ತಂತ್ರಜ್ಞಾನಾಧಾರಿತ ಶಾಪಿಂಗ್‌ ಕಾರ್ಟ್!‌ ಕ್ಯೂ ನಿಂತು ಬಿಲ್ಲು ಪಾವತಿಸುವ ಗೋಜೇ ಬೇಡ


Team Udayavani, Sep 2, 2020, 7:07 PM IST

ತಂತ್ರಜ್ಞಾನಾಧಾರಿತ ಶಾಪಿಂಗ್‌ ಕಾರ್ಟ್!‌ ಕ್ಯೂ ನಿಂತು ಬಿಲ್ಲು ಪಾವತಿಸುವ ಗೋಜೇ ಬೇಡ

ವಾಷಿಂಗ್ಟನ್‌ಡಿಸಿ: ಶಾಪಿಂಗ್‌ಗೆ ಬಂದು ಬಿಲ್ಲು ಪಾವತಿಸಲು ಸರದಿಯಲ್ಲಿ ನಿಂತು ಬಳಲಿಕೆ ಆಯಿತೆ? ಡೋಂಟ್‌ ವರಿ ಅನ್ನುತ್ತಾರೆ ಅಮೆರಿಕದ ತಂತ್ರಜ್ಞರು. ಆಧುನಿಕ ಕಾಲದಲ್ಲಿ ಎಲ್ಲವೂ ತಂತ್ರಜ್ಞಾನಾಧರಿತವಾಗುತ್ತಿರುವಾಗ ಶಾಪಿಂಗ್‌ ರಂಗದಲ್ಲೂ ಆಗಲಿ ಎಂದು ಆಶಿಸುವವರಲ್ಲಿ ಅಮೆರಿಕನ್ನರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಪ್ರಸ್ತುತ ಕೋವಿಡ್‌-19 ಕಾಲದಲ್ಲೂ ಇದು ಅಗತ್ಯವಾಗಿದೆ. ಸರದಿ ಸಾಲಿನಲ್ಲಿ ನಿಲ್ಲವ ತಾಪತ್ರಯವಿಲ್ಲದೆ ಅಂತರ ಕಾಪಾಡಿಕೊಳ್ಳುವ ಪ್ರಮೇಯವೇ ಇಲ್ಲಿ ಬಂದೊದಗುವುದಿಲ್ಲ.

ಏನಿದು ತಂತ್ರಜ್ಞಾನಾಧಾರಿತ ಕಾರ್ಟ್‌?
ಮೊದಲಾದರೆ ನೀವು ಶಾಪಿಂಗ್‌ಗೆಂದು ಮಾಲ್‌ಗೆ ಹೋದಾಗ ಅಲ್ಲಿ ಇರುವ ಕಾರ್ಟ್‌ಗಳಲ್ಲಿ ನಿಮಗೆ ಅಗತ್ಯವಿರುವ ವಸ್ತುಗಳನ್ನು ಹಾಕಿ, ಅನಂತರ ಅದನ್ನು ಬಿಲ್‌ ಕೌಂಟರ್‌ನಲ್ಲಿ ಒಂದೊಂದಾಗಿ ನಮೂದಿಸಿ ಅವರು ನೀಡುವ ರಶೀದಿಗೆ ತಕ್ಕಷ್ಟು ಬಿಲ್‌ ಪಾವತಿಸಬೇಕಿತ್ತು. ಇಲ್ಲಿ ತುಂಬಾ ಮಂದಿ ಇದ್ದರೆ ನೀವು ಸ್ವಲ್ಪ ಹೊತ್ತು ಸರದಿಯಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ ತಂತ್ರಜ್ಞಾನಾಧಾರಿತ ಕಾರ್ಟ್‌ನಲ್ಲಿ ಹಾಗಲ್ಲ. ನೀವು ವಸ್ತುಗಳನ್ನು ಅದಕ್ಕೆ ಹಾಕುವ ಮುನ್ನವೇ ಆ ವಸ್ತುವಿನ ಬೆಲೆ ನಮೂದಿಸಲ್ಪಡುತ್ತದೆ. ನಿಮಗೆ ಮತ್ತೆ ಬಿಲ್‌ ಕೌಂಟರ್‌ನಲ್ಲಿ ಸಾಲಲ್ಲಿ ನಿಲ್ಲುವ ಸ್ಥಿತಿ ಇರುವುದಿಲ್ಲ. ನೀವು ಮಾಲ್‌ನಿಂದ ಹೊರಹೋಗುವ ಮುನ್ನ ಬಿಲ್‌ ಪಾವತಿಸಿದರೆ ಆಯಿತು.

ಏನು ವಿಶೇಷತೆ?
ಈ ಕಾರ್ಟ್‌ನಲ್ಲಿ ಸ್ಮಾರ್ಟ್‌ ಆ್ಯಪ್‌ ಗಳಿವೆ. ಇದರಿಂದ ಎಲ್ಲ ಖರೀದಿಸಬೇಕೆಂದಿರುವ, ಖರೀದಿಯಾದ ವಸ್ತುಗಳ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವುದನ್ನು ಖರೀದಿಸಿದಿರಿ ಎನ್ನುವುದನ್ನು ತಿಳಿಯಲು ಸ್ವಯಂ ಚಾಲಿತ ಕೆಮರಾಗಳನ್ನು ಇದಕ್ಕೆ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಸೆನ್ಸಾರ್‌ ಅನ್ನು ಹೊಂದಿದ್ದು, ಗ್ರಾಹಕರು ಖರೀದಿ ಬಳಿಕ ಹಸಿರು ದೀಪದೊಂದಿಗೆ ಎಲ್ಲವೂ ಸರಿಯಿದೆ, ರೆಡ್‌ ಲೈಟ್‌ ಉರಿದರೆ ಮತ್ತೂಮ್ಮೆ ಪರಿಶೀಲಿಸಿ ಎಂಬುದನ್ನು ಸೂಚಿಸುವ ಸಾಮರ್ಥ್ಯವನ್ನು ಹೊಂದಿದೆ.

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.