ಕಪ್ಪಣಕಾಲ್: ರಸ್ತೆ ಉದ್ಘಾಟನೆ
Team Udayavani, Feb 24, 2019, 1:00 AM IST
ಕಾಸರಗೋಡು: ಉದುಮ ಗ್ರಾಮ ಪಂಚಾಯತ್ನ 17 ನೇ ವಾರ್ಡ್ನಲ್ಲಿ ನಿರ್ಮಿಸಿದ ಕಪ್ಪಣಕಾಲ್ ಲಿಂಕ್ ರಸ್ತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ.ಮುಹಮ್ಮದ್ ಆಲಿ ಉದ್ಘಾಟಿಸಿದರು 2018-19 ನೇ ಸಾಲಿನ ಮಹಾತ್ವಾಗಾಂಧಿ ರಾಷ್ಟಿÅàಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೇರ್ಪಡೆಗೊಳಿಸಿ 4 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. 150 ಮೀಟರ್ ನೀಳದ ಈ ರಸ್ತೆಯನ್ನು 154 ಮಂದಿ ಕಾರ್ಮಿಕರು 7 ದಿನಗಳಲ್ಲಿ ನಿರ್ಮಿಸಿದ್ದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಲಕ್ಷಿ$¾ ಬಾಲನ್ ಅಧ್ಯಕ್ಷತೆ ವಹಿಸಿದ್ದರು. ಎನ್ಆರ್ಇಜಿ ಎಇಒ ಮೋನಿಕ ಮೋಹನ್ ವರದಿ ಮಂಡಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಕೆ.ಪ್ರಭಾಕರನ್, ಕೆ.ಸುರೇಶ್ ಕುಮಾರ್, ಸೈನಬಾ ಅಬೂಬಕ್ಕರ್, ಸದಸ್ಯರಾದ ಕೆ.ವಿ.ಅಪ್ಪು, ಶಂಭು ಬೇಕಲ್, ಪ್ರೀಣ ಮಧು, ಬೀವಿ ಅಶ್ರಫ್ ಮಾತನಾಡಿದರು.ವಾರ್ಡ್ ಸದಸ್ಯ ಚಂದ್ರನ್ ನಾಲಾಂವಾದುಕ್ಕಲ್ ಸ್ವಾಗತಿಸಿದರು. ವಾರ್ಡ್ ಅಭಿವೃದ್ಧಿ ಸಮಿತಿ ಸಂಚಾಲಕಿ ಶ್ರೀಜ ಪುರುಷೋತ್ತಮನ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ