ಆಪ್ ಬಂಡಾಯ ಶಾಸಕ ಸುಖಪಾಲ್ ಸಿಂಗ್ ಖೈರಾ ನಿವಾಸದ ಮೇಲಿ ಇಡಿ ದಾಳಿ
Team Udayavani, Mar 9, 2021, 10:10 PM IST
ನವದೆಹಲಿ/ಚಂಡೀಗಢ: ಆಮ್ ಆದ್ಮಿ ಪಕ್ಷದ ಬಂಡಾಯ ಶಾಸಕ, ಪಂಜಾಬ್ನ ಸುಖಪಾಲ್ ಸಿಂಗ್ ಖೈರಾ ಅವರಿಗೆ ಸಂಬಂಧಿಸಿದ ವಿವಿಧ ನೆಲೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಿಢೀರ್ ದಾಳಿ ನಡೆಸಿದೆ.
ದೆಹಲಿಯ ಎರಡು ಕಡೆ, ಪಂಜಾಬ್ನ 9 ಕಡೆ ದಾಳಿ ನಡೆಸಲಾಗಿದೆ. ಅಲ್ಲದೇ ಖೈರಾ ಕುಟುಂಬವರ್ಗ, ಕೆಲವು ಬಂಧಿತ ಅಪರಾಧಿಗಳ ನಿವಾಸಗಳ ಮೇಲೂ ದಾಳಿ ಮಾಡಲಾಗಿದೆ. 2015ರ ಮಾದಕದ್ರವ್ಯ ಸಾಗಣೆ, ನಕಲಿ ಪಾಸ್ಪೋರ್ಟ್ ದಂಧೆ ಪ್ರಕರಣದಲ್ಲಿ ಸಂಬಂಧ ಈ ದಾಳಿ ನಡೆಸಲಾಗಿದೆ.
ದಂಧೆಕೋರರೊಂದಿಗೆ ಪಂಜಾಬ್ನ ಕಪುರ್ತಲ ಜಿಲ್ಲೆಯ ಬೋಲಥ್ ಕ್ಷೇತ್ರದ ಶಾಸಕರಾಗಿರುವ ಸುಖಪಾಲ್ಸಿಂಗ್ಗೆ (56) ನಿಕಟ ಸಂಬಂಧವಿದೆ ಎಂದು ಆರೋಪಿಸಲಾಗಿದೆ. 2017ರಲ್ಲಿ ಆಪ್ ಶಾಸಕಾಗಿದ್ದ ಸುಖಪಾಲ್ರಾಗಿದ್ದ ಅವರು; ಮುಂದೆ ಪಕ್ಷ ತ್ಯಜಿಸಿ 2019ರಲ್ಲಿ ಪಂಜಾಬ್ ಏಕ್ತಾ ಪಾರ್ಟಿ ಸ್ಥಾಪಿಸಿದ್ದಾರೆ.
ಇದನ್ನೂ ಓದಿ :ಭಾರತದ ಕೊವ್ಯಾಕ್ಸಿನ್ ಲಸಿಕೆ ಸುರಕ್ಷಿತ : ಲ್ಯಾನ್ಸೆಟ್ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್