ತುಳು ಭಾಷೆಗೆ ಮಾತೃ ಸ್ಥಾನ: ರಾಮಕೃಷ್ಣನ್‌


Team Udayavani, Feb 28, 2019, 12:30 AM IST

27ksdm1.jpg

ಮಂಜೇಶ್ವರ: ವಿಶಾಲ ಪರಿಕಲ್ಪನೆಯ ಭಾರತೀಯ ಸಂಸ್ಕೃತಿ ವೈವಿಧ್ಯಗಳಿಂದ ಜಗತ್ತಿನಲ್ಲೇ ವಿಶಿಷ್ಟವಾಗಿದೆ. ಗಡಿನಾಡು ಕಾಸರಗೋಡಿನ ಬಹು ಭಾಷಾ ಸಂಸ್ಕೃತಿಯಲ್ಲಿ ತುಳು ಭಾಷೆಗೆ ಮಾತೃ ಸ್ಥಾನ ಇದೆ ಎಂದು ವಿಧಾನಸಭಾ ನಾಯಕ ಶ್ರೀರಾಮಕೃಷ್ಣನ್‌ ಹೇಳಿದರು.

ಹೊಸಂಗಡಿ ಸಮೀಪದ ದುರ್ಗಿ ಪಳ್ಳದಲ್ಲಿ ಕೇರಳ ತುಳು ಅಕಾಡೆಮಿಯ ನೇತೃತ್ವದಲ್ಲಿ ನಿರ್ಮಾಣವಾಗಲಿರುವ ತುಳು ಭವನಕ್ಕೆ ಬುಧವಾರ ಸಂಜೆ ಶಿಲಾನ್ಯಾಸಗೈದು ಅವರು ಮಾತನಾಡಿದರು.

ಸಂಸ್ಕೃತಿಗೆ ನಿಗದಿತ ಸ್ವರೂಪವನ್ನು ಆರೋಪಿಸಿ ಗ್ರಹಿಸುವುದು ಸರಿಯಲ್ಲ. ಸಂಸ್ಕಾರದ ಧಾರೆಯನ್ನು ವರ್ತ ಮಾನಕ್ಕನುಗುಣವಾಗಿ ಕಲ್ಮಶಗಳಿಲ್ಲದೆ ಮುಂದುವರಿಸುವ ಮನಸ್ಸು ನಮ್ಮ ದಾಗಬೇಕು ಎಂದು ತಿಳಿಸಿದ ಅವರು ಕಾಸರಗೋಡಿನಲ್ಲಿ ತುಳು ಭಾಷೆ, ಸಂಸ್ಕೃತಿಯ ಪುನರುತ್ಥಾನಕ್ಕೆ ತುಳು ಅಕಾಡೆಮಿ ಸಾಕಷ್ಟು ಪುನಶ್ಚೇತನ ನೀಡಲಿ ಎಂದರು.

ಉದುಮ ಶಾಸಕ ಕೆ. ಕುಂಞಿ ರಾಮನ್‌, ನ್ಯಾಯವಾದಿ ಸಿ.ಎಚ್‌. ಕುಂಞಿಂಬು, ಕೆ. ಶ್ರೀಕಾಂತ್‌, ವಿವಿಧ ಪಕ್ಷಗಳ ಮುಖಂಡರಾದ ಬಿ.ವಿ. ರಾಜನ್‌, ವಿ.ಕೆ. ರಮೇಶನ್‌, ಕೆ.ಆರ್‌. ಜಯಾನಂದ, ಅಡೂರು ಉಮೇಶ್‌ ನಾೖಕ್‌, ಜಯರಾಮ ಮಂಜತ್ತಾಯ ಎಡನೀರು, ಜೋನ್‌ ವರ್ಗೀಸ್‌ ಪಿ., ಎಂ. ಶಂಕರ ರೈ ಮಾಸ್ತರ್‌, ಎಸ್‌. ವಿ. ಭಟ್‌, ಸಿಡಿಎಸ್‌ ಮಂಜೇಶ್ವರ ಘಟಕದ ಅಧ್ಯಕ್ಷೆ ಜ್ಯೋತಿಪ್ರಭಾ ಪಿ, ಉಪಜಿಲ್ಲಾಧಿಕಾರಿ ಜಯಲಕ್ಷ್ಮೀ, ತುಳು ಅಕಾಡೆಮಿ ಸದಸ್ಯರಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ರವೀಂದ್ರ ರೈ ಮಲ್ಲಾವರ ಉಪ ಸ್ಥಿತರಿದ್ದರು.

ಸಮ್ಮಾನ
ತುಳು- ಮಲೆಯಾಳ ಭಾಷಾ ನಿಘಂಟು ಕತೃì ಡಾ| ಎ.ಎಂ. ಶ್ರೀಧರನ್‌, ತುಳು ಭಾಷಾ ಸಂಶೋಧಕಿ ಡಾ| ಲಕ್ಷ್ಮೀ ಜಿ. ಪ್ರಸಾದ್‌, ಹಿರಿಯ ಸಾಹಿತಿ ಮಲಾರು ಜಯರಾಮ ರೈ ಅವರನ್ನು ಸಮ್ಮಾ ನಿಸಲಾಯಿತು. ತುಳು ಅಕಾಡೆಮಿಯ ತ್ತೈಮಾಸಿಕ ಸಂಚಿಕೆ “ತೆಂಬೆರೆ’ಯನ್ನು ಸಿ.ಎಚ್‌. ಕುಂಞಿಂಬು ಬಿಡು ಗಡೆಗೊಳಿದರು.

ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ. ಉಮೇಶ್‌ ಸಾಲ್ಯಾನ್‌ ಪ್ರಸ್ತಾ ವನೆ ಗೈದರು. ಕಾರ್ಯದರ್ಶಿ ವಿಜಯ ಕುಮಾರ್‌ ಪಾವಳ ವಂದಿಸಿದರು. ಸದಸ್ಯ ರಾಮಕೃಷ್ಣ ಕಡಂಬಾರ್‌ ಕಾರ್ಯಕ್ರಮ ನಿರೂಪಿಸಿದರು.

ಬೊಳಿಕೆ ಜಾನಪದ ಕಲಾ ತಂಡದಿಂದ ಕಾರ್ಯಕ್ರಮ ವೈವಿಧ್ಯ, ತುಳು ಸಾಹಿತ್ಯ ಕೃತಿಗಳ ಪ್ರದರ್ಶನ, ಮಾರಾಟ, ತುಳುನಾಡ ಜಾನಪದ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು.

ತುಳು ಅಕಾಡೆಮಿಗೆ ಚಾಲನೆ
ಅಧ್ಯಕ್ಷತೆ  ವಹಿಸಿದ್ದ  ಸಂಸದ ಪಿ. ಕರುಣಾಕರನ್‌ ಮಾತನಾಡಿ, ಕಾಸರಗೋಡಿನ ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿ ಸಲು ತುಳು ಅಕಾಡೆಮಿಗೆ ಚಾಲನೆ ನೀಡಲಾಗಿದೆ. ಹಲವು ವರ್ಷಗಳ ಕಾಲ ಯಾವುದೇ ಚಟುವಟಿಕೆಗಳನ್ನು ನಿರ್ವಹಿಸಲು ಅಸಾಧ್ಯವಾಗಿ ಮೂಲೆಗುಂಪಾ ಗುವ ಭೀತಿಯಲ್ಲಿದ್ದ ಅಕಾಡೆಮಿ ಯನ್ನು ಮತ್ತೆ ಚಾಲನೆಗೆ ತರುತ್ತಿ ರುವ ರಾಜ್ಯ ಸರಕಾರದ ಪ್ರಯತ್ನ ಶ್ಲಾಘನೀಯ ಎಂದರು.

ತುಳು ಅಕಾಡೆಮಿಗೆ ಚಾಲನೆ
ಅಧ್ಯಕ್ಷತೆ  ವಹಿಸಿದ್ದ  ಸಂಸದ ಪಿ. ಕರುಣಾಕರನ್‌ ಮಾತನಾಡಿ, ಕಾಸರಗೋಡಿನ ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿ ಸಲು ತುಳು ಅಕಾಡೆಮಿಗೆ ಚಾಲನೆ ನೀಡಲಾಗಿದೆ. ಹಲವುವರ್ಷಗಳ ಕಾಲ ಯಾವುದೇ ಚಟುವಟಿಕೆಗಳನ್ನು ನಿರ್ವಹಿಸಲು ಅಸಾಧ್ಯವಾಗಿ ಮೂಲೆಗುಂಪಾ ಗುವ ಭೀತಿಯಲ್ಲಿದ್ದ ಅಕಾಡೆಮಿ ಯನ್ನು ಮತ್ತೆ ಚಾಲನೆಗೆ ತರುತ್ತಿ ರುವ ರಾಜ್ಯ ಸರಕಾರದ ಪ್ರಯತ್ನ ಶ್ಲಾಘನೀಯ ಎಂದರು.

ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ  ನಾನು ಲೋಕಸಭೆ ಯಲ್ಲಿ ಅಹರ್ನಿಶಿ ಕಾರ್ಯ ಪ್ರವೃತ್ತ¤ನಾಗಿದ್ದೇನೆ. ತುಳು ಭಾಷೆಯ ಮೂಲವಾದ ಕರ್ನಾಟಕದ ಸಂಸದರು ತುಳುವಿಗೆ ಮಾನ್ಯತೆಗಾಗಿ ಪ್ರಯತ್ನಿಸದಿದ್ದರೂ, ಮಲಯಾಳಿಯಾಗಿರುವ ನಾನು ಹೆಚ್ಚು ಆಸಕ್ತಿಯಿಂದ ಪ್ರಯತ್ನಿಸುತ್ತಾ ಇದ್ದೇನೆ.
– ಪಿ. ಕರುಣಾಕರನ್‌, ಸಂಸದ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

banUppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.