ಕುಷ್ಟಗಿ: ಬೈಕ್ ಸೀಟಿನೊಳಗೆ ಅವಿತುಕೊಂಡ ಹಾವನ್ನು ಹೊಡೆದು ಕೊಂದ ಜನ
Team Udayavani, Nov 22, 2021, 10:47 AM IST
ಕುಷ್ಟಗಿ: ಆಕಸ್ಮಿಕವಾಗಿ ಬೈಕಿನ ಸೀಟಿನೊಳಗೆ ಅವಿತು ಕುಳಿತ ಹಾವನ್ನು ಸಾಯಿಸಿದ ಘಟನೆ ನಡೆದಿದೆ.
ಇಲ್ಲಿನ ಮಾರುತಿ ವೃತ್ತದ ಮೂಲಕ ಕಾರಟಗಿಯ ವಕೀಲ ಉಮೇಶ ಹಿರೇಮನಿ ತಾಳಕೇರಿ ಬೈಕಿನಲ್ಲಿ ಹೊರಟಿದ್ದಾಗ, ಹಾವಿನ ಮರಿ ಚಲಿಸುವ ಬೈಕಿನ ಸೀಟು ಸೇರಿಕೊಂಡಿತ್ತು. ಗಾಬರಿಯಿಂದ ಬೈಕಿನಿಂದ ಇಳಿದು ನೋಡಿದಾಗ ಹಾವು ಮರಿ ಸೀಟಿನೊಳಗಿರುವುದು ಕಂಡು ಬಂದಿದೆ.
ಜನರು ಸೇರಿ ಹಾವನ್ನು ಹೊರಗೆಡವಲು ಯತ್ನಿಸಿ, ಎಷ್ಟೇ ಸದ್ದು ಮಾಡಿದರೂ, ಹಾವು ಹೊರಬರಲಿಲ್ಲ. ನಂತರ ಬೈಕ್ ಸೀಟು ತೆಗೆದಾಗ ಮರಿಹಾವು ಹೆದರಿ ಮತ್ತೆ ಒಳಗೆ ಹೋಗಲು ಯತ್ನಿಸಿದ ವೇಳೆ, ಸೇರಿದ್ದ ಜನ ಕಟ್ಟಿಗೆಯಿಂದ ಚುಚ್ಚಲಾರಂಭಿಸಿದಾಗ ಹಾವು ಹೊರಗೆ ಬಂದಾಗ ಕೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ