ಖಾಯಂ ಸ್ಥಾನ ವಂಚಿತ ನ್ಯಾ| ಪುಷ್ಪಾ ಗಣೇದಿವಾಲಾ
Team Udayavani, Jan 31, 2021, 6:10 AM IST
ಹೊಸದಿಲ್ಲಿ: ಮೂರು ಚರ್ಚಾಸ್ಪದ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನಾಗಪುರ ಪೀಠದ ಹೆಚ್ಚುವರಿ ನ್ಯಾ| ಪುಷ್ಪಾ ವಿ. ಗಣೇದಿವಾಲಾ ಅವರು ಖಾಯಂ ನ್ಯಾಯಮೂರ್ತಿ ಸ್ಥಾನದಿಂದ ವಂಚಿತರಾಗಿದ್ದಾರೆ.
ಜ. 20ರಂದು ಅವರನ್ನು ಖಾಯಂಗೊಳಿಸುವ ಪ್ರಸ್ತಾವಕ್ಕೆ ಕೊಲೀಜಿಯಂ ಒಪ್ಪಿಗೆ ನೀಡಿತ್ತು. ಆದರೆ ವಿವಾದ ತೀವ್ರಗೊಳ್ಳುತ್ತಿದ್ದಂತೆ ಸಮಿತಿಯು ತನ್ನ ಶಿಫಾರಸನ್ನು ಹಿಂದೆಗೆದುಕೊಂಡಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ನ್ಯಾ| ಡಿ.ವೈ.ಚಂದ್ರ ಚೂಡ್ ಮತ್ತು ನ್ಯಾ|ಎ.ಎಂ.ಖಾನ್ವಿಲ್ಕರ್ ಅವರು ನ್ಯಾ| ಪುಷ್ಪಾ ವಿ. ಗಣೇದಿವಾಲಾ ನೇಮಕಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯಾ| ಪುಷ್ಪಾ ಅವರು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿ ನೀಡಿದ್ದ ಮೂರು ತೀರ್ಪುಗಳು ಚರ್ಚೆಗೆ ಕಾರಣವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ