ಚೀನಕ್ಕಾಗಿ ನೇಪಾಲ ರಸ್ತೆ ನಿರ್ಮಾಣ

ದಾರ್ಚುಲಾ- ಟಿಂಕಾರ್‌ ರಸ್ತೆ ಯೋಜನೆ ; ಪ್ರಜೆಗಳ ಅನುಕೂಲಕ್ಕೆ ರಸ್ತೆ ಎಂದ ನೇಪಾಲ

Team Udayavani, Jun 28, 2020, 7:00 AM IST

ಚೀನಕ್ಕಾಗಿ ನೇಪಾಲ ರಸ್ತೆ ನಿರ್ಮಾಣ

ಕಠ್ಮಂಡು: ನೇಪಾಲದ ಒಂದಿಷ್ಟು ನೆಲವನ್ನು ಚೀನ ಈಗಾಗಲೇ ನುಂಗಿದೆ. ಆದರೂ ನೇಪಾಲಕ್ಕೆ ಬುದ್ಧಿ ಬಂದಿಲ್ಲ. ಈಗ ಚೀನದ ಲಾಭಕ್ಕಾಗಿಯೇ ತನ್ನ ನೆಲದಲ್ಲಿ ರಸ್ತೆಗಳನ್ನು ನಿರ್ಮಿಸಿ ಕೊಡುತ್ತಿದೆ. ಭಾರತದ ಗಡಿಯಲ್ಲಿ ಮಹಾಕಾಳಿ ಕಾರಿಡಾರ್‌ಯೋಜನೆಯಡಿ 134 ಕಿ.ಮೀ. ದೂರದ ರಸ್ತೆ ನಿರ್ಮಾಣಕ್ಕೆ ನೇಪಾಲ ಕೈಹಾಕಿದೆ.

“ಭಾರತದ ರಸ್ತೆಗಳ ಅವಲಂಬನೆ ಕಡಿಮೆ ಮಾಡಲು, ನೇಪಾಲಿ ಪ್ರಜೆಗಳ ಅನುಕೂಲಕ್ಕಾಗಿ ರಸ್ತೆ ನಿರ್ಮಿಸುತ್ತಿದ್ದೇವೆ’ ಎಂದು ನೇಪಾಲ ಹೇಳುತ್ತಿದ್ದರೂ ಇದರಲ್ಲಿ ಯಾವುದೇ ಹುರು ಳಿಲ್ಲ ಎನ್ನಲಾಗಿದೆ. ಏಕೆಂದರೆ, ಈಗ ನಿರ್ಮಾಣ­ಗೊಳ್ಳುತ್ತಿರುವ ದಾರ್ಚುಲಾ- ಟಿಂಕಾರ್‌ ರಸ್ತೆ ಯೋಜನೆ ಹೆಚ್ಚು ಲಾಭವಾಗು­ವುದೇ ಚೀನಕ್ಕೆ. ಟಿಂಕಾರ್‌ ಮೂಲಕ ಚೀನ ಅಧಿಪತ್ಯವಿರುವ ಟಿಬೆಟ್‌ ಗಡಿಯನ್ನು ಈ ರಸ್ತೆಗಳು ಸಂಪರ್ಕಿಸಲಿವೆ.

ಭಾರತದ ಉತ್ತರಖಂಡದ ಫಿತೋರಗಢ್‌ ಜಿಲ್ಲೆಗೆ ಅತ್ಯಂತ ಸಮೀಪದಲ್ಲಿ ನೇಪಾಲ ರಸ್ತೆ ನಿರ್ಮಿಸುತ್ತಿದೆ. ಇಷ್ಟು ದಿನ ನೇಪಾಲದ ನಾಗರಿಕರು ತಮ್ಮ ಹೊಲ, ಮನೆಗಳಿಗೆ ತೆರಳಲು ಭಾರತದ ರಸ್ತೆಗಳನ್ನು ಬಳಸಿಕೊಳ್ಳುತ್ತಿದ್ದರು. ನೇಪಾಲ ಸೇನೆ ಕೂಡ ಗಸ್ತು ತಿರುಗುವಾಗಲೂ ನಮ್ಮ ಗಡಿ ರಸ್ತೆಗಳ ಮೂಲಕವೇ ಸಾಗುತ್ತಿತ್ತು. ಮಹಾಕಾಳಿ ಕಾರಿಡಾರ್‌ ರಸ್ತೆ ನಿರ್ಮಾಣದಿಂದಾಗಿ ಭವಿಷ್ಯದಲ್ಲಿ ನೇಪಾಲದ ಪ್ರಜೆಗಳಿಗೆ ಭಾರತದ ಗಡಿ ದಾಟುವ ಪ್ರಸಂಗ ಉದ್ಭವಿಸುವುದಿಲ್ಲ. ಅಲ್ಲದೆ, ಈ ರಸ್ತೆಗಳ ಮೂಲಕವೇ ನೇಪಾಲ ತನ್ನ ಪ್ರಜೆಗಳನ್ನು ಮಾನಸ ಸರೋವರ ಯಾತ್ರೆಗೂ ಕರೆದೊಯ್ಯಲಿದೆ.

“ಮೌರಿಬೇರ್‌ ಮತ್ತು ಘಂಟಿ ಪ್ರದೇಶಗಳನ್ನು ಸಂಪರ್ಕಿಸುವ 450 ಮೀಟರ್‌ ಉದ್ದದ ರಸ್ತೆ ನಿರ್ಮಾಣವಾದರೆ ಇಲ್ಲಿನ 182 ಮನೆಗಳಿಗೆ ಅನುಕೂಲವಾಗುತ್ತದೆ. ಅಂದಾಜು 1200 ನೇಪಾಳಿ ಪ್ರಜೆಗಳು ಭಾರತದ ರಸ್ತೆ ಬಳಸಿಕೊಳ್ಳದೆ ತಮ್ಮ ಹಳ್ಳಿ ಗಳಿಗೆ ತೆರಳುವುದು ಸುಲಭವಾಗುತ್ತದೆ’ ಎಂದು ನೇಪಾಲ ಸೇನೆ ಹೇಳಿದೆ.

 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.