‘ಮಾಲಿನ್ಯ ಸಂಸ್ಕರಣೆ,ನಿರ್ಮೂಲನೆ ಅಗತ್ಯ’
Team Udayavani, Jul 4, 2019, 5:55 AM IST
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ನ ಕಜಂಪಾಡಿ ವಾರ್ಡು ಮಟ್ಟದ ಹರಿತ ಕರ್ಮ ಸೇನೆಯ ಉದ್ಘಾಟನಾ ಕಾರ್ಯಕ್ರಮ ಅನಂತ ಕೃಷ್ಣ ಭಟ್ ಶಿರಂತಡ್ಕ ಅವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಂ.ಸದಸ್ಯೆ ರೂಪವಾಣಿ ಆರ್.ಭಟ್ ಅವರು ಮಾತನಾಡಿದರು.
ಸ್ವಚ್ಛತೆಗೆ ಪ್ರಾಧಾನ್ಯ ಹಾಗೂ ರೋಗಮುಕ್ತ ಸಮಾಜಕ್ಕಾಗಿ ಮಾಲಿನ್ಯ ಸಂಸ್ಕರಣೆ,ನಿರ್ಮೂಲನೆ ಅಗತ್ಯಎಂದು ರೂಪವಾಣಿ ಆರ್.ಭಟ್ ಅವರಹೇಳಿದರು.
ಸಿಡಿಎಸ್ ಸದಸ್ಯೆ ಹಾಗೂ ಹರಿತ ಕರ್ಮ ಸೇನಾ ಕಾರ್ಯಕರ್ತೆ ಉದಯ ಕುಮಾರಿ ಪ್ರಥಮ ರಸೀದಿ ನೀಡಿದರು.ಸವಿತಾ.ಟಿ,ಆ.ಕಾ.ಕರ್ತೆ ಜಾನಕಿ,ವಾರ್ಡು ಎಡಿಎಸ್ ಅಧ್ಯಕ್ಷೆ ಕೊರತಿ,ಉಪಾಧ್ಯಕ್ಷೆ ಸಂಧ್ಯಾ ಹಾಗೂ ಕುಟುಂಬಶ್ರೀ ಸದಸ್ಯೆಯರು ಉಪಸ್ಥಿತರಿದ್ದರು.
ಮನೆಮನೆಗಳಿಗೆ ಭೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್