ಕಿವೀಸ್‌ ಕೆಡವಲು ಕೊಹ್ಲಿ ಪಡೆ ಸಜ್ಜು


Team Udayavani, Jul 8, 2019, 6:00 AM IST

az

ವಿಶ್ವಕಪ್‌ ಮಹಾ ಸಮರದ ಲೀಗ್‌ ಹಂತದ ಮ್ಯಾಚ್‌ಗಳೆಲ್ಲ ಮುಗಿದು, ಭಾರತ ಪಾಯಿಂಟ್ಸ್‌ ಟೇಬಲ್ ನಲ್ಲಿ ಅಗ್ರಸ್ಥಾನಿಯಾಗಿ ಸೆಮಿ ಫೈನಲ್‌ ಪ್ರವೇಶಿಸಿದೆ. ಮಂಗಳವಾರ ಮ್ಯಾಂಚೆಸ್ಟರ್ ನಲ್ಲಿ ಮೊದಲ ಸೆಮಿಫೈನಲ್‌. ಆರಂಭದಲ್ಲಿ ಉತ್ತಮ ಹುರುಪು ತೋರಿ, ಬಳಿಕ ಲಯ ಕಳೆದುಕೊಂಡಿ ರುವ ನ್ಯೂಜಿಲ್ಯಾಂಡ್‌ ಎದುರಾಳಿ. ಭಾರತದ ಬಲಿಷ್ಠ ಪಡೆಗೆ ಕಿವೀಸ್‌ ಪಡೆ ಸಾಟಿಯಾಗಬಲ್ಲದೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ನ್ಯೂಜಿಲ್ಯಾಂಡ್‌
ಕಳೆದ ಬಾರಿಯ ವಿಶ್ವಕಪ್‌ ನಲ್ಲಿ ರನ್ನರ್‌ಅಪ್‌ ಆಗಿದ್ದ ನ್ಯೂಜಿ ಲ್ಯಾಂಡ್‌ ಮತ್ತೂಮ್ಮೆ ಫೈನಲ್‌ ಪ್ರವೇಶಿಸಲು ತಯಾರಿ ನಡೆ ಸಿದೆ. ಇಲ್ಲಿ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ ಅವರ ಬ್ಯಾಟಿಂಗ್‌ ಬಲ ವಿದೆ. ವಿಶೇಷವೆಂದರೆ ಇಡೀ ವಿಶ್ವಕಪ್‌ನಲ್ಲಿ ಇವರಿಬ್ಬರೇ ಸ್ಥಿರ ಪ್ರದರ್ಶನ ನೀಡಿರುವುದು. ಬೌಲಿಂಗ್‌ನಲ್ಲಿ ಟ್ರೆಂಟ್‌ ಬೌಲ್ಟ್, ಫ‌ರ್ಗ್ಯುಸನ್‌ ಬಲವಿದೆ. ಆದರೆ ಆರಂಭಿಕರ ವೈಫ‌ಲ್ಯ ಕಾಡುತ್ತಿದೆ.

ವಿಶ್ವಕಪ್‌ ಹಾದಿ
ಶ್ರೀಲಂಕಾ,ಬಾಂಗ್ಲಾ,ಅಫ್ಘಾನಿಸ್ಥಾನ,ದಕ್ಷಿಣ ಆಫ್ರಿಕ, ವಿಂಡೀಸ್‌ ವಿರುದ್ಧ ಗೆದ್ದಿದೆ.ಪಾಕಿಸ್ಥಾನ,ಆಸ್ಟ್ರೇ ಲಿಯ ಮತ್ತು ಇಂಗ್ಲೆಂಡ್‌ ವಿರುದ್ಧ ಸೋತಿದೆ.

ಬ್ಯಾಟಿಂಗ್‌
481 ರನ್‌ ಕೇನ್‌ ವಿಲಿಯಮ್ಸನ್‌
261 ರನ್‌ ರಾಸ್‌ ಟೇಲರ್‌

ಬೌಲಿಂಗ್‌
17 ವಿಕೆಟ್‌ ಲಾಕಿ ಫ‌ರ್ಗ್ಯುಸನ್‌
15 ವಿಕೆಟ್‌ ಟ್ರೆಂಟ್‌ ಬೌಲ್ಟ್

ಭಾರತ
ಟ್ರೋಫಿ ಮೇಲೆ ಕಣ್ಣಿಟ್ಟಿರುವ ಭಾರತ ಎಲ್ಲ ವಿಭಾಗಗಳಲ್ಲೂ ಉತ್ತಮವಾದ ಆಟಗಾರರನ್ನೇ ಹೊಂದಿದೆ. ಬ್ಯಾಟಿಂಗ್‌ನಲ್ಲಿ ರೋಹಿತ್‌ ಶರ್ಮ,ವಿರಾಟ್‌ ಕೊಹ್ಲಿ,ಕೆ.ಎಲ್‌.ರಾಹುಲ್‌ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಬುಮ್ರಾ, ಭುವನೇಶ್ವರ್‌, ಚಹಲ್‌ ಉತ್ತಮ ದಾಳಿ ಸಂಘಟಿಸುತ್ತಿದ್ದಾರೆ. ಧೋನಿಯ ಅನುಭವವೂ ತಂಡದ ಮೇಲಿದೆ. ಆದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ನಲ್ಲಿ ಕೊಂಚ ಸಮಸ್ಯೆ ಇದೆ.

ವಿಶ್ವಕಪ್‌ ಹಾದಿ
ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಪಾಕಿಸ್ಥಾನ, ಅಫ್ಘಾನಿ ಸ್ಥಾನ, ವಿಂಡೀಸ್‌, ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧ ಗೆದ್ದಿದ್ದರೆ, ಇಂಗ್ಲೆಂಡ್‌ ವಿರುದ್ಧ ಸೋಲು ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದೆ.

ಬ್ಯಾಟಿಂಗ್‌
647 ರನ್‌ ರೋಹಿತ್‌ ಶರ್ಮ
441 ರನ್‌ ವಿರಾಟ್‌ ಕೊಹ್ಲಿ

ಬೌಲಿಂಗ್‌
17 ವಿಕೆಟ್‌ ಜಸ್‌ ಪ್ರೀತ್‌ ಬುಮ್ರಾ
14 ವಿಕೆಟ್‌ ಮೊಹಮ್ಮದ್‌ ಶಮಿ

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.