ಶಾಸಕರ ರಾಜೀನಾಮೆ ನನಗೆ ಸಂಬಂಧಪಟ್ಟಿದ್ದಲ್ಲ!; ಬಿಎಸ್ವೈ
ಏನಾಗುತ್ತದೆ ಕಾದು ನೋಡೋಣ ....
Team Udayavani, Jul 7, 2019, 9:26 AM IST
ಬೆಂಗಳೂರು: ಶಾಸಕರ ರಾಜೀನಾಮೆ ವಿಚಾರನ ನಗೆಸಂಬಂಧಪಟ್ಟಿದ್ದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇದ್ಯಾವುದಕ್ಕೂ,ಸಿದ್ದರಾಮಯ್ಯ ಏನು ಹೇಳುತ್ತಾರೆ, ಕುಮಾರಸ್ವಾಮಿ ಏನು ಹೇಳುತ್ತಾರೆ,ಬೇರೆಯವರು ಏನು ಮಾತನಾಡುತ್ತಾರೆ ಎನ್ನುವ ಕುರಿತು ಉತ್ತರ ಕೊಡುವುದಿಲ್ಲ ಎಂದರು.
ಶಾಸಕರ ರಾಜೀನಾಮೆ ವಿಚಾರ ಸ್ವೀಕರ್, ರಾಜೀನಾಮೆ ನೀಡಿದ ಶಾಸಕರಿಗೆ ಸಂಬಂಧ ಪಟ್ಟ ವಿಚಾರ ಎಂದರು.
ನಾನು ಸಮಯ, ಮತ್ತೊಂದನ್ನು ನಿಗದಿ ಪಡಿಸಿಲ್ಲ, ಹಿಂದೆಯೂ ಮಾಡಿಲ್ಲ,ಮುಂದೆಯೂ ಸಮಯ ನಿಗದಿ ಮಾಡುವುದಿಲ್ಲ.ಏನಾಗುತ್ತದೆ ಎಂದು ಕಾದು ನೋಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು
Temperature; ರಾಜ್ಯದಲ್ಲಿ ಮತ್ತೆ ದಿಢೀರ್ ಏರಿದ ತಾಪಮಾನ
ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ