ಮರು ಮತದಾನ ವೆಬ್‌ ಕಾಸ್ಟಿಂಗ್‌ ಮೂಲಕ ವೀಕ್ಷಣೆ


Team Udayavani, May 21, 2019, 6:10 AM IST

web-casting

ಕುಂಬಳೆ: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ ನಡೆದ ತೃಕ್ಕರಿಪುರ ವಿಧಾನಸಭೆ ಕ್ಷೇತ್ರದ ಕಯ್ಯೂರು ಚೀಮೇನಿ ಗ್ರಾ. ಪಂ. ನ ಬೂತ್‌ ನಂಬ್ರ 48 ಕುಳಿಯಾಡ್‌ ಜಿಯುಪಿ ಶಾಲೆಯ ಮತದಾನವನ್ನು ವೆಬ್‌ ಕಾಸ್ಟಿಂಗ್‌ ಮೂಲಕ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ವೀಕ್ಷಿಸಿದರು.

ಬೆಳಗ್ಗೆ 6.30ಕ್ಕೆ ಅಣಕು ಮತದಾನ ಆರಂಭಿಸಿದ್ದಲ್ಲಿಂದ ಎಲ್ಲ ಮತದಾನ ಪ್ರಕ್ರಿಯೆಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು.ಬೂತ್‌ನಲ್ಲಿ ಪ್ರಿಸೆ„ಡಿಂಗ್‌ ಅಧಿಕಾರಿಯ ಸಮೀಪ ಸ್ಥಾಪಿಸಿದ ವೆಬ್‌ ಕೆಮರಾ, ಮತದಾರರು ಪೋಲಿಂಗ್‌ ಬೂತ್‌ ನೊಳಗೆ ಪ್ರವೇಶಿಸುವುದು ಮೊದಲಾದ ಪ್ರಕ್ರಿಯೆಗಳನ್ನು ವೀಕ್ಷಿಸಲಾಯಿತು. ಜಿಲ್ಲಾಧಿಕಾರಿ ಕಚೆೇರಿಯಲ್ಲಿ ಸಜ್ಜುಗೊಳಿಸಿದ ಟೆಲಿವಿಷನ್‌ಗೆ ಬೂತ್‌ನಿಂದ ಸಕಾಲಕ್ಕೆ ವೆಬ್‌ ಕಾಸ್ಟಿಂಗ್‌ ದೃಶ್ಯಗಳನ್ನು ಪ್ರಸಾರ ಮಾಡಲಾಯಿತು.

ಅಕ್ಷಯಕೇಂದ್ರಕ್ಕೆ ವೆಬ್‌ ಕಾಷ್ಟಿಂಗ್‌ ಹೊಣೆಗಾರಿಕೆ ನೀಡಲಾಯಿತು. ಬಿಎಸ್‌ಎನ್‌ಎಲ್‌ ವೆಬ್‌ ಕಾಸ್ಟಿಂಗ್‌ಗೆ ಅಗತ್ಯವಿರುವ ನೆಟ್‌ ಸೌಕರ್ಯ ವ್ಯವಸ್ಥೆಗೊಳಿಸಿತು. ಚುನಾವಣಾ ಸಹಾಯಕ ಜಿಲಾಧಿಕಾರಿ ವಿ. ಪಿ. ಅಬ್ದುಲ್‌ ರಹಿಮಾನ್‌, ಕೆ. ನಾರಾಯಣ್‌, ಜೂನಿಯರ್‌ ಸೂಪರಿಂಟೆಂಡೆಂಟ್‌ ಗೋವಿಂದನ್‌ ರಾವಣೇಶ್ವರ, ಅಕ್ಷಯ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್‌ ಶಾರಿಕ ಬಾಲಗೋಪಾಲನ್‌ ವೆಬ್‌ಕಾಸ್ಟಿಂಗ್‌ ವೀಕ್ಷಣೆಯಲ್ಲಿ ಭಾಗವಹಿಸಿದರು.

ಮರುಮತದಾನ ದಿನದಲ್ಲೂ ಕುಟುಂಬ ಶ್ರೀಯಿಂದ ಭೋಜನ
ಮರು ಮತದಾನ ನಡೆದ ಮೇ 19ರಂದು ಕಯ್ಯೂರು- ಚೀಮೇನಿ ಗ್ರಾಮ ಪಂಚಾಯತ್‌ನ ಬೂತ್‌ ನಂಬ್ರ 48 ಕುಳಿಯಾಡ್‌ ಸರಕಾರಿ ಯುಪಿ ಶಾಲೆಯ ಮತದಾನ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕುಟುಂಬಶ್ರೀ ಕಾರ್ಯಕರ್ತೆಯರು ಭೋಜನ ನೀಡಿದರು. ಮತದಾನ ಸಾಮಗ್ರಿಗಳೊಂದಿಗೆ ಮುನ್ನಾದಿನ ಮತಗಟ್ಟೆಗೆ ತಲುಪಿದ ಬಳಿಕ ಕುಟುಂಬಶ್ರೀ ಭೋಜನ ವ್ಯವಸ್ಥೆ ಮಾಡಲಾಯಿತು. ಪೋಲಿಂಗ್‌ ಅಧಿಕಾರಿಗಳ ಹೊರತು ಸುರಕ್ಷಾ ಹೊಣೆಗಾರಿಕೆಯಿರುವ ಅಧಿಕಾರಿಗಳಿಗೂ ಕುಟುಂಬಶ್ರೀ ಭೋಜನ ವಿತರಿಸಿತು.

ಟಾಪ್ ನ್ಯೂಸ್

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.