ಆಮಂತ್ರಣವಿಲ್ಲದೆ ಆಗಮಿಸುವ ಅಪರೂಪದ ಅತಿಥಿಗಳು ಇವರು!


Team Udayavani, Apr 9, 2019, 6:30 AM IST

atitigalu

ಕುಂಬಳೆ: ಇದೀಗ ವಿವಿಧೆ ದೇವಸ್ಥಾನ, ದೈವಸ್ಥಾನ, ಜಾತ್ರೆ, ಮದುವೆ ಮುಂಜಿ,ಉತ್ತರಕ್ರಿಯೆ, ಪೂಜೆಗಳು ಜರಗುವ ಕೇÒತ್ರಗಳಿಗೆ ಮತ್ತು ಮನೆಗೆಳಿಗೆ ಒಮ್ಮೆಲೇ ಸುಮಾರು ಹತ್ತಿಪ್ಪತ್ತರಷ್ಟು ಮಂದಿ ಆಗಂತುಕರಾಗಿ ನುಗ್ಗುವರು.ಅದರರಲ್ಲಿ ಓರ್ವರು ಶಾಲು ಹಾಕಿ ಪರಿಚಿತರಂತೆ ಎಲ್ಲರ ಮುಂದೆ ಹಲ್ಲು ಗಿಂಜಿ ಕೈಕುಲುಕಿ ತಾನು ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವೆನು. ನನ್ನನ್ನು ಆಶೀರ್ವದಿಸಿ ಗೆಲ್ಲಿಸಬೇಕೆಂಬುದಾಗಿ ಅತ್ಯಂತ ವಿನಮ್ರವಾಗಿ ತಲೆಬಾಗಿ ವಿನಂತಿಸುವರು.ಇನ್ನೂ ಒಂದುಹೆಜ್ಜೆ ಮುಂದುವರಿದು ಪ್ರಾಯದವರ ಕಾಲಿಗೆರಗಿ ಅವರ ಕೈಗಳನ್ನು ಹಿಡಿದು ತನ್ನ ತಲೆಮೇಲಿರಿಸಿ ಗೆಲ್ಲಲು ಆಶೀರ್ವದಿಸಬೇಕೆನ್ನುವರು.

ಇದು ಪ್ರಕೃತ ಲೋಕಸಭಾ ಚುವಾವಣೆ ಘೋಷಣೆಯಾದ ಬಳಿಕ ಹೆಚ್ಚಿನೆಲ್ಲೆಡೆ ಕಂಡು ಬರುವ ದೃಶ್ಯವಾಗಿದೆ.ಈ ಆಗಮಿಸುವ ಅಪರೂಪದ ಅತಿಥಿಗಳಿಗೆ ಚುನಾವಣೆಗೆ ಮುನ್ನ ಆಮಂತ್ರಣ ನೀಡಿದರೂ ಸಾರ್ವಜನಿಕ ಕಾರ್ಯಕ್ರಮಗಳಿಗೆ,ಖಾಸಗೀ ಸಮಾರಂಭಗಳಿಗೆ ಬರಲು ಸಮಯವಿರುವುದಿಲ್ಲ.ಆದರೆ ಈಗ ಆಮಂತ್ರಣವಿಲ್ಲದೆ ಆಗಮಿಸುವ ಅತಿಥಿಗಳಾಗಿರುವರು. ಮಾತ್ರವಲ್ಲದೆ ಚುನಾವಣೆಯ ಭಾರೀ ಬ್ಯುಸಿಯಲ್ಲಿದ್ದರೂ ಇವರು ಖಾಸಗೀ ಸಮಾರಂಭಗಳಲ್ಲಿ ಹೆಚ್ಚುಕಾಲ ಕಳೆಯುವರು. ಇನ್ನಷ್ಟು ಜನರಸಂಪರ್ಕವಾಗಿ ಅವರ ಸಿಂಪತಿ ದೊರಕಿ ತನಗೆ ಮತ ಹೆಚ್ಚಾಗಬಹುದೆಂಬ ನೀರೀಕ್ಷೆ ಇವರದು.

ಆದರೆ ಮತದಾರರು ಭಾರೀ ಬುದ್ಧಿವಂತರಾಗಿದ್ದು ಇವರು ಎಲ್ಲಾ ಪಕ್ಷಗಳ ಅಭ್ಯìರ್ಥಿಗಳ ಮುಂದೆ ವಿರೋಧಿ ನಿಲುವನ್ನು ವ್ಯಕ್ತಪಡಿಸದೆ ನನ್ನ ಮತ ನಿಮಗೇ ಕೊಡುತೇ¤ವೆ.ನೀವು ಗೆಲ್ಲುವಿರೆಂಬುದಾಗಿ ಅಭಯದ ಭರವಸೆ ನೀಡುವರು.ಇದರಿಂದ ಅಭ್ಯರ್ಥಿಗಳು ಇವರ ಮತ ನನಗೇ ದೊರೆಯುವುದೆಂಬ ವಿಶ್ವಾಸದಲ್ಲಿ ಮುಂದುವರಿಯುವರು.

ನಾಸ್ತಿಕರೂ ಆಸ್ತಿಕರು ?
ಆಸ್ತಿಕರು ಭಯಭಕ್ತಿಯಿಂದ ಧಾರ್ಮಿಕ ಕೇÒತ್ರ ಸಮಾರಂಭಗಳಲ್ಲಿ ಬೆಂಬಲಿಗರೊಂದಿಗೆ ಮುಕ್ತವಾಗಿ ಭಾಗವಹಿಸುವರು. ಆದರೆ ನಾಸ್ತಿಕ ಪಕ್ಷದ ನಾಯಕರೂ ಇದೀಗ ಚುನಾವಣೆಯ ಸಂದರ್ಭದಲ್ಲಿ ಆಸ್ತಿಕರಂತೆ ನಟಿಸಿ ಕೆಲವರೊಂದಿಗೆ ಕೇÒತ್ರಗಳಿಗೆ ಮನೆಯ ಪೂಜಾ ಕಾರ್ಯಕ್ರಮಗಳಿಗೆ ಗುಟ್ಟಿನಲ್ಲಿ ತೆರಳುವರು. ಪೂಜೆಯ ಗಂಧ, ಕುಂಕುಮ ಪ್ರಸಾದವನ್ನು ಸೀÌಕರಿಸಿ ಹಣೆಗೆ ಹಾಕದೆ ಕದ್ದುಮುಚ್ಚಿ ಪ್ರಸಾದವನ್ನು ಜೇಬಿಗಿಳಿಸುವರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಫೂಟೊಗಳನ್ನು ಪತ್ರಿಕೆಗೆ ಕಳುಹಿಸಬಾರದೆಂಬುದಾಗಿ ಬೆಂಬಲಿಗರಲ್ಲಿ ಗುಪ್ತವಾಗಿ ಸೂಚಿಸುವರು.

ಒಟ್ಟಿನಲ್ಲಿ ಚುನಾವಣೆ ಕಳೆಯುವ ತನಕ Êಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಯಾವ ವೇಷ ಬೇಕಾದರೂ ಹಾಕಬಹುದು.ಆದರೆ ಗೆದ್ದ ಬಳಿಕ ಇವರು ನಮ್ಮಿಂದ ಬಲುದೂರ ಅಂತರ ಕಾಯ್ದುಕೊಳ್ಳುವರು.ಅಗತ್ಯದ ವಿಚಾರಗಳಿಗೆ ಇವರಲ್ಲಿ ಮಾತನಾಡಲೂ ಸಿಗರೆಂಬ ಅರೋಪ ಹೆಚ್ಚಿನ ಮತದಾರದು.ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ಝಳಕ್ಕೆ ಚುನಾವಣೆಯ ರಂಗು ಕಾವೇರುತ್ತಿದೆ.ಎ.23 ಕಳೆದರೆ ಸಾಕಿತ್ತೆನ್ನುವ ಅಭಿಪ್ರಾಯ ರಾಜಕೀಯ ನಾಯಕರದು ಮತ್ತು ಪಕ್ಷದ ಕಾರ್ಯಕರ್ತರದು.

ಟಾಪ್ ನ್ಯೂಸ್

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.