ಎಂಥಾ ಮರಳಯ್ಯಾ ಇದು ಎಂಥಾ ಮರಳು ..?


Team Udayavani, Aug 2, 2018, 6:30 AM IST

1-kbl-1.jpg

ಕುಂಬಳೆ: ಹೊಳೆ ಮತ್ತು ಸಮುದ್ರ ಕಿನಾರೆಯಿಂದ ಮರಳು ತೆಗೆಯಲು ಸರಕಾರ ಕಾನೂನಿನ ಬಿಗಿ ನಿಲುವು ತಾಳಿದುದರಿಂದಾಗಿ ವ್ಯಾಪಕ ಮರಳು ಕ್ಷಾಮ ತಲೆದೋರಿದೆ. ಇದರಿಂದ ಬಡವರು ಸಂಕಷ್ಟಕ್ಕೀಡಾಗಿದ್ದಾರೆ. ಸ್ಥಳೀಯಾಡಳಿತದಿಂದ, ಇನ್ನಿತರ ಸಂಘ ಸಂಸ್ಥೆಗಳ, ದಾನಿಗಳ ನೆರವಿನಿಂದ ಕಡು ಬಡವರಿಗೆ ಮನೆ ಕಟ್ಟಲು ಅಸಾಧ್ಯವಾಗಿದೆ.

ಆದರೆ ಕಾಸರಗೋಡು ಜಿಲ್ಲೆಯ ಕೆಲ ಕಡೆಗಳಲ್ಲಿ ಸಮುದ್ರ ಮತ್ತು ಹೊಳೆ ದಡಗಳಿಂದ ಅಧಿಕೃತ ಮತ್ತು ಅನಧಿಕೃತ ಮರಳು ಎತ್ತುವ ಮತ್ತು ಸಾಗಾಟ ದಂಧೆ ನಡೆಯುತ್ತಿದೆ.

ಮರಳು ನೀತಿಯ ಬಿಗಿ ನಿಲುವಿನಲ್ಲೂ ಕರ್ನಾಟಕದಿಂದ ಬೆಳ್ಳಂಬೆಳ್ಳಗೆ ಗ್ರಾಮೀಣ ಪ್ರದೇಶದ ಒಳ ರಸ್ತೆಗಳಲ್ಲಿ ಮರಳು ಹೇರಿದ ಲಾರಿಗಳು ಯಥೇತ್ಛವಾಗಿ ರಾಜ್ಯದ ದೂರದೂರಿಗೆ ಸಾಗುತ್ತಿವೆ. ಇದರ ಹಿಂದೆ ಮುಂದೆ ಬೈಕ್‌ ಕಾರುಗಳಲ್ಲಿ  ಮಾಹಿತಿದಾರರು ಬೆಂಗಾವಲಾಗಿರುತ್ತಾರೆ. ಮಾತ್ರವಲ್ಲದೆ ಕೆಲವು ಪೊಲೀಸರ ಮೌಖೀಕ ಸಮ್ಮತಿಯೊಂದಿಗೆ ಮರಳು ಲಾರಿಗಳ ಪ್ರಯಾಣ ಸುಗಮವಾಗಿ ಸಾಗುತ್ತಿವೆೆ. ತಿಂಗಳಿಗೆ ಇಂತಿಷ್ಟು ಎಂಬ ಕರಾರಿನೊಂದಿಗೆ ಅಕ್ರಮ ಹೊಯಿಗೆ ಸಾಗಾಟ ಸಾರಾಸಗಟಾಗಿ ನಡೆಯುತ್ತಿದೆ.ಜನರು ಹಾಸಿಗೆಯಿಂದ ಏಳುವ ಮೊದಲು, ಸೂರ್ಯನ ಬೆಳಕು ಹರಿಯುವ ಮುನ್ನವೇ ನಿರ್ದಿಷ್ಟ ಸಮಯದಲ್ಲಿ ಲಾರಿ ಸಾಗಲು ಕೆಲವು ಪೊಲೀಸರು ಅನುವು ಮಾಡಿಕೊಡುತ್ತಿರು ವರೆಂಬ ಆರೋಪ ಬಲವಾಗಿದೆ.

ಚಿಲ್ಲರೆ ಸಾಗಾಟಕ್ಕೆ ಬಲಪ್ರಯೋಗ
ಪ್ರಕೃತ ಕಾಯಿದೆಯ ಬಿಗಿ ಮುಷ್ಟಿ ಯಲ್ಲಿರುವ ಹೊಯಿಗೆಗೆ ಚಿನ್ನದ ಬೆಲೆ ಲಭಿಸುತ್ತಿದೆ. ಆದರೆ ಅತಿ ಅಗತ್ಯದ ಮನೆ ಕೆಲಸಕ್ಕೆ ಕಾನೂನಿನ ಭಯದಲ್ಲಿ ಟೆಂಪೊ, ಅಟೊರಿಕ್ಷಾದಲ್ಲಿ ಕೆಲವು ಚೀಲಗಳನ್ನು ಸಾಗಿಸುವಾಗ ಪೊಲೀಸರು ಬೆಂಬತ್ತಿ ವಾಹನ ಸಮೇತ ಹೊಯಿಗೆ ವಶ ಪಡಿಸಿ ಕೊಳ್ಳುತ್ತಿ ದ್ದಾರೆ. ಈ ಸಾಗಾಟದಾರರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ಆದರೆ ಲಾರಿಗಟ್ಟಲೆ ಮರಳು ಸಾಗಿಸುವಾಗ ಕಣ್ಣು ಮುಚ್ಚಿ ಕಂಡೂ ಕಾಣದಂತೆ ನಟಿಸುತ್ತಾರೆ.

ಕಾಯಿದೆ ಸರಳಗೊಳಿಸಬೇಕಾಗಿದೆ
ಶ್ರೀಮಂತರು ಮನೆ ಇನ್ನಿತರ ಭವ್ಯ ಕಟ್ಟಡಗಳನ್ನು ನಿರ್ಮಿಸಲು ಚಿನ್ನದ ಬೆಲೆ ನೀಡಿ ಮರಳು ಪಡೆಯುತ್ತಾರೆ. ಆದರೆ ಹೊಯಿಗೆ ದೊರಕದೆ ಬಡವರ ಅದೆಷೋr ಮನೆಗಳು ಇನ್ನೂ ಪೂರ್ಣಗೊಳ್ಳದೆ ಅರ್ಧದಲ್ಲೇ ಉಳಿದಿವೆೆ.ಆದುದರಿಂದ   ಮರಳು ತೆಗೆಯಲು ಮತ್ತು ಸಾಗಾಟಕ್ಕಿರುವ ಕಾನೂನನ್ನು ಸರಕಾರ ಸಡಿಲಗೊಳಿಸಬೇಕಾಗಿದೆ. ಬಡವರ ಮನೆ ನಿರ್ಮಾಣಕ್ಕೆ ಹೊಯಿಗೆ ಸಾಗಿಸಲು ಪರವಾನಿಗೆ ನೀಡಬೇಕಾಗಿದೆ. ಬಡವರಿಗೆ ಸರಕಾರದಿಂದ ಮನೆ ನಿರ್ಮಿಸಲು ಲಭಿಸುವ ಸವಲತ್ತಿಗೆ ಸರಕಾರ ಕಾನೂನಿನ ಬಿಗು ನಿಲುವನ್ನು ಸಡಿಲಿಸಿ ಹೊಯಿಗೆ ಖರೀದಿಸಲು ಪರವಾನಿಗೆ ನೀಡಬೇಕಾಗಿದೆ. ಹಾಗಾದಲ್ಲಿ ಬಡವರಿಗೆ ಸಹಕಾರಿಯಾಗಲಿದೆ. ಹೊಯಿಗೆ ಎತ್ತುವಲ್ಲಿ ಮತ್ತು ಸಾಗಾಟದಲ್ಲಿ ಸರಕಾರ ಈ ಕುರಿತು ಗಂಭೀರ ಚಿಂತನೆ ನಡೆಸಬೇಕಾಗಿದೆ.ಸಮಸ್ಯೆಗೆ ಪರಿಹಾರ ಕಾಣಬೇಕಾಗಿದೆ.

ಚಿತ್ರ : ಶ್ರೀಕಾಂತ್‌ ಕಾಸರಗೋಡು

ಸಾಗಾಟಕ್ಕಾಗಿ ಸಂಗ್ರಹಿಸಲಾಗಿರುವ ಮರಳು.

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.