ಹೈದ್ರಾಬಾದ್ ವಿದ್ಯಾರ್ಥಿಗಳಿಂದ ಸಾವಯವ ಚಾಕ್ ಪೀಸ್ ತಯಾರಿ
Team Udayavani, Jan 10, 2021, 8:17 PM IST
ಹೈದರಾಬಾದ್: ನಗರದ ಆದಿಲಾಬಾದ್ ಪ್ರದೇಶದಲ್ಲಿನ ಸರ್ಕಾರಿ ಶಾಲೆಯ ಹರ್ಷಿತ್ ವರ್ಮ ಮತ್ತು ಕೆ. ರುದ್ರ ಎನ್ನುವ ವಿದ್ಯಾರ್ಥಿಗಳಿಬ್ಬರು ಸಾವಯವ ಚಾಕ್ ಪೀಸ್ಗಳನ್ನು ತಯಾರಿಸಿ ಅಪಾರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಈಗ ದೇಶಾದ್ಯಂತ ಬಳಸಲಾಗುವ ಜಿಪ್ಸಂ ಚಾಕ್ ಪೀಸ್ ಗಳು ಹಲವು ರಾಸಾಯನಿಕಗಳನ್ನು ಹೊಂದಿರುತ್ತವೆ. ಅವುಗಳಿಂದ ಹೊರಬೀಳುವ ಧೂಳಿನ ನಿರಂತರ ಸೇವನೆಯಿಂದ ಶ್ವಾಸಕೋಶಕ್ಕೆ ತೊಂದರೆ ಹಾಗೂ ಕಣ್ಣಿನ ಉರಿಯೂತದಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಈ ಕಾರಣಕ್ಕಾಗಿಯೇ ತಾವು ಅಕ್ಕಿ ಹಿಟ್ಟು, ನಿಂಬೆ ರಸ, ಬೇವು, ಜೇಡಿಮಣ್ಣಿನಿಂದ ಚಾಕ್ಪೀಸ್ ತಯಾರಿಸಿರುವುದಾಗಿ, ಇವುಗಳಲ್ಲಿ ಕರ್ಪೂರ, ಸಂಪಂಗಿ ಹೂವು, ನೀಲಗಿರಿ ಎಣ್ಣೆ, ಶ್ರೀಗಂಧವನ್ನೂ ಸೇರಿಸಬಹುದು. ಇದರಿಂದ ಶಾಲಾ ಕೊಠಡಿಯ ಘಮವೂ ಉತ್ತಮವಾಗಿರುತ್ತದೆ ಎನ್ನುತ್ತಾರೆ ಈ ಪೋರರು.
ಇದನ್ನೂ ಓದಿ:ಸಚಿವ ಸ್ಥಾನದಿಂದ ಕೈ ಬಿಡುವ ಬಗ್ಗೆ ಮಾಧ್ಯಮದಲ್ಲಷ್ಟೆ ಚರ್ಚೆ : ಶಶಿಕಲಾ ಜೊಲ್ಲೆ
ತಮ್ಮ ಈ ಚಾಕ್ ಪೀಸ್ ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲೂ ಬಳಕೆಯಾಗಬೇಕು ಎನ್ನುವ ಆಸೆ ಇವರಿಗಿದೆಯಂತೆ. ಗಮನಾರ್ಹ ಸಂಗತಿಯೆಂದರೆ, ಈ ಚಾಕ್ ಪೀಸ್ ಗಳನ್ನು ಅವರ ಶಾಲೆಯಲ್ಲಿ ಈಗ ಶಿಕ್ಷಕರು ಬಳಸಲಾರಂಭಿಸಿದ್ದು, ಮತ್ತಷ್ಟು ಬದಲಾವಣೆ ಮಾಡುವ ಮೂಲಕ ಜಿಪ್ಸಂ ಚಾಕ್ ಪೀಸ್ಗೆ ಸವಾಲೊಡ್ಡುವಂತೆ ಈ ಸಾವಯವ ಚಾಕ್ ಪೀಸ್ ಅನ್ನು ಅಭಿವೃದ್ಧಿಪಡಿಸಬಹುದು ಎನ್ನುವ ಭರವಸೆ ಶಿಕ್ಷಕರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ