ಬಿ.ಪಿ.ಎಲ್‌. ಕುಟುಂಬಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ


Team Udayavani, Jan 27, 2021, 5:00 AM IST

ಬಿ.ಪಿ.ಎಲ್‌. ಕುಟುಂಬಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ

ಕಾಸರಗೋಡು: ವಿದ್ಯುತ್‌ ವಲಯದಲ್ಲಿ ಬೃಹತ್‌ ಮುನ್ನಡೆಗೆ ಹಾದಿ ತೆರೆಯುವ ಮೂಲಕ ಅನೇಕ ಯೋಜನೆಗಳನ್ನು ವಿದ್ಯುತ್‌ ಇಲಾಖೆ 5 ವರ್ಷಗಳ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದೆ.

ಕಾಸರಗೋಡು ಜಿಲ್ಲೆಯಲ್ಲಿ ಸೌರಶಕ್ತಿ ಯೋಜನೆಗಳು ನನಸಾಗುತ್ತಿರುವುದರ ಜತೆಗೆ ಸದ್ರಿ ಜಾರಿಯಲ್ಲಿರುವ ಅನೇಕ ಯೋಜನೆಗಳನ್ನು ಸುಧಾರಿತಗೊಳಿಸಿ ಜನತೆಗೆ ಸೇವೆಗಳನ್ನು ತ್ವರಿತ ಮತ್ತು ಪರಿಣಮಕಾರಿಯಾಗಿ ಒದಗಿಸಲು ಕೆ.ಎಸ್‌. ಇ.ಬಿ.ಗೆ ಸಾಧ್ಯವಾಗಿದೆ.

5 ವರ್ಷಗಳ ಅವಧಿಯಲ್ಲಿ ಜಿಲ್ಲೆಯ 4,900 ಬಿ.ಪಿ.ಎಲ್‌. ಕುಟಂಬಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ ಒದಗಿಸಲಾಗಿದೆ. ಫಿಲಮೆಂಟ್‌ ರಹಿತ ಕೇರಳ ಯೋಜನೆಯ ಮೊದಲ ಹಂತವಾಗಿ 3,91,700 ಎಲ್‌.ಇ.ಡಿ.ದೀಪಗಳನ್ನು ಗ್ರಾಹಕರ ಕೈಗೆ ತಲಪಿಸಲು ಸಾಧ್ಯವಾಗಿದೆ. ನಿಲಾವ್‌ (ಬೆಳದಿಂಗಳು) ಯೋಜನೆ ಪ್ರಕಾರ ಕಾಸರಗೋಡು ಜಿಲ್ಲೆಯ ಬೀದಿ ದೀಪಗಳನ್ನು ಎಲ್‌.ಇ.ಡಿ. ಬೆಳಕಾಗಿ ಮಾರ್ಪಡಿಸಲಾಗಿದೆ. ಸೌರ ಯೋಜನೆ ಅಂಗವಾಗಿ ಪೈವಳಿಕೆಯಲ್ಲಿ 50 ಮೆಗಾ ವಾಟ್‌ ಸೋಲಾರ್‌ ಒವರ್‌ ಪ್ಲಾಂಟ್‌ ಸಿದ್ಧಗೊಂಡಿರುವ ಜತೆಯಲ್ಲೇ ಪುರಪ್ಪುರ ಸೋಲಾರ್‌ ಯೋಜನೆ ಪ್ರಗತಿಯಲ್ಲಿದೆ. ಕೋವಿಡ್‌ ಸೋಂಕಿನ ಅವಧಿಯಲ್ಲೂ ವಿದ್ಯುತ್‌ ಸೇವೆ ಮೊಟಕುಗೊಳ್ಳದೆ, ವಿದ್ಯುತ್‌ ಶುಲ್ಕ ಪಾವತಿ ಸಹಿತ ಎಲ್ಲ ಸೇವೆಗಳನ್ನೂ ಆನ್‌ಲೈನ್‌ ಆಗಿಸಲಾಗಿದೆ.

4 ಉಪ ಕೇಂದ್ರಗಳು,  1 ವಿಭಾಗೀಯ ಕಚೇರಿ :

5 ವರ್ಷದ ಅವಧಿಯಲ್ಲಿ ಕಾಸರಗೊಡು ಜಿಲ್ಲೆಯಲ್ಲಿ 4 ಸಬ್‌ ಸ್ಟೇಷನ್‌ಗಳನ್ನು ನಿರ್ಮಿ ಸಲಾಗಿದೆ. ಅಂಬಲತ್ತರ ವೆಳ್ಳುಡದಲ್ಲಿ ಸೋಲಾರ್‌ ಪಾರ್ಕ್‌ನಿಂದ ವಿದ್ಯುತ್‌ ವಿತರಣೆ ನಿಟ್ಟಿನಲ್ಲಿ ಅಂಬಲತ್ತರದಲ್ಲಿ 220/ 33 ಕೆ.ವಿ.ಸಬ್‌ ಸ್ಟೇಷನ್‌ ಸ್ಥಾಪಿಸಲಾಗಿದೆ.

ಮಲೆನಾಡ ಪ್ರದೇಶಗಳ ವೋಲ್ಟೇಜಜ್ ಕ್ಷಾಮ ಮತ್ತು ಸತತ ವಿದ್ಯುತ್‌ ಮೊಟಕು ಸಮಸ್ಯೆಗಳಿಗೆ ಪರಿಹಾರವಾಗಿದೆ. 12.7 ಕೋಟಿ ರೂ. ವೆಚ್ಚದಲ್ಲಿ ರಾಜಪುರಂನಲ್ಲಿ 33 ಕೆ.ವಿ. ಸಬ್‌ ಸ್ಟೇಷನ್‌ ಮೂಲಕ ಸುಮಾರು 30 ಸಾವಿರ ಬಳಕೆದಾರರಿಗೆ ಪ್ರಯೋಜನ ಲಭಿಸಿದೆ. 6 ಕೋಟಿ ರೂ. ವೆಚ್ಚದಲ್ಲಿ ಕಾಸರಗೋಡು ಪೇಟೆ 33 ಕೆ.ವಿ. ಸಬ್‌ ಸ್ಟೇಷನ್‌, ಕಾಂಞಂಗಾಡ್‌ 33 ಕೆ.ವಿ. ಸಬ್‌ ಸ್ಟೇಷನ್‌ ಜಿಲ್ಲೆಯ ವಿದ್ಯುತ್‌ ಇಲಾಖೆಗೆ ಗರಿಮೆಗಳಾಗಿವೆ.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.