ಸಿಂಗಾಪುರ್ ಓಪನ್ : ಸಾಯಿಪ್ರಣೀತ್ ಸೇರಿ ಭಾರತದ ಪ್ರಮುಖ ಶಟ್ಲರ್ ಗಳು ಟೂರ್ನಿ ಯಿಂದ ದೂರ
Team Udayavani, May 11, 2021, 11:23 PM IST
ಹೊಸದಿಲ್ಲಿ: ಬಿ. ಸಾಯಿಪ್ರಣೀತ್ ಸಹಿತ ಭಾರತದ ಪ್ರಮುಖ ಶಟ್ಲರ್ ಮುಂಬರುವ “ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ’ಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲಿ ತೆರಳಿದ ಬಳಿಕ 21 ದಿನಗಳ ಕಠಿನ ಕ್ವಾರಂಟೈನ್ನಲ್ಲಿ ಇರಬೇಕಾದುದೇ ಇದಕ್ಕೆ ಕಾರಣ.
ವನಿತಾ ಡಬಲ್ಸ್ ಜೋಡಿಯಾಗಿರುವ ಅಶ್ವಿನಿ ಪೊನ್ನಪ್ಪ, ಎನ್. ಸಿಕ್ಕಿ ರೆಡ್ಡಿ ಕೂಡ ಸಿಂಗಾಪುರ ಟೂರ್ನಿಯಲ್ಲಿ ಆಡದಿರುವ ನಿರ್ಧಾರಕ್ಕೆ ಬಂದಿದ್ದಾರೆ.
ಮಲೇಶ್ಯ ಮತ್ತು ಸಿಂಗಾಪುರ್ ಓಪನ್ ಪಂದ್ಯಾವಳಿಗಾಗಿ ಸಾಯಿಪ್ರಣೀತ್ ಸತತ ಅಭ್ಯಾಸ ನಡೆಸುತ್ತಿದ್ದರು. ಆದರೆ ಮಲೇಶ್ಯ ಓಪನ್ ಮುಂದೂಡಲ್ಪಟ್ಟ ಕಾರಣ ಹಾಗೂ ಸಿಂಗಾಪುರ್ ಓಪನ್ನಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದುದರಿಂದ ಅಭ್ಯಾಸವನ್ನೂ ನಿಲ್ಲಿಸಿದ್ದಾರೆ.
ಇದನ್ನೂ ಓದಿ :ಕೋವಿಡ್ ದೇಣಿಗೆಗೆ ಆನ್ಲೈನ್ ಚೆಸ್ : ವಿಶ್ವನಾಥನ್ ಆನಂದ್ ಯೋಜನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ