ಜುಲೈ 1ರಂದು ಶ್ರೀ ಕೃಷ್ಣ ಮಠದಲ್ಲಿ ಯತಿವರ್ಯರಿಗೆ ಮಾತ್ರ ನಡೆಯಲಿದೆ ತಪ್ತಮುದ್ರಾಧಾರಣೆ
Team Udayavani, Jun 24, 2020, 1:04 PM IST
ಉಡುಪಿ ; ಈ ಬಾರಿ ಜುಲೈ 1ರಂದು ಆಷಾಢ ಶುದ್ಧ ಏಕಾದಶಿಯಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಯತಿವರ್ಯರಿಗೆ ಮಾತ್ರ ತಪ್ತಮುದ್ರಾಧಾರಣೆ ನಡೆಯಲಿದೆ ಎಂದು ಪರ್ಯಾಯ ಶ್ರೀ ಅದಮಾರು ಮಠದ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರೀಯ ಶ್ರೀಪಾದರು ತಿಳಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಶ್ರೀಪಾದರು ಸಾರ್ವಜನಿಕರಿಗಾಗಿ ಮುಂದಿನ ಯಾವುದಾದರು ಒಂದು ಶುಭ ದಿನದಂದು ಮುದ್ರಾ ಧಾರಣೆಯನ್ನು ನಡೆಸುವುದಾಗಿ ಹೇಳಿದರು.
ಜೂನ್ 30 ರಂದು ಶ್ರೀ ಕೃಷ್ಣ ಮಠದಲ್ಲಿ ದೇವರಿಗೆ ಎಂದಿನಂತೆ ವಾರ್ಷಿಕವಾಗಿ ಮಹಾಭಿಷೇಕ( ಸಿಯಾಳ ಅಭಿಷೇಕ ) ಜರುಗಲಿದ್ದು ಆದರೆ ಕೋವಿಡ್ 19 ಸೋಂಕಿನಿಂದಾಗಿ ಭಕ್ತರಿಗೆ ಮಠಕ್ಕೆ ಪ್ರವೇಶ ಇಲ್ಲವಾಗಿದ್ದರಿಂದ, ದೇವರಿಗೆ ಅಭಿಷೇಕ ಮಾಡಲು ಸಿಯಾಳ ನೀಡುವ ಭಕ್ತರು ಜೂನ್ 28ರ ಸಂಜೆ ಒಳಗೆ ರಾಜಾಂಗಣದ ಉತ್ತರ ದ್ವಾರದ ಬಳಿ ನೀಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ