ನಾನು ಹೆಸರಿಗಷ್ಟೇ ಸ್ಪೀಕರ್, ಆದರೆ ಮಾತನಾಡುವವರು ಬೇರೆ! ಕಾಗೇರಿ
Team Udayavani, Nov 7, 2021, 12:46 PM IST
ಶಿರಸಿ: ನಾನು ಹೆಸರಿಗಷ್ಟೇ ಸ್ಪೀಕರ್. ಆದರೆ, ಶಾಸನ ಸಭೆಯಲ್ಲಿ ಮಾತನಾಡಲು ಉಳಿದವರಿಗೆ ಅವಕಾಶ ಮಾಡಿಕೊಡುವ ಕೆಲಸ ಎಂದು ಕರ್ನಾಟಕ ವಿಧಾನ ಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಉತ್ತರ ಕನ್ನಡದ ಶಿರಸಿ ಬೆಳ್ಳೇಕೆರಿಯಲ್ಲಿ ರವಿವಾರ ಹಮ್ಮಿಕೊಂಡ ಬೆಳ್ಳೇಕೇರಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಕರ್ನಾಟಕ ವಿಧಾನ ಸಭೆಯನ್ನು ಅನುಭವ ಮಂಟಪದ ಮಾದರಿಯಲ್ಲಿ ಮಾಡಬೇಕು ಎಂಬ ಕನಸು, ಗುರಿ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಪ್ರತಿ ಊರಿನಲ್ಲಿಯೂ ಇಂಥ ಹಬ್ಬಗಳು ನಡೆದರೆ ಅದು ಗ್ರಾಮಸ್ಥರ ಅನುಭವ ಮಂಟಪ ಆಗಲಿದೆ’ ಎಂದರು.
ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ: ಸಾವನ್ನಪ್ಪಿದ ಹಿಂಬದಿ ಸವಾರ
ಪ್ರಮುಖರಾದ ಆರ್.ಎಸ್.ಹೆಗಡೆ, ಎಂ.ಡಿ.ಹೆಗಡೆ, ಆರ್.ವಿ.ಭಾಗವತ್, ಎಂ.ಎನ್.ಹೆಗಡೆ ಬಳಗಂಡಿ, ಪ್ರಭಾಕರ ತಟ್ಟಿಕೈ, ಜಿ. ಆರ್.ಹೆಗಡೆ, ಅಜಿತ್ ಬೆಳ್ಲೇಕೆರಿ ಇತರರು ಇದ್ದರು.
ಈ ವೇಳೆ ಬೆಳ್ಳೇಕೇರಿ ಊರಿನ ವೆಬ್ ಸೈಟ್, ಸ್ಥಳೀಯ ಯುವಕ ಸಂಘದ ವೆಬ್ ಸೈಟ್ ಬಿಡುಗಡೆಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ