ಸಿಂಗಾಪುರ ನಿವೃತ್ತ ಅಂಚೆ ನಿರ್ದೇಶಕ, ಭಾರತ ಮೂಲದ ಎಂ.ಬಾಲ ಸುಬ್ರಮಣಿಯನ್ ನಿಧನ
Team Udayavani, Feb 5, 2021, 7:45 PM IST
ಸಿಂಗಾಪುರ: ಸಿಂಗಾಪುರ ಅಂಚೆ ವಿಭಾಗದ ಮಹಾ ನಿರ್ದೇಶಕ, ಭಾರತ ಮೂಲದ ಎಂ.ಬಾಲ ಸುಬ್ರಮಣಿಯನ್ (103) ನಿಧನರಾಗಿದ್ದಾರೆ.
ಬುಧವಾರ ಅವರು ಮನೆಯಲ್ಲಿ ನಿದ್ರಿಸುತ್ತಿರುವಾಗಲೇ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅವರು 87 ವರ್ಷ ವಯಸ್ಸಿನ ಪತ್ನಿ ಸುಮಿತ್ರ, ಪುತ್ರಿಯನ್ನು ಅಗಲಿದ್ದಾರೆ.
ಮಾ.5ರ ವರೆಗೆ ಬದುಕಿ ಇರುತ್ತಿದ್ದರೆ 104 ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. 1936ರಲ್ಲಿ ಅವರು ಕರ್ತವ್ಯಕ್ಕೆ ಸೇರಿದ್ದರು.
1957ರಲ್ಲಿ ಅವರು ಮೊದಲ ಸ್ಥಳೀಯ ಅಂಚೆ ನಿಯಂತ್ರಕ ಹುದ್ದೆಗೆ ಏರಿದ್ದರು. 1967ರಲ್ಲಿ ಅಂಚೆ ಇಲಾಖೆಯ ಮಹಾ ನಿರ್ದೇಶಕ ಹುದ್ದೆಗೆ ಪದೋನ್ನತಿಗೊಂಡಿದ್ದರು. 1971 ಅವರು ನಿವೃತ್ತರಾದರು.
ಇದನ್ನೂ ಓದಿ:ರೈತರ 12 ಸಾವಿರ ಕೋಟಿ ರೂ. ಸಾಲ ಮನ್ನಾ: ತಮಿಳುನಾಡು ಸರ್ಕಾರದಿಂದ ಘೋಷಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ