ಇಂದು, ನಾಳೆ ರಾಹುಲ್ ಕೇರಳದಲ್ಲಿ
Team Udayavani, Apr 16, 2019, 6:30 AM IST
ಕಾಸರಗೋಡು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎ.16 ಮತ್ತು 17ರಂದು ಕೇರಳದ ವಿವಿಧೆಡೆ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಲಿದ್ದಾರೆ.
ಎ. 16ರಂದು ಬೆಳಗ್ಗೆ ಪತ್ತನಾ ಪುರಂ ಮತ್ತು ಪತ್ತನಂತಿಟ್ಟ ದಲ್ಲಿ, ಸಂಜೆ ಆಲಪ್ಪುಳ ಹಾಗೂ ತಿರುವನಂತಪುರದಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ.
ದಿ| ಮಾಣಿ ಮನೆಗೆ ಭೇಟಿ
ಆ ಬಳಿಕ ಪಾಲಾಯಿಗೆ ತೆರಳಿ ಇತ್ತೀಚೆಗೆ ನಿಧನರಾದ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಮಾಣಿ ಅವರ ಮನೆಗೆ ಭೇಟಿ ನೀಡಲಿದ್ದಾರೆ. ರಾತ್ರಿ ಕಣ್ಣೂರಿಗೆ ತಲುಪಲಿದ್ದಾರೆ.
ಎ. 17ರಂದು ಬೆಳಗ್ಗೆ 7.30ಕ್ಕೆ ಕಣ್ಣೂರು ಸಾಧು ಆಡಿಟೋರಿಯಂನಲ್ಲಿ ಕಾಸರಗೋಡು, ಕಲ್ಲಿಕೋಟೆ, ಕಣ್ಣೂರು ಜಿಲ್ಲೆಗಳ ಯುಡಿಎಫ್ ನೇತಾರರೊಂದಿಗೆ ಚರ್ಚಿಸಲಿದ್ದಾರೆ. ಆ ಬಳಿಕ ವಯನಾಡಿಗೆ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ.
ಬೆಳಗ್ಗೆ ಬತ್ತೇರಿಯಲ್ಲೂ, ತಿರುವಂಬಾಡಿಯಲ್ಲೂ, ಮಧ್ಯಾಹ್ನ ವಂಡೂರಿನಲ್ಲೂ, ಪಾಲಾ^ಟ್, ಪೊನ್ನಾನಿ, ಆಲತ್ತೂರು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ