ಕಾಸರಗೋಡು: ಜನಸೇವಾ ಕೇಂದ್ರದಲ್ಲಿ ನೌಕರರಿಲ್ಲ


Team Udayavani, May 28, 2018, 6:05 AM IST

27-kbl-3a.jpg

ಕುಂಬಳೆ: ಕಾಸರಗೋಡು ಹೊಸ ಬಸ್‌ನಿಲ್ದಾಣದ ನಗರಸಭೆಯ ಕಟ್ಟಡದ ಪ್ರಥಮ ಮಹಡಿಯಲ್ಲಿ ಫ್ರೆಂಡ್ಸ್‌ ಜನಸೇವಾ ಕೇಂದ್ರ ಕಾರ್ಯಾಚರಿಸುತ್ತಿದೆ.ಈ ಕೇಂದ್ರದಲ್ಲಿ ವಿದ್ಯುತ್‌ ಬಿಲ್‌,ದೂರವಾಣಿ,ನೀರಿನ ಕರ ಇತ್ಯಾದಿಗಳನ್ನು ಪಾವತಿಸಬಹುದಾಗಿದೆ.ಸಾರ್ವಜನಿಕರಿಗೆ ಬಿಲ್‌ ಪಾವತಿಸಲು ಕಚೇರಿಯೊಳಗೆ ಸಾಲಾಗಿ ಒಂಭತ್ತು ಕೌಂಟರ್‌ಗಳಿವೆ. ಆದರೆ ಇದರಲ್ಲಿ ಕೇವಲ ಎರಡು ಸೀಟಿನಲ್ಲಿ ಮಾತ್ರ ನಿತ್ಯ ನೌಕರರನ್ನು ಕಾಣಬಹುದು.ಅದರಲ್ಲೂ ಓರ್ವರು ತಡವಾಗಿ ಆಗಮಿಸುವುದು ಸಾಮಾನ್ಯವಾಗಿದೆ.

ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಜನಸೇವಾ ಕೇಂದ್ರದೊಳಗೆ ಸಾಕಷ್ಟು ಜನರು ಸಮಯಕ್ಕೆ ಮುಂಚಿತವಾಗಿ ಹಣ ಪಾವತಿಸಲು ಆಗಮಿಸುವರು.ಬಂದವರಿಗೆ ಸೆಕ್ಯೂರಿಟಿಯೋರ್ವರು ಟೋಕನ್‌ ನೀಡಿ ಆಸನದಲ್ಲಿ ಕುಳ್ಳಿರಿಸುವರು.ನೌಕರರು ಆಗಮಿಸಿದ ಬಳಿಕ ಟೋಕನ್‌ ನಂಬ್ರ ಕರೆದು ಹಣ ಸಂಗ್ರಹಿಸಲಾಗುವುದು.ಈ ಮಧ್ಯೆ ಕಂಪ್ಯೂಟರ್‌ ಕೈಕೊಡುವುದೂ ಇದೆ.ಆ ತನಕ ತಾಳ್ಮೆಯಿಂದ ಕಾಯಬೇಕಾಗುವುದು.

ವಿವಿಧ ಸರಕಾರಿ ಇಲಾಖೆಯ ಕಚೇರಿಗಳಿಗೆ ತೆರಳಿ ಗಂಟೆ ಗಟ್ಟಲೆ ಕಾಯುವುದನ್ನು ತಪ್ಪಿಸುವ ಸದುದ್ದೇಶದಿಂದ ಈ ಜನಸೇವಾ ಕೇಂದ್ರವನ್ನು ತೆರೆಯಲಾಗಿದೆ.ಈ ಕಚೇರಿಗೆ ಆಯಾ ಇಲಾಖೆಯ ವತಿಯಿಂದ ನೌಕರರನ್ನು ಡೆಪ್ಯೂಟೇಶನ್‌ ಆಧಾರದಲ್ಲಿ ಜಿಲ್ಲಾಧಿಕಾರಿಗಳು ನೌಕರರನ್ನು ನೇಮಕಗೊಳಿಸುವರು.ಆದರೆ  ಈ ನೌಕರರು ಕೆಲ ದಿನಗಳ ಬಳಿಕ ಉನ್ನತ ರಾಜಕೀಯ ನಾಯಕರ ಒತ್ತಡದ ಮೂಲಕ ಮೇಲಾಧಿಕಾರಿಗಳ ಮನ ಒಲಿಸಿ ತಮ್ಮ ಊರಿಗೆ ವರ್ಗವಾಗಿ ತೆರಳುವುದರಿಂದ ಈ ಕೇಂದ್ರದಲ್ಲಿ ನೌಕಕರ ಕೊರತೆ ಉಂಟಾಗುವುದು.

ಕಾಸರಗೋಡು ಜಿಲ್ಲೆಯ ದೂರದೂರಿನಿಂದ ಹಣ ಪಾವತಿಸಲು ಆಗಮಿಸುವ ಜನರ ಈ ಸಮಸ್ಯೆಯನ್ನು ಮಾನ್ಯ ಜಿಲ್ಲಾಧಿಕಾರಿಯವರು ಪರಿಹರಿಸಬೇಕಾಗಿದೆ.ಮಿತ್ರ ಜನಸೇವಾ ಕೇಂದ್ರದ ಒಂಭತ್ತು ಕೌಂಟರಿನಲ್ಲಿ ಕನಿಷ್ಟ ಐದು ಮಂದಿಯನ್ನಾದರೂ ನೇಮಕ ಮಾಡಿ ಜನರ ಸಂಕಷ್ಟ ವನ್ನು ಪರಿಹರಿಸಬೇಕಾಗಿದೆ.

ಬಹಿರ್ದೆಸೆಗೆ ನಿರ್ಬಂಧ
ಸುಸಜ್ಜಿತ ಹವಾನಿಯಂತ್ರಿತ ಕಚೇರಿ ಯೊಳಗಿರುವ ಇಲ್ಲಿಗೆ ಆಗಮಿಸುವ ಸಾರ್ವಜನಿಕರಿಗೆ ಬಹಿರ್ದೆಸೆಗೆ ನಿರ್ಬಂಧ ವಿರುವುದರಿಂದ ಸಂಕಷ್ಟ ಅನುಭವಿಸ ಬೇಕಾಗಿದೆ. ಕಚೇರಿ ನೌಕರರಲ್ಲಿ ವಿಚಾರಿಸಿ ದರೆ ಇಲ್ಲಿ  ಸಾರ್ವಜನಿಕ ಶೌಚಾ ಲಯವಿಲ್ಲ ಕೆಳಗೆ ಬಸ್‌ ನಿಲ್ದಾಣ ಕಟ್ಟಡದ ಲ್ಲಿದೆ .ಅಲ್ಲಿಗೆ ತೆರಳಿ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ.

– ಅಚ್ಯುತ ಚೇವಾರ್‌

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

banUppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.