ಮೊಗ್ರಾಲ್‌ ಪುತ್ತೂರು : ಅಂಡರ್‌ ಪಾಸ್‌ ಯೋಜನೆ ಸಾಕಾರ


Team Udayavani, May 5, 2019, 6:20 AM IST

under-pas

ಕುಂಬಳೆ: ಕೇಂದ್ರ ರೈಲ್ವೆ ಇಲಾಖೆಯ ವತಿಯಿಂದ ದೇಶದಾದ್ಯಂತ ರೈಲು ಹಳಿಯ ಲೆವೆಲ್‌ ಕ್ರಾಸಿಂಗನ್ನು ಕಡಿಮೆಗೊಳಿಸಲು ಅಂಡರ್‌ಪಾಸ್‌ ಯೋಜನೆಯ ಮೂಲಕ ಕಾಮಗಾರಿ ನಡೆಯುತ್ತಿದೆ. ಇದರಿಂದ ಲೆವೆಲ್‌ ಕ್ರಾಸಿಂಗ್‌ನ ನೌಕರರ ಏಕಾಂತ ವಾಸಕ್ಕೆ ಮೋಕ್ಷವಾಗಲಿದೆ. ಅಲ್ಲದೆ ಇಲಾಖೆಗೆ ಯೋಜನೆಯಿಂದ ಲಾಭವಾಗಲಿದೆ.

ರೈಲು ಹಳಿಯ ಅಪಘಾತವನ್ನು ತಪ್ಪಿಸಬಹುದಾಗಿದೆ. ಮತ್ತು ಲೆವೆಲ್‌ಕ್ರಾಸಿಂಗ್‌ ಸಂಪರ್ಕ ರಸ್ತೆಯಲ್ಲಿ ಪ್ರಯಾಣಿಸುವ ವಾಹನಗಳನ್ನು ಗೇಟ್‌ ಹಾಕಿ ಗಂಟೆಗಟ್ಟಲೆ ತಡೆಯುವುದನ್ನು ತಪ್ಪಿಸುವ ಯೋಜನೆ ಇದಾಗಿದೆ. ಕುಂಬಳೆ ರೈಲು ನಿಲ್ದಾಣ ಬಳಿಯ ಲೆವೆಲ್‌ ಕ್ರಾಸಿಂಗ್‌ನ ಬಳಿಯಲ್ಲಿ ಅಂಡರ್‌ಪಾಸ್‌ ಕಾಮಗಾರಿ ಪೂರ್ತಿಗೊಂಡು ಸ್ಥಳೀಯರು ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ಸಂಕಷÒ ನಿವಾರಣೆಯಾಗಿದೆ. ಕುಂಬಳೆ ಕೊಯಿಪ್ಪಾಡಿ ನಿವಾಸಿಗಳಿಗೆ ಅಂಡರ್‌ಪಾಸ್‌ ಸೇತುವೆ ವರದಾನವಾಗಿದೆ.

ಇದೀಗ ಮೊಗ್ರಾಲ್‌ ಪುತ್ತೂರಿನಲ್ಲಿ ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ನೂತನ ಅಂಡರ್‌ಪಾಸ್‌ ಕಾಮಗಾರಿ ಭರದಿಂದ ನಡೆಯುತ್ತಿದೆ.ಇಲ್ಲಿ ಬೃಹತ್‌ ಗಾತ್ರದ ಕ್ರೇನ್‌ ಮೂಲಕ ಸಿದ್ಧಪಡಿಸಿದ ಕಾಂಕ್ರಿಟ್‌ ಸೇತುವೆಯನ್ನು ಹಳಿಯ ಅಡಿಭಾಗಕ್ಕೆ ಜೋಡಿಸಿದೆ.ಈ ಯೋಜನೆಯಿಂದ ಈ ಪ್ರದೇಶದ ನಿವಾಸಿಗಳು ಹಲವಾರು ವರ್ಷಗಳ ಬೇಡಿಕೆ ಈಡೇರಿದ ಸಂತಸದಲ್ಲಿರುವರು.ಈ ಅಂಡರ್‌ಪಾಸ್‌ ಯೋಜನೆಯಿಂದ ಮೊಗ್ರಾಲಿನ ಪಡಿಞಾnರು ಪ್ರದೇಶದವರ ಕನಸು ನನಸಾಗಿದೆ.ಮುಂದೆ ಈ ಪ್ರದೇಶಕ್ಕೆ ನೂತನ ರಸ್ತೆ ನಿರ್ಮಾಣವಾಗಿ ಹೆದ್ದಾರಿಗೆ ಸಂಪರ್ಕವಾಗಲಿದೆ.

ರಾಜಕೀಯ ಲಾಭ : ಕೇಂದ್ರ ಸರಕಾರಕ್ಕೆ ಸ್ಥಳೀಯ ಲೋಕಸಭಾ ಸದಸ್ಯರು ಮತ್ತು ಕೇಂದ್ರವನ್ನಾಳುವ ರಾಜಕೀಯ ಪಕ್ಷಗಳ ನಾಯಕರ ಒತ್ತಡದ ಮೇರೆಗೆ ಇಲ್ಲಿ ಯೋಜನೆ ಸಾಕಾರಗೊಂಡಿದೆ. ಆದರೆ ಇದನ್ನು ಮರೆಮಾಚಿ ಇದರ ರಾಜಕೀಯ ಲಾಭ ಪಡೆಯಲು ರಾಜಕೀಯ ಪಕ್ಷವೊಂದು ಪ್ರಯತ್ನಿಸಿ ವಿಫಲವಾಗಿದೆ.ಈ ಯೋಜನೆಯನ್ನು ಸಾಕಾರಾಗೊಳಿಸಿರುವುದು ತಮ್ಮ ಪಕ್ಷದ ನಾಯಕರೆಂಬುದಾಗಿ ಕಾಮಗಾರಿಗೆ ಮುನ್ನವೇ ಸ್ವಾಗತ ನೀಡುವ ಬೃಹತ್‌ ಫಲಕ ಇಲ್ಲಿ ನಾಟಿದ ಬಳಿಕ ಇದಕ್ಕೆ ಸ್ಥಳàಈಯರಿಂದ ವಿರೋಧ ವ್ಯಕ್ತವಾಗಿ ಬಳಿಕ ಇದನ್ನು ತೆರವುಗೊಳಿಸಲಾಗಿದೆ.ಎನ್‌.ಡಿ.ಎ. ಸರಕಾರದ ಸಾಧನೆಯನ್ನು ಮತ್ತು ಎಡರಂಗ ಪಕ್ಷದ ಲೋಕಸಭಾ ಸದಸ್ಯರ ಪ್ರಸ್ತಾವನೆಯನ್ನು ಒಪ್ಪದ ಪಕ್ಷದ ಕೆಲವರು ದೊಡ್ಡ ಫಲಕ ನಾಟಿ ಬಳಿಕ ಸ್ವಪಕೀÒಯರ ವಿರೋಧವನ್ನು ಪರಿಗಣಿಸಿ ಫಲಕವನ್ನು ಅನಿವಾರ್ಯವಾಗಿ ತೆರವುಗೊಳಿಸಬೇಕಾಯಿತಂತೆ ಅಭಿವೃದ್ಧಿಯಲ್ಲೂ ರಾಜಕೀಯ ಲಾಭ ಪಡೆಯಲು ಮುಂದಾದವರಿಗೆ ತಕ್ಕ ಶಾಸ್ತಿಯಾಗಿದೆ.

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.