ದುರಸ್ಥಿಯಾಗದ ತುಂಗಭದ್ರಾ ಗೇಟ್ :ಅಪಾರ ಪ್ರಮಾಣದ ನೀರು ಪೋಲು
Team Udayavani, Aug 13, 2019, 6:52 PM IST
ಕೊಪ್ಪಳ: ತುಂಗಭದ್ರಾ ಡ್ಯಾಂನ ಎಡದಂಡೆ ಮೇಲ್ಮಟ್ಟದ ಮುಖ್ಯ ಕಾಲುವೆ ಮುರಿದಿದ್ದು ಸಂಜೆ ಕಳೆದರೂ ಇನ್ನೂ ದುರಸ್ತಿ ಮಾಡಲಾಗಿಲ್ಲ. ಇದರಿಂದ ಅಪಾರ ಪ್ರಮಾಣದ ನೀರು ಜಲಾಶಯದಿಂದ ಹರಿದು ನದಿಪಾತ್ರಗಳಿಗೆ ಸೇರುತ್ತಿದೆ.
ಇಂದು ಬೆಳಗ್ಗೆ 8.20ಕ್ಕೆ ಗೇಟ್ ಮುರಿದಿದ್ದು ಸಂಜೆ 6.30ರ ಹೊತ್ತಿಗೂ ಗೇಟ್ ದುರಸ್ಥಿ ಮಾಡಲಾಗಿಲ್ಲ. ಡ್ಯಾಂ ನೀರಿನ ರಭಸ ನೋಡಿದ ನದಿ ಪಾತ್ರದ ಜನರು ಆತಂಕದಿಂದ ಊರು ತೊರೆಯುತ್ತಿದ್ದಾರೆ.
ಜಿಲ್ಲಾಡಳಿತ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಇನ್ನೂ ನೀರಾವರಿ ಇಲಾಖೆ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸಿದರೂ ನೀರು ನಿಯಂತ್ರಣಕ್ಕೆ ಬರುತ್ತಿಲ್ಲ. ಈಗಷ್ಟೇ ಇಬ್ಬರು ನೀರಾವರಿ ಇಲಾಖೆ ತಜ್ಞರು ಬೆಳಗಾವಿ, ಮೈಸೂರಿನಂದ ಕರೆಸಲಾಗುತ್ತಿದೆ. ಇನ್ನೂ ಗೇಟ್ ಅಳವಡಿಕೆ ಕಾರ್ಯಾಚರಣೆ ಮಂದುವರೆದಿದ್ದು ಡ್ಯಾಂ ತಟದ 70 ಎಕರೆ ಪಂಪಾವನ ಪೂರ್ಣ ಜಲಾವೃತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ