ವೆಂಟಿಲೇಟರ್‌ ಹೇಗೆ ಕೆಲಸಮಾಡುತ್ತೆ? ಕೋವಿಡ್ ರೋಗಿಗಳಿಗೆ ಇದೇ ಆಪತ್ಬಾಂಧವ


Team Udayavani, Apr 27, 2020, 11:30 AM IST

ವೆಂಟಿಲೇಟರ್‌ ಹೇಗೆ ಕೆಲಸಮಾಡುತ್ತೆ? ಕೊರೊನಾ ರೋಗಿಗಳಿಗೆ ಇದೇ ಆಪತ್ಬಾಂಧವ

ವೆಂಟಿಲೇಟರ್‌ಗಳ ಸದ್ದು ಆಸ್ಪತ್ರೆಗೆ ಹೋದವರಿಗೆ ಮಾತ್ರ ಗೊತ್ತಿರುತ್ತಿತ್ತು. ಈಗ ಕೋವಿಡ್ ಕಾಟದಿಂದ ಅವುಗಳ ಉಪಯುಕ್ತತೆ ಎಷ್ಟು ಎಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ. ಎಲ್ಲ ರಾಷ್ಟ್ರಗಳೂ ಈಗ ವೆಂಟಿಲೇಟರ್‌ಗಳ ಖರೀದಿಗೆ ಮುಂದಾಗಿವೆ. ನಿನ್ನೆಯಷ್ಟೇ ಬ್ರಿಟನ್‌ ಸರಕಾರ 10 ಸಾವಿರ ವೆಂಟಿಲೇಟರ್‌ ಖರೀದಿಗೆ ಮುಂದಾಯಿತು. ಅಮೆರಿಕವೂ ಅದರ ಹಿಂದಿದೆ. ಹಾಗಾದರೆ ವೆಂಟಿಲೇಟರ್‌ ಯಾಕೆ ಮುಖ್ಯ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಮಣಿಪಾಲ: ಕೋವಿಡ್ ವೈರಾಣು ಶ್ವಾಸಕೋಶವನ್ನು ಆವರಿಸಿದಾಗ ತೀವ್ರವಾಗಿ ಸಮಸ್ಯೆಯಾಗುವುದು ಉಸಿರಾಟಕ್ಕೆ. ಜಗತ್ತಿನಾದ್ಯಂತ ಇಂತಹ ಸಮಸ್ಯೆ ಇದ್ದ ರೋಗಿಗಳನ್ನು ಉಳಿಸಲು ವೈದ್ಯರು ವೆಂಟಿಲೇಟರ್‌ ಇಡುತ್ತಾರೆ. ಅರ್ಥಾತ್‌ ಉಸಿರಾಟಕ್ಕೆ ಪೂರಕವಾಗುವಂತೆ ಆಮ್ಲಜನಕ/ಕೃತಕ ಉಸಿರಾಟದ ವ್ಯವಸ್ಥೆ. ತುರ್ತು ನಿಗಾಘಟಕದಲ್ಲಿರುವ ರೋಗಿಗಳಿಗೆ ವೆಂಟಿಲೇಟರ್‌ ಅಗತ್ಯ.

ಹೇಗೆ ಕೆಲಸ ಮಾಡುತ್ತದೆ?
ಕೋವಿಡ್ ರೋಗ ತೀವ್ರವಾದ ಸಂದರ್ಭ ಅದು ಶ್ವಾಸಕೋಶದ ಅಂಗಾಶಯಗಳನ್ನು ಹಾನಿ ಮಾಡುತ್ತದೆ. ಇದರಿಂದಾಗಿ ರಕ್ತಕ್ಕೆ ಆಮ್ಲಜನಕ ನೀಡುವುದು ಸಾಧ್ಯವಾಗುವುದಿಲ್ಲ. ನ್ಯುಮೋನಿಯಾ ಕೂಡ ಶುರುವಾಗಬಹುದು. ಅಲ್ಲದೇ ಕೆಲವೊಂದು ತೀವ್ರ ರೋಗಬಾಧೆಯ ಸಂದರ್ಭ ಇಡೀ ಶ್ವಾಸಕೋಶ ವ್ಯವಸ್ಥೆಯೇವಿಫ‌ಲವಾಗಬಹುದು. ಅಲ್ಲದೆ ಇದು ಇತರ ಅಂಗಾಂಗಳು ವಿಫ‌ಲವಾಗಲೂ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಇರುವುದೇ ಕೃತಕ ಉಸಿರಾಟ ವ್ಯವಸ್ಥೆ. ಇದು ಒಂದು ತಾಂತ್ರಿಕ ವ್ಯವಸ್ಥೆಯಾಗಿದ್ದು, ರೋಗಿ ಗಂಟಲಿನ ಮೂಲಕ ನಳಿಕೆಯೊಂದನ್ನು ಹಾಕಿ ಆಮ್ಲಜನಕವನ್ನು ನೇರವಾಗಿ ಶ್ವಾಸಕೋಶಕ್ಕೆ ನೀಡಲಾಗುತ್ತದೆ.

ವೆಂಟಿಲೇಟರ್‌ ರೋಗಿಯ ದೇಹದ ಸಾಮಾನ್ಯ ಉಷ್ಣತೆಗೆ ಪೂರಕವಾಗಿ ಉಷ್ಣ ಮತ್ತು ತೇವಾಂಶವನ್ನು ಆಮ್ಲಜನಕದೊಂದಿಗೆ ನೀಡುತ್ತದೆ. ತೀವ್ರತರವಾದ ಉಸಿರಾಟದ ಸಮಸ್ಯೆ ಇಲ್ಲದ ರೋಗಿಗಳಿಗೆ ಶ್ವಾಸಕೋಶಕ್ಕೆ ನಳಿಕೆಯನ್ನು ಹಾಕದೆ ಮುಖಕ್ಕೆ ಮಾಸ್ಕ್ ರೀತಿಯ ಸಾಧನ ಅಥವಾ ಮೂಗಿಗೆ ಪುಟ್ಟ ನಳಿಕೆ ಅಳವಡಿಸಿ ಆಮ್ಲಜನಕ ನೀಡಲಾಗುತ್ತದೆ.

ಇದರೊಂದಿಗೆ ಆಮ್ಲಜನಕವನ್ನು ನಿಯಂತ್ರಿತ ರೀತಿಯಲ್ಲಿ ನೀಡಲು ಎಲೆಕ್ಟ್ರಾನಿಕ್‌ ಸಾಧನವೊಂದು ಇದ್ದು, ಇದು ವಾಲ್‌Ì ಗಳ ಮೂಲಕ ಆಮ್ಲಜನಕವನ್ನು ರೋಗಿಗೆ ನೀಡುತ್ತದೆ. ಆಮ್ಲಜನಕ ಸಿಲಿಂಡರ್‌ ಅನ್ನು ಈ ಎಲೆಕ್ಟ್ರಾನಿಕ್‌ ಸಾಧನಕ್ಕೆ ಸಂಪರ್ಕಿಸಿ, ವ್ಯಕ್ತಿಯ ಉಸಿರಾಟದ ಪ್ರಮಾಣಕ್ಕೆ ಅನುಗುಣವಾಗಿ ವೆಂಟಿಲೇಟರ್‌ ಕೆಲಸ ನಿರ್ವಹಿಸುವಂತೆ ಮಾಡಲಾಗುತ್ತದೆ. ಇದರೊಂದಿಗೆ ರೋಗಿಗಳಿಗೆ ಇತರ ವೈದ್ಯಕೀಯ ನೆರವು ಸಾಮಾನ್ಯವಾಗಿದ್ದು, ಸಹಜ ಉಸಿರಾಟ ಸಾಧ್ಯವಾಗುವಲ್ಲಿವರೆಗೆ ವೆಂಟಿಲೇಟರ್‌ ಅನ್ನು ಇಡುತ್ತಾರೆ.

ವೆಂಟಿಲೇಟರ್‌ಗೆ ಎಷ್ಟು ದರ
ಉತ್ತಮ ಕಂಪೆನಿಯ ವೆಂಟಿಲೇಟರ್‌ಗೆ ಸುಮಾರು 4 ಲಕ್ಷ ರೂ. ಮೇಲ್ಪಟ್ಟು ಬೆಲೆಇದೆ. ಪ್ರತಿ ಬಾರಿ ರೋಗಿಗೆ ಅಳವಡಿಸುವಾಗ ಇದರ ಪೈಪ್‌ಗ್ಳನ್ನು ಬದಲಾಯಿಸಬೇಕು. ವೆಂಟಿಲೇಟರ್‌ಗೆ ಸಮರ್ಪಕ ಆಮ್ಲಜನಕ ಸಿಲಿಂಡರ್‌ ಪೂರೈಕೆಯೂ ಆಗುತ್ತಿರಬೇಕು.

ಅಮೆರಿಕಕ್ಕೆ ಬೇಕು 9 ಲಕ್ಷ ವೆಂಟಿಲೇಟರ್‌!
ಅಮೆರಿದಕಲ್ಲಿ ಸದ್ಯ 2 ಲಕ್ಷ ವೆಂಟಿಲೇಟರ್‌ಗಳು ಇವೆ. ಇಲ್ಲಿಗೆ ಸುಮಾರು 9-10 ಲಕ್ಷ ವೆಂಟಿಲೇಟರ್‌ಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.