ಕಾಡಾನೆಗಳನ್ನು ಕಾಡಿಗಟ್ಟಿ ರಿಲ್ಯಾಕ್ಸ್ ಮೂಡ್ ಗೆ ಜಾರಿದ ಗೋಪಾಲಸ್ವಾಮಿ
ವೀರನಹೊಸಹಳ್ಳಿಯಲ್ಲಿ ತಣ್ಣೀರಲ್ಲಿ ಮಿಂದೆದ್ದ ಗಜರಾಜ
Team Udayavani, Feb 13, 2022, 11:40 AM IST
ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಕಾಡಾನೆಗಳನ್ನು ಮರಳಿ ಕಾಡಿಗೆ ಸೇರಿಸುವಲ್ಲಿ ಯಶಸ್ವಿಯಾದ ಕಂಠಾಪುರ ಸಾಕಾನೆ ಶಿಬಿರದ ಸಾಕಾನೆ ಗೋಪಾಲಸ್ವಾಮಿ ವೀರನಹೊಸಹಳ್ಳಿ ಅರಣ್ಯ ವಸತಿ ಗೃಹದ ಬಳಿಯ ಟ್ಯಾಂಕ್ ನಲ್ಲಿ ಸ್ನಾನ ಮಾಡಿ ರಿಲೀಫ್ ಆಗಿದ್ದಾನೆ.
ಮೂರು ದಿನಗಳ ಹಿಂದೆ 9 ಕಾಡಾನೆಗಳು ಅರಣ್ಯದಿಂದ ಹೊರಬಂದು ನಾಗಾಪುರ ಪುನರ್ವಸತಿ ಕೇಂದ್ರದ ಬಳಿಯಲ್ಲಿ ಬೀಡು ಬಿಟ್ಟಿದ್ದವು. ಈ ಪೈಕಿ ಐದು ಆನೆಗಳು ಮರಳಿ ಕಾಡು ಸೇರಿಕೊಂಡಿದ್ದವು. ಆದರೆ ಉಳಿದ ನಾಲ್ಕು ಆನೆಗಳು ವುಡ್ ಲಾಟ್ ಸೇರಿಕೊಂಡು ಕಾಡಿಗೆ ಹೋಗಲು ಸತಾರಾಂ ಒಪ್ಪದೆ ಹೊರಬಂದಿರಲಿಲ್ಲ.ಹೀಗಾಗಿ ಆನೆ ಚೌಕೂರು ವಲಯದ ಕಂಠಾಪುರ ಸಾಕಾನೆ ಶಿಬಿರದ ಗೋಪಾಲಸ್ವಾಮಿಯನ್ನು ಕರೆಸಲಾಗಿತ್ತು.
ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದ ಗೋಪಾಲಸ್ವಾಮಿ ಕಾರ್ಯಾಚರಣೆ ನಂತರ ತಣ್ಣೀರಿನಲ್ಲಿ ಮಿಂದೆದ್ದು ರಿಲಾಕ್ಸ್ ಮೂಡ್ ಗೆ ಜಾರಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ