ವಿಜೃಂಭಣೆಯಿಂದ ನಡೆದ ದೇವವೃಂದ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದಿವ್ಯ ಶ್ರೀ ಮಹಾ ರಥೋತ್ಸವ
Team Udayavani, Apr 2, 2022, 8:08 PM IST
ಮೂಡಿಗೆರೆ : ಮೂಡಿಗೆರೆ ತಾಲೂಕಿನ ದೇವವೃಂದ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ದಿವ್ಯ ಶ್ರೀ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಮುಂಜಾನೆಯಿಂದಲ್ಲೆ ಪೂಜಾ ವಿಧಿವಿಧಾನಗಳು ನೆರವೇರಿದ್ದು ಪಂಚಾಮೃತ ಪೂರ್ವಕ ರುದ್ರಾಭಿಷೇಕ, ಭೂಮಿ ಬಲಿ, ಶಯನೋತ್ಸವ, ಕವಾಟ ಬಂಧನ ಮುಂತಾದ ವಿಧಿವಿಧಾನಗಳು ನಡೆದವು. ದೇವವೃಂದ ಸುತ್ತಮುತ್ತಲ್ಲಾ ಗ್ರಾಮಗಳ ನೂರಾರು ಭಕ್ತಾಧಿಗಳು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು.
ಇದನ್ನೂ ಓದಿ : ರಾಮಸಾಗರ ಗುಡ್ಡದಲ್ಲಿ ದೊರಕಿದ ಅಸ್ತಿಪಂಜರದ ರಹಸ್ಯ ಬಯಲು ಮಾಡಿದ ಪೊಲೀಸರು : ಇಬ್ಬರ ಬಂಧನ