ಕಾಸರಗೋಡು ರೈಲು ನಿಲ್ದಾಣದಲ್ಲಿ ಎರಡು ಲಿಫ್ಟ್‌ ಸ್ಥಾಪನೆ  


Team Udayavani, Jul 24, 2018, 6:00 AM IST

23ksde8.jpg

ಕಾಸರಗೋಡು: ಆದರ್ಶ್‌ ರೈಲು ನಿಲ್ದಾಣವಾಗಿ ಭಡ್ತಿಗೊಂಡಿರುವ ಕಾಸರಗೋಡು ರೈಲು ನಿಲ್ದಾಣದಲ್ಲಿ ಎರಡು ಲಿಫ್ಟ್‌ಗಳನ್ನು ಅಳವಡಿಸಲು ಯೋಜಿಸಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಲಿಫ್ಟ್‌ ಸಾಕಾರಗೊಂಡಲ್ಲಿ ವೃದ್ಧರಿಗೂ ರೋಗಿ ಗಳಿಗೂ, ವ್ಹೀಲ್‌ ಚೆಯರ್‌ ಪ್ರಯಾಣಿಕರಿಗೂ ಮೆಟ್ಟಲು ಹತ್ತುವ ತ್ರಾಸದಿಂದ ಮುಕ್ತಿ ದೊರೆಯಲಿದೆ.

ಕಾಸರಗೋಡು ರೈಲು ನಿಲ್ದಾಣದಲ್ಲಿ ಸ್ಥಾಪಿಸುವ ಎರಡು ಲಿಫ್ಟ್‌ಗಳಿಗಾಗಿ ಟೆಂಡರ್‌ ಕರೆಯಲಾಗಿದೆ. ಪ್ರಸ್ತುತ ಇರುವ ಮೇಲ್ಸೇತುವೆಗೆ ಲಿಫ್ಟ್‌ ಅಳವಡಿಸಲಾಗುವುದು. ಈ ಎರಡು ಲಿಫ್ಟ್‌ಗಳಿಗೆ 41.50 ಲಕ್ಷ ರೂ. ಟೆಂಡರ್‌ ಅಂಗೀಕರಿಸಲಾಗಿದೆ. ಆ. 8ರಂದು ಟೆಂಡರ್‌ ತೆರೆಯಲಾಗುವುದು. ಟೆಂಡರ್‌ ಅಂಗೀಕಾರಗೊಂಡಲ್ಲಿ ಎಂಟು ತಿಂಗಳೊಳಗೆ ಲಿಫ್ಟ್‌ ಕಾಮಗಾರಿ ಪೂರ್ತಿ ಗೊಳಿಸಬೇಕು. ಕಾಸರಗೋಡು ಸಂಸದ ಪಿ. ೂàಜನೆಯಲ್ಲಿ ಲಿಫ್ಟ್‌ ನಿರ್ಮಿಸಬೇಕೆಂದು ವಿನಂತಿಸಿದ್ದರು.

ಅಶಕ್ತರಿಗೆ ಪ್ರಯೋಜನಕಾರಿ
ಇನ್ನೊಂದು ಪ್ಲ್ರಾಟ್‌ಫಾರಂಗೆ ಸಾಗಲು ಇರುವ ಮೇಲ್ಸೇತುವೆ ಮೆಟ್ಟಲು ಹತ್ತಲು ಕಷ್ಟ ಪಡುತ್ತಿರುವ ರೋಗಿಗಳು, ಅಂಗ ವಿಕಲರು, ವೃದ್ಧರು,  ವ್ಹೀಲ್‌ಚೆಯರ್‌  ಬಳಸು ವವರಿಗಾಗಿ ಈ ವ್ಯವಸ್ಥೆ ಕಲ್ಪಿಸಲಾಗುವುದು. ಲಿಫ್ಟ್ಗೆ ಜನಸಂದಣಿ ಹೆಚ್ಚಾದರೂ ಅಶಕ್ತರಿಗೆ ತೊಂದರೆಆದರೆ ಅದೇ ವೇಳೆ ಪ್ರಸ್ತುತ ಇರುವ ಮೇಲ್ಸೇತುವೆಗೆ ಲಿಫ್ಟ್‌ ಜೋಡಿಸುವುದರಿಂದ ಇನ್ನಷ್ಟು ಜನಸಂದಣಿ ಅಧಿಕವಾಗಲಿದೆ. ಪ್ರಯಾಣಿಕರ ಸಂದಣಿ ಮುಗಿಯುವವರೆಗೆ ಇವರು ಅಲ್ಲೇ ಕಾಯಬೇಕಾಗಿ ಬರಬಹುದು.

ದಟ್ಟಣೆಯಿದ್ದರೂ ಒಂದೇ ಮೇಲ್ಸೇತುವೆ  
ಕಾಸರಗೋಡು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇನ್ನೊಂದು ಪ್ಲ್ರಾಟ್‌ಫಾರಂಗೆ ಸಾಗಲು ಇದೀಗ ಒಂದೇ ಮೇಲ್ಸೇತುವೆ ಇದೆ. ಅದೂ ಹದಿನೈದು ವರ್ಷಗಳ ಹಿಂದೆ ನಿರ್ಮಾಣವಾಗಿರುವಂಥದ್ದು. ಬೆಳಗ್ಗೆ ಪ್ಯಾಸೆಂಜರ್‌ ರೈಲು ಮತ್ತು ಮಲಬಾರ್‌ ರೈಲು ನಿಲ್ದಾಣಕ್ಕೆ ತಲುಪಿದಾಗ ಭಾರೀ ಸಂಖ್ಯೆಯ ಪ್ರಯಾಣಿಕರು ಈ ಮೇಲ್ಸೇತುವೆಯನ್ನೇ ಬಳಸುತ್ತಾರೆ. ಹಲವು ಮಂದಿ ಈ ಮೇಲ್ಸೇತುವೆಯ ಮೂಲಕ ಸಾಗದೇ ರೈಲು ಹಳಿ ದಾಟಿ ಅಪಾಯವನ್ನು ಎದುರು ಹಾಕಿಕೊಳ್ಳುವವರೂ ಇದ್ದಾರೆ. ಬೇಗನೇ ಹೋಗಿ ವಾಹನ ಹಿಡಿಯುವ ಆತುರದಲ್ಲಿ ಅಪಾಯ ಕಟ್ಟಿಟ್ಟಬುತ್ತಿ ಎಂದು ತಿಳಿದಿದ್ದರೂ ಮತ್ತೆ ಮತ್ತೆ ಹಳಿ ದಾಟುತ್ತಿದ್ದಾರೆ. ಈ ಲಿಫ್ಟ್‌ ವ್ಯವಸ್ಥೆ ಬಂದಲ್ಲಿ ಹಲವು ಪ್ರಯೋಜನಗಳು ಲಭಿಸಲಿವೆ. ಲಿಫ್ಟ್‌ ವ್ಯವಸ್ಥೆ ಬಂದಾಗ  ಪ್ರಸ್ತುತ ಇರುವ ಮೇಲ್ಸೇತುವೆಯನ್ನು ಇನ್ನಷ್ಟು ಅಗಲಗೊಳಿಸ ಬೇಕಾಗುತ್ತದೆ. ಆದರೆ ಪ್ರಸ್ತುತ ಇರುವ ಮೇಲ್ಸೇತುವೆಯನ್ನು ಅಗಲಗೊಳಿಸಲು ಸಾಧ್ಯ ವಾಗದು ಎಂಬುದು ಎಂಜಿನಿಯರಿಂಗ್‌ ವಿಭಾಗದ ಅಂಬೋಣ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.