳಕಿಗೆ ಬಂದಿದೆ.

ಘಟನಾ ದಿನದಂದು ಕಲ್ಯಾಣಿ ಬಾರ್‌ ಬಳಿ ಇತರರೊಂದಿಗಿದ್ದ ಪರಿಚಯದ ಆರೋಪಿ ಜಬ್ಟಾರ್‌ನನ್ನು ಕಂಡು ಆತನನ್ನು ಮಾತನಾಡಿಸಲು ಹೋದಾಗ ಈ ಘಟನೆಗಳು ಒಂದೊಂದಾಗಿ ಸಂಭವಿಸಿವೆ. ಜಬ್ಟಾರ್‌ ವಿನಾಕಾರಣ ತಗಾದೆ ಎಬ್ಬಿಸಿ ಸಾರ್ವತ್ರಿಕವಾಗಿ ಮಹಿಳೆಯರಿಂದ ಹೊಡೆಸಿದ. ಮತ್ತೆ ಜಬ್ಟಾರ್‌ನು ಆತನ ಸ್ನೇಹಿತ ಆಸೀಫ್‌ ಆಪತ್ಭಾಂಧವ ಎಂಬವನನ್ನು ಫೋನ್‌ ಮಾಡಿ ಅಲ್ಲಿಗೆ ಕರೆಯಿಸಿಕೊಂಡು, ಇಬ್ಬರೂ ಸ್ವಲ್ಪ ಹೊತ್ತು ಮಾತನಾಡಿ, ಪ್ರಕರಣದ ಎರಡನೇ ಆರೋಪಿಯು ಮೊಹಮ್ಮದ್‌ ಹಸನ್‌ ಸಾಹೇಬರ್‌ ಮೊಬೈಲ್‌ ಪಡೆದು ನಡೆದ ಘಟನೆಗಳನ್ನೆಲ್ಲಾ ಸರಿ ಮಾಡುವುದಾಗಿ ಹೇಳಿ 11,000 ರೂ. ಗಳನ್ನು ಫೋನ್‌ ಪೇ ಮೂಲಕ ಆತನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ಮತ್ತೆ ದೂರುದಾರರ ಕಾರಿನ ಕೀ ಪಡೆದು ನಂದಿಕೂರಿಗೆ ಹೋಗಿ ದೂರುದಾರರನ್ನು ಕಾರಿನಿಂದ ಇಳಿಸಿ ಆರೋಪಿ ಜಬ್ಟಾರನು ಇತರ ಆರೋಪಿಗಳೊಂದಿಗೆ ಸುತ್ತಾಡಿ ವಾಪಸ್‌ ನೀಡಿದ್ದಾನೆ. ವಿಷಯ ಯಾರಿಗಾದರೂ ತಿಳಿಸಿದರೆ ಮಹಿಳೆಯರು ಹೊಡೆದಿರುವ ವೀಡಿಯೋ ವೈರಲ್‌ ಮಾಡುವುದಾಗಿಯೂ, ಸುದ್ದಿಗೆ ಬಂದರೆ ಕೊಲೆ ಮಾಡುವುದಾಗಿಯೂ ಬೆದರಿಕೆಯನ್ನೂ ಒಡ್ಡಿದ್ದಾರೆಂದು ಪೊಲೀಸರಿಗಿತ್ತ ದೂರಿನಲ್ಲಿ ತಿಳಿಸಲಾಗಿದೆ.

ಟಾಪ್ ನ್ಯೂಸ್

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

vijayendra

PSI ಹಗರಣ; ನನ್ನ ಹೆಸರು ತೇಲಿ ಬಿಟ್ಟಿದ್ದಾರೆ‌, ತನಿಖೆ ಮಾಡಲಿ:ಬಿ‌.ವೈ.ವಿಜಯೇಂದ್ರ

1-scsad

KSOU ಶೀಘ್ರದಲ್ಲಿ ಮುಕ್ತ ವಿವಿಯಿಂದ ಆನ್ ಲೈನ್ ಕೋಸ್೯ : ಕುಲಪತಿ ಪ್ರೊ ಹಲ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Perampalli: ಡಿವೈಡರ್‌ ಮೇಲೇರಿದ ಕಾರು!

Perampalli: ಡಿವೈಡರ್‌ ಮೇಲೇರಿದ ಕಾರು!

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

ಕರಾವಳಿ ತೀರ ಪ್ರದೇಶದ ಸಂರಕ್ಷಣೆಗೆ ಮಿಸ್ತಿ ಕಾಂಡ್ಲಾ ವನ ಸಂಕಲ್ಪ

ಕರಾವಳಿ ತೀರ ಪ್ರದೇಶದ ಸಂರಕ್ಷಣೆಗೆ ಮಿಸ್ತಿ ಕಾಂಡ್ಲಾ ವನ ಸಂಕಲ್ಪ

ಕರಾವಳಿಯ ದೇಗುಲಗಳಲ್ಲಿ ಭಕ್ತಸಾಗರ

ಕರಾವಳಿಯ ದೇಗುಲಗಳಲ್ಲಿ ಭಕ್ತಸಾಗರ

Malpe Main Road : ಸಮರ್ಪಕ ಚರಂಡಿ ಇಲ್ಲ; ಮಳೆಗಾಲದಲ್ಲಿ ರಸ್ತೆಯಲ್ಲೇ ಹರಿಯುತ್ತದೆ ನೀರು

Malpe Main Road : ಸಮರ್ಪಕ ಚರಂಡಿ ಇಲ್ಲ; ಮಳೆಗಾಲದಲ್ಲಿ ರಸ್ತೆಯಲ್ಲೇ ಹರಿಯುತ್ತದೆ ನೀರು

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

Perampalli: ಡಿವೈಡರ್‌ ಮೇಲೇರಿದ ಕಾರು!

Perampalli: ಡಿವೈಡರ್‌ ಮೇಲೇರಿದ ಕಾರು!

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು