ಅಡ್ಡದಾರಿಯಲ್ಲಿ ಬಂದು ಅರ್ಧದಾರಿಯಲ್ಲೇ ಉಳಿದ್ರು
Team Udayavani, May 25, 2020, 8:56 PM IST
ಸಾಂದರ್ಭಿಕ ಚಿತ್ರ.
ಅಫಜಲಪುರ: ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ನಾಲ್ಕು ಕುಟುಂಬಗಳ 15 ಕಾರ್ಮಿಕರು ಮರಳಿ ಊರಿಗೆ ಹೋಗಲಾಗದೆ ಅಡ್ಡದಾರಿಯಿಂದ ಬಂದು ಅರ್ಧ ದಾರಿಯಲ್ಲೇ ಉಳಿದಿದ್ದಾರೆ.
ಇವರೆಲ್ಲ ಮಹಾರಾಷ್ಟ್ರ ರಾಯಘಡ ತಾಲೂಕಿನಲ್ಲಿ ಇಟ್ಟಂಗಿ ಭಟ್ಟಿ ಕೆಲಸಕ್ಕೆಂದು ಹೋಗಿದ್ದರು. ಕೋವಿಡ್-19 ಲಾಕ್ಡೌನ್ ಇದ್ದಾಗ ಊರಿಗೆ ಬರಲು ಸಾಧ್ಯವಾಗದೇ ಅಲ್ಲಿಯೇ ಉಳಿದಿದ್ದರು. ಇನ್ನು ಸರ್ಕಾರ ಊರಿಗೆ ಬರಲು ಅನುಮತಿ ಕೊಟ್ಟಾಗಲೂ ಬಂದಿರಲಿಲ್ಲ.
ಆದರೆ ಸರ್ಕಾರ ವಲಸೆ ಕಾರ್ಮಿಕರನ್ನು ಕರೆಯಿಸಿಕೊಳ್ಳುವುದು ನಿಲ್ಲಿಸಿದ ಮೇಲೆ ಅಲ್ಲಿಂದ ಅಡ್ಡದಾರಿಯಿಂದ ಚವಡಾಪುರದವರೆಗೂ ಬಂದು ವಾಹನ ವ್ಯವಸ್ಥೆ ಇಲ್ಲದೇ ಸ್ವಗ್ರಾಮಕ್ಕೆ ಹೋಗಲಾಗದೆ ಕುಳಿತಿದ್ದಾರೆ.
ಸಂಬಂಧಪಟ್ಟವರು ಇವರನ್ನು ಕಡಣಿ ಗ್ರಾಮಕ್ಕೆ ತಲುಪಿಸಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯುವ ಕೆಲಸ ಮಾಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
MUST WATCH
ಹೊಸ ಸೇರ್ಪಡೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’