ಮಹಾಲಿಂಗಪುರ : ಟೇಕ್ವಾಂಡೋ ಕ್ರೀಡೆಯಲ್ಲಿ ಮಿಂಚಿದ ಮುಧೋಳದ ದಿಯಾ ಪೂಜಾರಿ


Team Udayavani, Sep 25, 2022, 10:38 AM IST

ಮಹಾಲಿಂಗಪುರ : ಟೇಕ್ವಾಂಡೋ ಕ್ರೀಡೆಯಲ್ಲಿ ಮಿಂಚಿದ ಮುಧೋಳದ ದಿಯಾ ಪೂಜಾರಿ

ಮಹಾಲಿಂಗಪುರ : ಬೆಂಗಳೂರಿನಲ್ಲಿ ಆಗಸ್ಟ್ ನಲ್ಲಿ ನಡೆದ ರಾಜ್ಯಮಟ್ಟದ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ದಿಯಾ ಪೂಜಾರಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾಳೆ. 2019 ಹಾಗೂ 2020 ರಿಂದ ಸತತ ಮೂರನೇ ಬಾರಿಗೆ ಟೇಕ್ವಾಂಡೋ ಕ್ರೀಡೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.

ಬೆಂಗಳೂರು ಟೇಕ್ವಾಂಡೋ ಅಸೋಷಿಯೇಷನ್, ಸ್ಪೋರ್ಟ್ಸ ಅಥಾರಿಟಿ ಆಫ್ ಇಂಡಿಯಾ, ಕರ್ನಾಟಕಾ ಓಲಂಪಿಕ್ ಅಸೋಷಿಯೇಷನ್ ಅವರ ಸಹಯೋಗದಲ್ಲಿ ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ಈ ಕ್ರೇಡೆಗಳು ಇದೀಗ ಅತ್ಯಂತ ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿರುವದು ವಿಶೇಷವಾಗಿದೆ.

ಟೇಕ್ವಾಂಡೋ ಇದು ವಿಶ್ವದ ಅತ್ಯಂತ ಜನಪ್ರಯ ಯುದ್ಧಕಲೆ ಅಥವಾ ಸಮರ ಕಲೆಯಾಗಿದ್ದು, ಮೂಲತಃ ದಕ್ಷಿಣ ಕೋರಿಯಾ ತನ್ನ ಸೈನಿಕರಿಗೆ ತರಬೇತಿಯ ಭಾಗವಾಗಿ ಈ ಕಲೆಯನ್ನು ಕಲಿಸಿತು.

ಇದೀಗ ಇದು ಜಗತ್ತಿನಾದ್ಯಂತ ಅತ್ಯಂತ ಜನಪ್ರೀಯ ಕ್ರೀಡೆ ಎನಿಸಿಕೊಂಡಿದೆ. ಕರಾಟೆ, ಜುಡೋಗಳಲ್ಲಿ ಕೈಗೆ ಹೆಚ್ಚಿನ ಕೆಲಸವಿರುತ್ತದೆ, ಕೈಯನ್ನು ಬಳಸಲಾಗುತ್ತದೆ ಆದರೆ ಟೇಕ್ವಾಂಡೋ ಕ್ರೀಡೆಯಲ್ಲಿ ಕಾಲು ಹೆಚ್ಚಾಗಿ ಬಳಕೆಯಾಗುತ್ತವೆ. ಭಾರತದಲ್ಲಿಯು ಇದೀಗ ಅತಿ ಹೆಚ್ಚು ಜನ ಈ ಕಲೆಯನ್ನು ಕಲಿಯುತ್ತಿರುವದು ಇನ್ನೊಂದು ವಿಶೇಷ. ಮುಧೋಳದ ಮಣ್ಣಲ್ಲಿ ಕುಸ್ತಿಯ ಕಂಪು ಸೂಸುವದನ್ನು ಇಲ್ಲಿನ ಕುಸ್ತಿಪಟುಗಳು ದೇಶವಿದೇಶಗಳಲ್ಲಿ ಆಡಿ ಗೆದ್ದುಬರುವದರ ಮೂಲಕ ಕಂಡಿದ್ದೇವೆ. ಇದೀಗ ಹೊಸ ಸಮರ ಕಲೆ ಟೇಕ್ವಾಂಡೋದಲ್ಲಿ, ಚಾಂಪಿಯನ್ ಆಗಿರುವದು ನಿಜಕ್ಕು ಹೆಮ್ಮೆಪಡುವಂತಾಗಿದೆ.

2019 ರಲ್ಲಿ ನಡೆದ 37ನೇ ಸಬ್ ಜ್ಯೂನಿಯರ್ ಹಾಗೂ ಸೀನಿಯರ್ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಬೆಳ್ಳ ಪದಕ ಗೆದ್ದುಕೊಂಡಿದ್ದಾಳೆ, 2020 ಫೆಬ್ರುವರಿ 3 ರಿಂದ. 9 ರವರೆಗೆ ನಡೆದ ಓಲಂಪಿಕ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾಳೆ, ಮತ್ತೆ ಇದೇ 2022 ಆಗಷ್ಟ 25.ರಿಂದ 28 ರವರೆಗೆ ನಡೆದ ಓಪನ್ ಸ್ಟೇಟ್ ಸಬ್ ಜ್ಯೂನಿಯರ ಟೇಕ್ವಾಂಡೋ ದಲ್ಲಿ ಬೆಳ್ಳಿಯ ಪದಕ ಗೆದ್ದು ತಂದಿದ್ದಾಳೆ.

ಇದನ್ನೂ ಓದಿ : 1050 ಖಾಸಗಿ ಫೈನಾನ್ಸ್‌: ಅಕ್ರಮ ಬಡ್ಡಿ ಕಾಟ ತಪ್ಪಿಸಲು ಸೌಹಾರ್ದ ಕ್ಷೇತ್ರ ಬೆಳೆಸಿ

ದಿಯಾ ಟೇಕ್ವಾಂಡೋದಲ್ಲಿರುವ ಎರಡು ರೀತಿಯ ಸಮರಕಲೆಗಳಲ್ಲಿ ಕಿಯೋರುಗಿ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಮುಧೋಳದ ಸಾಯಿನಿಕೇತನ ಶಾಲೆಯಲ್ಲಿ
5 ನೇ ತರಗತಿಯಲ್ಲಿ ಓದುತ್ತಿರುವ ದಿಯಾ ಪೂಜಾರಿ ಸ್ಥಳೀಯ ಆರ್ ಎಂ ಜಿ ಕಾಲೇಜು ಪಕ್ಕದಲ್ಲಿರುವ ಸ್ಪೋರ್ಟ್ಸ ಕ್ಲಬ್ ನಲ್ಲಿ ಕಲಿಸುವ ಟೇಕ್ವಾಂಡೋ ಕ್ರೀಡೆಯ ತರಬೇತಿ ಪಡೆಯುತ್ತಿದ್ದು, ಇವರಿಗೆ ಅನೀಲ ಮುನವಳ್ಳಿ, ಸಚಿನ್ ಜಾದವ್, ಮನೋಜ ಇವರು ತರಬೇತುದಾರರಾಗಿದ್ದಾರೆ.

ಮುಧೋಳ ರನ್ನ‌ನ ಮುಖಾಂತರ ಸಾಹಿತ್ಯಕವಾಗಿ ಹೆಸರುವಾಸಿಯಾದರೆ, ಇಲ್ಲಿನ ಘೋರ್ಪಡೆ ಮಹಾರಾಜರು ಬೆಳೆಸಿದ ವಿಶೇಷ ಬೇಟೆನಾಯಿ ತಳಿ ಇದೀಗ ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಂಡು ಮುಧೋಳದ ಕೀರ್ತಿ ಹೆಚ್ಚಿಸಿದೆ, ಇಲ್ಲಿನ ಕುಸ್ತಿ ಪಟುಗಳು ದೇಶ ವಿದೇಶಗಳಲ್ಲಿ ಆಡಿ ಮುಧೋಳ ಶಕ್ತಿಪ್ರದರ್ಶನದಲ್ಲೂ ಹಿಂದೆ ಬಿದ್ದಿಲ್ಲ ಎಂದು ಸಾಬೀತು ಪಡಿಸಿದ್ದಾರೆ. ಇದೀಗ ವಿದೇಶ ಯುದ್ಧ ಅಥವಾ ಸಮರ ಕಲೆ, ಸ್ವಯಂ ರಕ್ಷಣೆಗೋಸ್ಕರ ಆಡುವ ಟೇಕ್ವಾಂಡೋ ದಲ್ಲಿ ದಿಯಾಳಂಥ ಪ್ರತಿಭೆಗಳು ಚಾಂಪಿಯನ್ ಳಾಗಿ ಹೊರಹೊಮ್ಮುತ್ತಿರುವದು ಮತ್ತಷ್ಟು ಹೆಮ್ಮೆಪಡುವಂಥ ವಿಷಯವಾಗಿದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.