‘ಉಗ್ರವಾದ’ ಮನುಕುಲಕ್ಕೆ ಗಂಭೀರ ಬೆದರಿಕೆ: ಜೈಶಂಕರ್
Team Udayavani, Feb 23, 2021, 11:20 PM IST
ಜಿನೇವಾ/ ಪೋರ್ಟ್ ಲೂಯೀಸ್: ಭಯೋತ್ಪಾದನೆ ಮನುಕುಲದ ಪಾಲಿಗೆ ಗಂಭೀರ ಬೆದರಿಕೆ. ಉಗ್ರವಾದ ಸಮರ್ಥನೆಗೆ ಅನರ್ಹ ಎಂಬ ಸತ್ಯವನ್ನು ಮಾನವಹಕ್ಕು ಪ್ರತಿಪಾದಿಸುವವರು ಅರಿತುಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಬುದ್ಧಿಮಾತು ಹೇಳಿದ್ದಾರೆ.
ಮಾನವ ಹಕ್ಕುಗಳ ಮಂಡಳಿಯ 46ನೇ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಚಿವ, “ಉಗ್ರವಾದ ಮನುಷ್ಯತ್ವದ ವಿರುದ್ಧದ ಮಹಾನ್ ಅಪರಾಧ. ಜೀವಿಸುವ ಹಕ್ಕನ್ನೇ ಇದು ಉಲ್ಲಂಘಿಸುತ್ತದೆ. ಉಗ್ರವಾದ ಕಿತ್ತೂಗೆಯುವ ಸಂಬಂಧ ಜಾಗತಿಕ ಹೋರಾಟಕ್ಕೆ ಭಾರತ ಸದಾ ಮುಂಚೂಣಿಯಲ್ಲಿ ನಿಂತು ಬೆಂಬಲಿಸಿದೆ. ಈ ವಿಚಾರದಲ್ಲಿ ಭದ್ರತಾ ಮಂಡಳಿಗೆ ಮುಂದೆಯೂ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.
ಭವನ ಉದ್ಘಾಟನೆ: ಕಡಲವ್ಯಾಪ್ತಿಯ ಭಾರತದ ಮಿತ್ರರಾಷ್ಟ್ರ ಮಾರಿಷಸ್ನಲ್ಲಿ ಭಾರತೀಯ ಹೈಕಮಿಷನ್ನ 950 ವಸತಿ ಘಟಕಗಳನ್ನೊಳಗೊಂಡ ನೂತನ ರಾಜತಾಂತ್ರಿಕ ಭವನವನ್ನು ಎಸ್. ಜೈಶಂಕರ್ ದ್ವೀಪರಾಷ್ಟ್ರದ ಪ್ರವಾಸದ ವೇಳೆ ಉದ್ಘಾಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ