ಕನ್ನಡಕ ಇದ್ದುದಕ್ಕೆ ವರನ ತಿರಸ್ಕರಿಸಿದ ವಧು!
Team Udayavani, Jun 26, 2021, 7:25 AM IST
ಜಾಜ್ಪುರ್/ಲಕ್ನೋ: ನಿಶ್ಚಿತವಾಗಿರುವ ಎಲ್ಲ ವಿವಾಹಗಳು ನಡೆಯುವುದಿಲ್ಲ ಎನ್ನುವುದು ಉತ್ತರಪ್ರದೇಶ ಮತ್ತು ಒಡಿಶಾದ ಎರಡು ಉದಾಹರಣೆಗಳಿಂದ ದೃಢಪಟ್ಟಿದೆ. ಉತ್ತರ ಪ್ರದೇಶದ ಔರಿಯಾದಲ್ಲಿ ಮದುಮಗನಿಗೆ ಕನ್ನಡಕದ ಸಹಾಯವಿಲ್ಲದೆ ಓದಲು ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಮದುವೆ ರದ್ದಾಗಿದೆ. ಜೂ.20ರಂದು ಮದುವೆ ದಿನ ಮದುಮಗ ಸದಾಕಾಲ ಕನ್ನಡಕ ಧರಿಸಿಯೇ ಇರುತ್ತಿದ್ದದ್ದು ಗೊತ್ತಾಯಿತು.
ವಧು ಸೇರಿ ಆಕೆಯ ಕುಟುಂಬದ ಹಲವರು ಮದುಮಗನ ಮೇಲೆ ಕೊಂಚ ಕಾಲ ನಿಗಾ ಇರಿಸಿ, ಆತನಿಗೆ ದೃಷ್ಟಿ ಸಹಜವಾಗಿಲ್ಲ ಎಂದು ತಿಳಿದುಕೊಂಡರು. ತಮ್ಮ ಊಹೆ ಖಚಿತಪಡಿಸಿಕೊಳ್ಳಲು ಮದುಮಗನ ಬಳಿ, ಕನ್ನಡಕ ಇಲ್ಲದೆಯೇ ಪತ್ರಿಕೆ ಓದಲು ಹೇಳಿದರು. ಆತ ತಡಬಡಾಯಿಸಿದ್ದರಿಂದ ವಧು ಆತನನ್ನು ಮದುವೆಯಾಗಲು ಒಲ್ಲೆ ಎಂದಳು. ಆಕೆಯ ನಿರ್ಧಾರಕ್ಕೆ ಕುಟುಂಬ ಸದಸ್ಯರೂ ಸಮ್ಮತಿ ಸೂಚಿಸಿದ್ದಾರೆ.
ಇನ್ನು, ಒಡಿಶಾದಲ್ಲಿ ವರ ಮದುವೆ ಊಟದಲ್ಲಿ ಮಟನ್ ಇಲ್ಲ ಎಂಬ ಕಾರಣಕ್ಕೆ ಮದುವೆ ಬೇಡ ಎಂದು ಹೇಳಿದ್ದಾನೆ. ಜತೆಗೆ ಮತ್ತೂಬ್ಬ ಯುವತಿ ಜತೆಗೆ ವಿವಾಹವಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ