ಪತ್ನಿಯನ್ನು ಬಿಟ್ಟು ಮಗುವಿನ ಅಪಹರಣ
Team Udayavani, Jul 28, 2022, 6:51 PM IST
ಕುಂಬಳೆ: ಪತ್ನಿಯನ್ನು ಮನೆ ಮುಂದೆ ರಸ್ತೆಯಲ್ಲಿ ಬಿಟ್ಟಯ ಪತಿ ಮತ್ತು ಸಂಬಂಧಿಕರು ಏಳು ತಿಂಗಳ ಹೆಣ್ಣು ಮಗುವನ್ನು ಕಾರಿನಲ್ಲಿ ಅಪಹರಿಸಿ ಒಯ್ದಿರುವುದಾಗಿ ವರ್ಕಾಡಿ ಬಾಕ್ರಬೈಲಿನ ತಲೆಕ್ಕಿ ಬೊಳ್ಮಾರು ನಿವಾಸಿ ಯುವತಿ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ.
ಜು. 21ರಂದು ರಾತ್ರಿ ಪತಿ ಕಣ್ಣೂರು ಕೂತುಪರಂಬ ಮುಕ್ತಾರ್ ಪೀಡಿಗ ಕೋರೆ ಮಾಲಕ ತನ್ನ ಪತಿ ಮತ್ತು ಮನೆಯವರು ಓರ್ವ ಬಂಧುವಿನೊಂದಿಗೆ ಕಾರಿನಲ್ಲಿ ಬಾಕ್ರಬೈಲಿಗೆ ಆಗಮಿಸಿ ಇಲ್ಲಿ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದ. ಪೊಲೀಸರಿಗೆ ಮತ್ತು ಮಹಿಳಾ ಸೆಲ್ಗೆ ದೂರು ನೀಡಿದರೂ, ಈ ತನಕ ಆರೋಪಿಯ ವಿರುದ್ಧ ಕೇಸು ದಾಖಲಸಿಲ್ಲವೆಂಬುದಾಗಿ ಆರೋಪಿಸಿ ಯುವತಿ ಮತ್ತು ಮನೆಯವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ