ಬಾಲ್ಯದ ಕನಸು ನನಸು : ಕುದುರೆಯೇರಿ ವರನ ಮನೆಗೆ ಮೆರವಣಿಗೆ ಬಂದ ವಧು
Team Udayavani, Feb 10, 2022, 8:00 AM IST
ಸಾಮಾನ್ಯವಾಗಿ ಉತ್ತರ ಭಾರತದ ಮದುವೆಗಳಲ್ಲಿ ವರ ಕುದುರೆ ಮೇಲೆ ವಧುವಿನ ಮನೆಗೆ ಮೆರವಣಿಗೆ ಮೂಲಕ ಬರುತ್ತಾನೆ. ಆದರೆ ಇತ್ತೀಚೆಗೆ ಈ ಸಂಪ್ರದಾಯ ಮುರಿದ ವಧು ಒಬ್ಬಳು ತಾನೇ ವರನ ಮನೆಗೆ ಕುದುರೆಯೇರಿ ಮೆರವಣಿಗೆಯಲ್ಲಿ ತೆರಳಿ ಸುದ್ದಿಯಾಗಿದ್ದಾಳೆ.
ಹರಿಯಾಣ ಅಂಬಾಲಾದಲ್ಲಿನ ವಕೀಲೆ ಪ್ರಿಯಾ ಈ ರೀತಿ ಸುದ್ದಿಯಾದವರು. ಮನೆಯಲ್ಲಿ ಮಗನಂತೆಯೇ ಬೆಳೆದಿರುವ ಅವರಿಗೆ ಮದುವೆಯಲ್ಲಿ ಕುದುರೆಯೇರಿ ಸಾಗಬೇಕು ಎನ್ನುವುದು ಬಾಲ್ಯದ ಕನಸಾಗಿತ್ತಂತೆ. ಅದಕ್ಕೆ ಅವರ ತಂದೆಯೂ ಬೆಂಬಲಿಸಿದ್ದಾರೆ.
ಇದನ್ನೂ ಓದಿ:ಜಮ್ಮು ಮತ್ತು ಕಾಶ್ಮೀರ: 610 ಕಾಶ್ಮೀರಿ ಪಂಡಿತರ ಆಸ್ತಿ ಮರುಸ್ಥಾಪನೆ
ಹೀಗಾಗಿ ಮದುವೆಯ ದಿನದಂದೇ ವಿಶೇಷ ಮೆರವಣಿಗೆ ಮಾಡಿ, ಪ್ರಿಯಾರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗಿದೆ. ಈ ಸುದ್ದಿ ಹಾಗೂ ಅದರ ವಿಡಿಯೋ ಎಲ್ಲೆಡೆ ಹರಿದಾಡಿದ್ದು, ಭಾರೀ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ