ಕಾಸರಗೋಡು: ಕ್ರಿಕೆಟ್ ಪಂದ್ಯಾಟ ಸಮಾರೋಪ, ಪ್ರಶಸ್ತಿ ಪ್ರದಾನ
Team Udayavani, Mar 20, 2018, 11:55 AM IST
ಕಾಸರಗೋಡು: ಜೆ.ಪಿ.ನಗರ್ ಫ್ರೆಂಡ್ಸ್ ವತಿಯಿಂದ ಬಿ.ಟಿ.ವಿಜಯನ್ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ ಅಶೋಕನಗರ ಮೈದಾನದಲ್ಲಿ ಜರಗಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎಸ್.ಕುಮಾರ್, ಕಾಸರಗೋಡು ನಗರಸಭಾ ಕೌನ್ಸಿಲರ್ ಶಂಕರ ಭಾಗವಹಿಸಿದರು.
ಪ್ರಥಮ ಬಹುಮಾನವನ್ನು ದ್ವಾರಕ ಫ್ರೆಂಡ್ಸ್ ದ್ವಾರಕಾನಗರ, ದ್ವಿತೀಯ ಬಹುಮಾನವನ್ನು ರಾಂದಾಸ್ ನಗರ ಫ್ರೆಂಡ್ಸ್, ತೃತೀಯ ಬಹುಮಾನವನ್ನು ಕೋಟಿಚೆನ್ನಯ ಫ್ರೆಂಡ್ಸ್ ಮತ್ತು ಚತುರ್ಥ ಬಹುಮಾನವನ್ನು ಎಸ್.ಎಂ.ಎಸ್. ಕಾಳ್ಯಂಗಾಡು ಪಡೆದುಕೊಂಡಿತು. ಜೆ.ಪಿ.ನಗರ ಫ್ರೆಂಡ್ಸ್ನ ಕೋಶಾಧಿಕಾರಿ ತಾರಾನಾಥ ಶೆಟ್ಟಿ ಸ್ವಾಗತಿಸಿದರು. ಕ್ಲಬ್ಬಿನ ಅಧ್ಯಕ್ಷ ಜ್ಯೋತಿಷ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ