
ಕೇರಳ ಲೋಕಸೇವಾ ಆಯೋಗ: ಭಾಷಾ ಅಲ್ಪಸಂಖ್ಯಾಕರಿಗೆ ಮತ್ತೆ ವಂಚನೆ
Team Udayavani, May 19, 2023, 7:30 AM IST

ಕಾಸರಗೋಡು: ಭಾಷಾ ಅಲ್ಪಸಂಖ್ಯಾಕರಿಗೆ ಉದ್ಯೋಗ ಖಚಿತಪಡಿಸಲು ಕೇರಳ ಲೋಕಸೇವಾ ಆಯೋಗ (ಪಿಎಸ್ಸಿ) ಏಳು ವರ್ಷಗಳ ಹಿಂದೆ ಸಿದ್ಧಪಡಿಸಿದ್ದ ತಾತ್ಕಾಲಿಕ ಯಾದಿಯಲ್ಲಿ ವಂಚನೆ ನಡೆದಿದೆ ಎಂದು ಉದ್ಯೋಗಾರ್ಥಿಗಳು ಆರೋಪಿಸಿದ್ದಾರೆ.
2016ರಲ್ಲಿ ಕನ್ನಡ-ಮಲೆಯಾಳ ಬಲ್ಲ ಎಲ್ಡಿಸಿ ಹುದ್ದೆಗೆ ಪಿಎಸ್ಸಿ ಅರ್ಜಿ ಆಹ್ವಾನಿಸಿತ್ತು. 2021ರಲ್ಲಿ ತಾತ್ಕಾಲಿಕ ಪಟ್ಟಿ ಪ್ರಕಟಿಸಿದೆ. ಏಳು ವರ್ಷಗಳಿಂದ ರ್ಯಾಂಕ್ ಪಟ್ಟಿಗಾಗಿ ಕಾಯುತ್ತಿದ್ದ ಉದ್ಯೋಗಾರ್ಥಿಗಳಿಗೆ ವಂಚನೆ ಆಗಿರುವ ವಿಚಾರ ಈಗ ಅರಿವಿಗೆ ಬಂದಿದೆ. 2021ರಲ್ಲಿ ತಯಾರಿಸಿದ 98 ಮಂದಿಯ ಪಟ್ಟಿಯಿಂದ 37 ಮಂದಿಯನ್ನು ಹೊರತುಪಡಿಸಿ ಇತರ 52 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಉದ್ಯೋಗಾರ್ಥಿಗಳು ಆರೋಪಿಸಿದ್ದಾರೆ.
2021ರ ಪಟ್ಟಿಯಲ್ಲಿ ಸ್ಥಾನ ಪಡೆದವರು ಬಳಿಕ ಪಟ್ಟಿಯಿಂದ ಹೇಗೆ ಹೊರಗಾದರೆಂದೂ? ಹೊಸದಾಗಿ ಹೆಚ್ಚು ಮಂದಿ ಪಟ್ಟಿಗೆ ಸೇರ್ಪಡೆಯಾಗಿರುವುದು ಹೇಗೆ? ಎಂದು ಉದ್ಯೋಗಾರ್ಥಿಗಳು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Sandalwood; ನನ್ನಪಾತ್ರ ತುಂಬಾ ಹೊಸದಾಗಿದೆ: ತೋತಾಪುರಿ 2 ಮೇಲೆ ಧನಂಜಯ್ ನಿರೀಕ್ಷೆ

Animal Teaser: ಸಿರಿವಂತನ ರಗಡ್ ಕಹಾನಿ; ಮಾಸ್ ಲುಕ್ ನಲ್ಲಿ ಮಿಂಚಿದ ʼರಾಕ್ ಸ್ಟಾರ್ʼ

Baana dariyalli ನೂತನ ಭಾವ ಲಹರಿ; ಗಣೇಶ್-ರುಕ್ಮಿಣಿ- ರೀಷ್ಮಾ ನಟನೆಯ ಸಿನಿಮಾ ರಿಲೀಸ್

India-Canada Diplomatic Row: ಅಮೇರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್, ಜೈಶಂಕರ್ ಭೇಟಿ

Sukhpal Singh Khaira: ಡ್ರಗ್ಸ್ ಪ್ರಕರಣ.. ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಬಂಧನ