ಮರಳು ಗಾಳಿಸಲು ಮೆಕ್ಯಾನಿಕ್‌ನಿಂದ ಹೊಸ ಆವಿಷ್ಕಾರ

5ನೇ ತರಗತಿ ಓದಿದ ಹೆಮ್ಮಾಡಿಯ ಬಾಬು ಪೂಜಾರಿಯಿಂದ ವಿದ್ಯುತ್‌ಚಾಲಿತ ಯಂತ್ರ

Team Udayavani, Apr 20, 2021, 6:30 AM IST

ಮರಳು ಗಾಳಿಸಲು ಮೆಕ್ಯಾನಿಕ್‌ನಿಂದ ಹೊಸ ಆವಿಷ್ಕಾರ

ಕುಂದಾಪುರ: ಓದಿದ್ದು ಕೇವಲ 5ನೇ ತರಗತಿಯವರೆಗೆ… ಕೆಲಸ ವಾಹನ ದುರಸ್ತಿ ಮಾಡುವ ಮೆಕ್ಯಾನಿಕ್‌… ಆದರೆ ಈಗ ಅವರು ತಯಾರಿಸಿದ ಹೊಸ ಆವಿಷ್ಕಾರ ಮಾತ್ರ ಎಲ್ಲರ ನಿಬ್ಬೆರಗಾಗಿಸುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.

ವೃತ್ತಿಯಲ್ಲಿ ಮೆಕ್ಯಾನಿಕ್‌ ಆಗಿರುವ ಹೆಮ್ಮಾಡಿಯ ಬಾಬು ಪೂಜಾರಿ ಅವರು ಮರಳು (ಹೊಗೆ) ಗಾಳಿಸಲು (ಸೋಸಲು) ವಿದ್ಯುತ್‌ಚಾಲಿತ ಯಂತ್ರವನ್ನು ತಯಾರಿಸಿ ಮರಳು ಕಲ್ಲು ವಿಂಗ ಡಿ ಸು ವ ಕಾರ್ಯ ವನ್ನು ಸರ ಳ ಗೊಳಿದ್ದಾರೆ.
ಮೂಲತಃ ನಾಡ ಗುಡ್ಡೆಯಂಗಡಿಯ ನಿವಾಸಿಯಾಗಿರುವ ಬಾಬು ಪೂಜಾರಿ ಅವರು ಹೆಮ್ಮಾಡಿಯಲ್ಲಿ ಪುಟ್ಟ
ದಾದ ಮೆಕ್ಯಾನಿಕ್‌ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

ಮರಳನ್ನು ಜಾಲರಿಗೆ ಹಾಕಿದರೆ ಸಾಕು
ಇವರು ಕಡಿಮೆ ಕೂಲಿಯಾಳು ವಿನೊಂದಿಗೆ ಮರಳು ಗಾಳಿಸಲು ಹೊಸ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಸಾಮಾನ್ಯವಾಗಿ ಮರಳು ಗಾಳಿಸಲು ಕನಿಷ್ಠ 3 ಜನ ಕೂಲಿಯಾಳುಗಳಾದರೂ ಬೇಕು. ಆದರೆ ಈ ಯಂತ್ರವಿದ್ದರೆ ಕೇವಲ ಒಬ್ಬ ಕೂಲಿಯಾಳು ಸಾಕು. ಅಂದರೆ ಈ ಯಂತ್ರದ ಜಾಲರಿಗೆ ಮರಳನ್ನು ತಂದು ಹಾಕಿದರೆ ಸಾಕು. ಈ ಹಿಂದೆ ಇದೇ ರೀತಿಯ ಯಂತ್ರ ಬೇರೆಯವರು ರಚಿಸಿದ್ದರೂ, ಮಾನವನ ಸಹಾಯವೇ ಇಲ್ಲದೆ ಇಷ್ಟೊಂದು ಸುವ್ಯವಸ್ಥಿತವಾಗಿ ಮರಳು, ಕಲ್ಲುಗಳು ಪ್ರತ್ಯೇಕವಾಗಿ ಬೇರ್ಪಟ್ಟು ಕೆಳಕ್ಕೆ ಬೀಳುವಂತಹ ಯಂತ್ರವನ್ನು ಯಾರೂ ರಚಿಸಿರಲಿಲ್ಲ.

5ನೇ ತರಗತಿಯವರೆಗೆ ಓದಿರುವ 54 ವರ್ಷದ ಬಾಬು ಪೂಜಾರಿ ಅವರು 13ನೇ ವರ್ಷದಿಂದ ಆರಂಭಗೊಂಡು, ಈ ವರೆಗೆ ಈ ಮೆಕ್ಯಾನಿಕ್‌ ವೃತ್ತಿಯನ್ನು ಮಾಡಿಕೊಂಡಿದ್ದಾರೆ. ವಾಹನಗಳ ದುರಸ್ತಿ ಮಾಡುತ್ತಾ- ಮಾಡುತ್ತಾ ಈ ರೀತಿಯ ಯಂತ್ರವನ್ನು ತಯಾರಿಸಿದ್ದು, ಆಸಕ್ತಿಯಿದ್ದರೆ ಮೆಕ್ಯಾನಿಕ್‌ ಆಗಿದ್ದರೂ, ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ನಿದರ್ಶನವಾಗಿದ್ದಾರೆ.

ಗಂಟೆಗೆ 3 ಯುನಿಟ್‌!
ಈ ಹೊಸ ವಿದ್ಯುತ್‌ಚಾಲಿತ ಯಂತ್ರದಲ್ಲಿ ಗಂಟೆಗೆ ಸುಮಾರು 1 ಲಾರಿ (3 ಯುನಿಟ್‌) ಮರಳನ್ನು ಗಾಳಿಸಬಹುದು ಎನ್ನುವುದಾಗಿ ಹೇಳುವ ಅವರು, ಈಗ ಮರಳು ಗಾಳಿಸಲು ಜನ ಕೂಡ ಕೆಲಸಕ್ಕೆ ಸಿಗುವುದು ಕಷ್ಟವಾಗಿದ್ದು, ಮಾತ್ರ ವಲ್ಲದೆ ಈ ಕೆಲಸ ತ್ರಾಸದಾಯಕ ಆಗಿರುವುದರಿಂದ ಈ ಯಂತ್ರವನ್ನು ತಯಾರಿಸಿದ್ದೇನೆ ಎನ್ನುತ್ತಾರೆ.

1 ವಾರದ ಕೆಲಸ
ಈ ಯಂತ್ರವನ್ನು ತಯಾರಿಸಲು ಹೆಚ್ಚು ಕಡಿಮೆ 1 ವಾರ ಬೇಕು. 1 ಎಚ್‌ಪಿಯ 1 ಮೋಟಾರ್‌, ಜಾಲರಿ, ಕಬ್ಬಿಣದ ಆ್ಯಂಗ್ಲರ್‌, ಸ್ಪ್ಯಾರ್‌ ಬಾಕ್ಸ್‌, ಪುಲ್ಸ್‌ ಸಲಕರಣೆಗಳು ಬೇಕು. ಹೊಸ ಮೋಟಾರು, ಕಬ್ಬಿಣ ಮತ್ತಿತರ ಎಲ್ಲ ಪರಿಕರಗಳು ದುಬಾರಿ ಆಗಿರುವುದರಿಂದ ಒಂದು ವಿದ್ಯುತ್‌ ಚಾಲಿತ ಮರಳು ಗಾಳಿಸುವ ಯಂತ್ರ ತಯಾರಿಸಲು 23 ಸಾವಿರ ರೂ. ಖರ್ಚು ತಗುಲುತ್ತದೆ ಎನ್ನುತ್ತಾರೆ ಬಾಬು ಪೂಜಾರಿ.

ಹಿಂದೆ ನನ್ನ ಸಂಬಂಧಿಯಾಗಿದ್ದ ಐಟಿಐ ವಿದ್ಯಾರ್ಥಿಯೊಬ್ಬನಿಗೆ ಇದೇ ರೀತಿಯ ಯಂತ್ರವನ್ನು ಮೊದಲ ಬಾರಿಗೆ ತಯಾರಿಸಿಕೊಟ್ಟಿದ್ದೆ. ಅದನ್ನೇ ಇನ್ನು ಸ್ವಲ್ಪ ವಿಶಿಷ್ಟವಾಗಿ ಅಭಿವೃದ್ಧಿಪಡಿಸಿ, ಈ ಯಂತ್ರವನ್ನು ಮಾಡಲಾಗಿದೆ. ಈಗ ಮಾಡಿರುವ ಒಂದೆರಡು ಯಂತ್ರ ಖಾಲಿಯಾಗಿದೆ. ಇನ್ನಷ್ಟು ಬೇಡಿಕೆ ಬಂದಿದೆ.
– ಬಾಬು ಪೂಜಾರಿ ಹೆಮ್ಮಾಡಿ, ಮೆಕ್ಯಾನಿಕ್‌

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.