Live update;ನೂತನ ಸಚಿವರ ಪ್ರಮಾಣವಚನ ಸ್ವೀಕಾರ; ಭುಗಿಲೆದ್ದ ಅಸಮಾಧಾನ
Team Udayavani, Aug 20, 2019, 10:34 AM IST
ಬೆಂಗಳೂರು:ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ನೂತನ ಸಚಿವರಾಗಿ 17 ಮಂದಿ ರಾಜಭವನದಲ್ಲಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನೂತನ ಸಚಿವರು:
ಗೋವಿಂದ ಕಾರಜೋಳ
ಡಾ.ಅಶ್ವಥ ನಾರಾಯಣ
ಸಿ.ಲಕ್ಷ್ಮಣ ಸವದಿ,
ಕೆಎಸ್ ಈಶ್ವರಪ್ಪ
ಆರ್.ಅಶೋಕ್
ಜಗದೀಶ್ ಶೆಟ್ಟರ್
ಬಿ.ಶ್ರೀರಾಮುಲು
ಎನ್.ಸುರೇಶ್ ಕುಮಾರ್
ವಿ.ಸೋಮಣ್ಣ
ಸಿಟಿ ರವಿ
ಬಸವರಾಜ ಬೊಮ್ಮಾಯಿ
ಕೋಟ ಶ್ರೀನಿವಾಸ ಪೂಜಾರಿ
ಜೆಸಿ ಮಾಧುಸ್ವಾಮಿ
ಚಂದ್ರಕಾಂತ್ ಗೌಡ ಚನ್ನಪ್ಪಗೌಡ ಪಾಟೀಲ್
ಹೆಚ್.ನಾಗೇಶ್
ಪ್ರಭು ಚೌಹಾಣ್
ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು