ನಮ್ದೂಕೆ ಡಿಕೆ ಸಾಬ್‌ ಸಿಎಂ ಅಂದ್ರಾ ಜಮೀರ್‌ ಭಾಯ್‌…


Team Udayavani, Aug 22, 2021, 9:23 AM IST

ನಮ್ದೂಕೆ ಡಿಕೆ ಸಾಬ್‌ ಸಿಎಂ ಅಂದ್ರಾ ಜಮೀರ್‌ ಭಾಯ್‌…

ಅಮಾಸೆ: ನಮ್‌ಸ್ಕಾರ ಸಾ..

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ಬಸ್ವರಾಜ್‌ ಬೊಮ್ಮಾಯಣ್ಣೋರ್‌ ಗೌರ್ನ್ ಮೆಂಟ್‌ನಾಗೆ ಫ‌ುಲ್‌ ಬಿಜಿ ಸಾ…

ಚೇರ್ಮನ್ರು: ನಿಂಕೇನ್ಲಾ ಅಲ್‌ಕೇಮು

ಅಮಾಸೆ: ನ್ಯೂ ಗೌರ್ನ್ ಮೆಂಟ್‌ ಅಲ್ವೇ ವಸಿ ಮೊದ್ಲೇ ಜಾಕ್‌ ಹಾಕುದ್ರೆ ಏನಾರಾ ಗಿಟ್‌ತೈದೆ ಅಂತಾ

ಚೇರ್ಮನ್ರು: ಈ ಸಿಎಂತಾವಾ ಏನೂ ಗಿಟ್ಟಾಕಿಲ್ಲ ಬುಡ್ಲಾ. ಎಲ್ಲಾನೂ ಕಟ್‌ ಮಾಡ್‌ ಬುಡಿ ಅಂತಾ ಫ‌ರ್ಮಾನ್‌ ಕೊಟ್ಟವ್ನೇ

ಅಮಾಸೆ: ಆದ್ರೂ ಬಿಡಾ ಕಾಯ್ತದಾ ಸಾ… ಏನಾರಾ ಐಡೀರಿಯಾ ಮಾಡ್ಬೇಕಲ್ವೇ

ಚೇರ್ಮನ್ರು: ಇವ್ರು ಜಾಸ್ತಿ ದಿನಾ ಇರಾಕಿಲ್ಲಾ ಅಂತಾ ಇಬ್ರಾಹಿಂ ಸಾಹೇಬ್ರು, ಟಗ್ರು ಸಿದ್ರಾಮಣ್ಣೋರು ಹೇಳವ್ರಂತೆ ಹೌದೇನ್ಲಾ

ಅಮಾಸೆ: ಹೌದೇಳಿ, ನವೆಂಬರ್‌ ಗಂಟಾ ಅಷ್ಟೇಯಾ ಅಂತಾ ಇಬ್ರಾಹಿಂ ಸಾಹೇಬ್ರು ಹೇಳುದ್ರೆ, ಸಿದ್ರಾಮಣ್ಣೋರು ನೆಕ್ಸ್ಟ್ ಬಡ್ಜೆಟ್ಟು ಡೌಟೇ ಅಂತಾ ಹೇಳವ್ರೆ

ಚೇರ್ಮನ್ರು: ಬಸ್ವರಾಜ್‌ ಬೊಮ್ಮಾಯಣ್ಣೋರು ಸಿದ್ರಾಮಣ್ಣೋರು ಫ್ರೆಂಡ್ಸ್‌ ಅಲ್ವೇ ಹೌದೌದು ಡೀಪ್‌ ಫ್ರೆಂಡ್ಸು. ಆದ್ರೆ ನಾನ್‌ ಎಲ್ವೂ ಪೊಲಿಕಲ್‌ ಐನಾಗೆ ನೋಡ್ತೀನಿ, ತಪ್‌ ಮಾಡುದ್ರೆ ನನ್‌ ಫ್ರೆಂಡ್‌ ಆದ್ರೂ ಬಿಡಾಕಿಲ್ಲ ಅಂತಾ ಸಿದ್ರಾಮಣ್ಣೋರು ಹೇಳವ್ರೆ

ಚೇರ್ಮನ್ರು: ಅದ್ಕೆ ಬೊಮ್ಮಾಯಣ್ಣೋರು ಏನ್‌ ಹೇಳಿದ್ರಂತೆ

ಅಮಾಸೆ: ವತ್ತಾರೇನೆ ಫೋನ್‌ ಮಾಡ್‌ಬುಟ್ಟು ಏನ್‌ ಸಾರ್‌ ನೀವೇ ಇಂಗ್‌ ಜಾಪಾಳಾ ಕೊಟ್ರೆ ಎಂಗೆ ಅಂತಾ ಕೇಳುದ್ರಂತೆ. ಅದ್ಕೆ ಸಿದ್ರಾಮಣ್ಣೋರು ಅಲ್‌ ಕಣಯ್ನಾ ನಾನೇನೋ ಮೈ ಬಾಯ್‌ ಅಂತಿದ್ರೆ, ನೀನ್‌ ದ್ಯಾವೇ ಗೌಡ್ರು ತಾವಾ ಹೋಗ್‌ ಬುಟ್ಟು ಹೆಲ್ಪ್ ಮೀ ಅಂತೇಳಿದಿಯಾ ಆಯ್ತು ಬುಡು ಆಂತಾ ಕ್ಯಾಪಾ ಮಾಡ್ಕಂಡ್ರಂತೆ.

ಚೇರ್ಮನ್ರು: ಕ್ವಾಪಾ ಯಾಕ್ಲಾ

ಅಮಾಸೆ: ಅತ್ಲಾಗ್ ದ್ಯಾವೇಗೌಡ್ರು ಮೋದಿ ಸಾಹೇಬ್ರಿಗೆ ಶೇಕ್‌ ಹ್ಯಾಂಡ್‌ ಮಾಡ್‌ಬುಟ್ಟು ಇತ್ಲಾಗ್‌ ಕುಮಾರಣ್ಣೋರು-ಬಸ್ವ್ ರಾಜ್‌ ಬೊಮ್ಮಾಯಣ್ಣೋರು ಫ್ರೆಂಡ್ಸ್‌ ಆಗ್‌ಬುಟ್ಟು ನಿಂಬೆಣ್ಣು ರೇವಣ್ಣೋರು ಡಿಸಿಎಂ ಆಗೋದಂಗೆ ಸಿದ್ರಾಮಣ್ಣೋರೆ ಡ್ರೀಮ್‌ ಬಿದ್ದೈತಂತೆ

ಚೇರ್ಮನ್ರು: ಅಂಗೆಲ್ಲಾ ಆಗೋ ಸೀನ್‌ ಐತಾ

ಅಮಾಸೆ: ಕಮ್ಲ ಎಂಎಲ್ಲೇಸ್‌ ಡೈಲಿ ವರಾತಾ ನೋಡ್ತಿದ್ರೆ ಅಂಗೇ ಅನ್ಸ್‌ತದೆ

ಚೇರ್ಮನ್ರು: ಕುಮಾರಣ್ಣೋರ್ ಏನ್‌ ಮಾಡ್ತಾವರ್ಲಾ

ಅಮಾಸೆ: ಕುಮಾರಣ್ಣೋರು ತೋಟ್‌ದಾಗೆ ಸಿಟ್ಟಿಂಗ್‌ ಹಾಕ್‌ಬುಟ್ಟು ಪಿಲಾನ್‌ ಮಾಡ್ತಾವ್ರೆ. ಕಮ್ಲನಾಗೆ ಶೇಕ್‌ ಆದ್ರೆ ಎಂಟ್ರಿ ಕೊಡೂಮಾ ಅಂತಾ ಕಾಯ್ತಾವ್ರೆ

ಚೇರ್ಮನ್ರು: ರೇವಣ್ಣೋರು ಯಾಕ್ಲಾ ಡೆಲ್ಲಿ ಗೋಗಿದ್ರಂತೆ

ಅಮಾಸೆ: ಯಡ್ನೂರಪ್ನೋರು ರಿಸೈನ್‌ ಮಾಡಿದ್‌ ಮ್ಯಾಗೆ ಏನಾರಾ ವರ್ಕೌಟ್‌ ಆಯ್ತದೇನೋ ಅಂತಾ ಸಂತೋಸ ಆಗೋಬುಟ್ಟು ಜೀ ಅವ್ರ್ ಗೆ ಮೀಟ್‌ ಆದ್ರಂತೆ

ಚೇರ್ಮನ್ರು: ಆಟೋ ಸಂಕರ್‌ಗೆ ಯಾಕ್ಲಾ ಮಿನಿಸ್ಟ್ರೆ ಕೊಡ್ಲಿಲ್ಲಾ

ಅಮಾಸೆ: ಅವ್ರುದು ಬ್ಯಾಡ್‌ ಫ‌ರ್ಪಾಮೆನ್ಸ್‌ ಅಂತಾ ರಿಪೋರ್ಟ್‌ ಕೊಟ್ಟವ್ರಂತೆ. ಜತ್ಗೆ ಬೆಳ್ಗಾವಿ ಸೀಮಂತಣ್ಣೋರ್ಗೂ ರೆಸ್ಟ್‌ ತಕಳಿ ಅಂದ್ರಂತೆ. ಅದ್ಕೆ ನಂದೇ ಚಾನ್ಸ್‌ ಅಂತಾ ಕುಮ್ಟಳ್ಳಿ ಭುಜ ಕುಣ್ಸ್ ತಾವ್ರಂತೆ

ಚೇರ್ಮನ್ರು: ರಮೇಶ್‌ ಜಾರ್ಕಿಹೊಳಿ ಸಾವ್‌ಕಾರ್ರು ಎಲ್ಗೊಗವ್ರೆ

ಅಮಾಸೆ: ವೆರಿ ಶಾರ್ಟ್‌ಲಿ ಎಗೈನ್‌ ಮಿನಿಸ್ಟರ್‌ ಆಫ್ ವಾಟರ್‌ ರಿಸೋರ್ಸಸ್‌ ಅಂತಾ ಎಂಟ್ರಿ ಕೊಡ್ತಾರೆ ಅಂತಾ ಬಾಲಚಂದ್ರಣ್ಣೋರು ಹೇಳವ್ರೆ.

ಚೇರ್ಮನ್ರು: ರಾಜಾಹುಲಿ ಯಡ್ನೂರಪ್ನೋರು ಯಾಕ್ಲಾ ಫಾರಿನ್‌ ಒಂಟೋಗೈತೆ

ಅಮಾಸೆ: ಅವ್ರ್ ಅಂದ್‌ಕಂಡಂಗೆ ಏನೂ ಆಯ್ತಿಲ್‌ ವಂತೆ. ಮೊದ್ಲು ನೀವ್‌ ಹೇಳ್ದಂಗೆ ಅಂತಿದ್ದ ಬಸಣ್ಣೋರು ಆಮ್ಯಾಕೆ ವರಾತಾ ತೆಗೀತಾವ್ರಂತೆ. ಅದ್ಕೆ, ಇವ್ರನೆಲ್ಲಾ ನಂಬುದ್ರೆ ಆಗಾಕಿಲ್ಲಾ. ಮೈ ಸನ್‌ ವಿಜಯೇಂದ್ರ ಬಾಹುಬಲಿ ಫ್ಯೂಚರ್‌ಗೆ ಏನಾದ್ರು ಐಡೀರಿಯಾ ಮಾಡ್ಬೇಕು ಅಂತೇಳಿ ಡೀಪ್‌ ಡಿಸ್‌ಕಸನ್‌ಗೆ ಹೋಗವ್ರಂತೆ. ನೋಡುಮಾ ಏನ್‌ ಆಯ್ತದೋ, ನನ್‌ ಹೆಂಡ್ರು ಮೀನ್‌ ತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ….

ಎಸ್‌.ಲಕ್ಷ್ಮಿ ನಾರಾಯಣ

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯ ದಿವಾಳಿ ಮಾಡಿ ಚೊಂಬು ತೋರಿಸುತ್ತಿದಾರೆ: ಬಸವರಾಜ ಬೊಮ್ಮಾಯಿ

ರಾಜ್ಯ ದಿವಾಳಿ ಮಾಡಿ ಚೊಂಬು ತೋರಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

Uddav-2

Shiv sena ಪಕ್ಷದ ಗೀತೆಯಿಂದ ‘ಹಿಂದೂ’, ‘ಜೈ ಭವಾನಿ’ ಪದ ಕೈಬಿಡಲ್ಲ: ಉದ್ಧವ್‌

1-aaaaa

Protest; ಕೇಜ್ರಿವಾಲ್ ಸಕ್ಕರೆ ಮಟ್ಟ 300 ದಾಟಿದೆ.. ; ಆಮ್ ಆದ್ಮಿ ಪಕ್ಷ ಆಕ್ರೋಶ

Ram Navami: ಅಯೋಧ್ಯೆಯಲ್ಲಿ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯರಶ್ಮಿ!

Ram Navami: ಅಯೋಧ್ಯೆಯಲ್ಲಿ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯರಶ್ಮಿ!

Udupi: ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವುದು ಖಚಿತ – ಡಾ. ಆರತಿ ಕೃಷ್ಣ

Udupi: ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವುದು ಖಚಿತ – ಡಾ. ಆರತಿ ಕೃಷ್ಣ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.