71ರ ಹರೆಯದಲ್ಲೂ ಸೈಕಲ್‌ನಲ್ಲಿಯೇ ವಿಶ್ವ  ಪರ್ಯಟನೆಯ ಉತ್ಸಾಹ !


Team Udayavani, Oct 24, 2018, 3:01 PM IST

24-october-13.gif

ಮಹಾನಗರ: ಸೈಕಲ್‌ನಲ್ಲಿಯೇ ವಿಶ್ವ ಸುತ್ತುವ ಆಶಯದೊಂದಿಗೆ ಮೂಲತಃ ಇಟೆಲಿಯ ಅರ್ಮಾಂಡೋ ಎಂಬವರು ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ. ಅವರು ಸೈಕ್ಲಿಂಗ್‌ ಮಾಡಿದ ಒಟ್ಟು ದೂರ ಹನ್ನೆರಡೂವರೆ ಲಕ್ಷ ಕಿಲೋಮೀಟರ್‌. ಇಲ್ಲಿಯವರೆಗೆ 80 ದೇಶಗಳನ್ನು ಸುತ್ತಾಡಿದ್ದಾರೆ. ಇಟೆಲಿಯವರಾದ ಅರ್ಮಾಂಡೋ ಅವರಿಗೆ ಈಗ 71 ವರ್ಷ ವಯಸ್ಸು. ಜರ್ಮನಿಯಲ್ಲಿ ಅವರ ವಾಸ. 1983ರಲ್ಲಿ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಾಗ, ಯಾವುದಾದರೂ ಕ್ರೀಡೆಯನ್ನು ಆಯ್ದುಕೊಳ್ಳುವಂತೆ ವೈದ್ಯರು ಸಲಹೆ ಮಾಡಿದರು. ಆಗ ಸೈಕ್ಲಿಂಗ್‌ ಅವರಿಗೆ ಇಷ್ಟವಾಯಿತು. ಅದಾಗಿ ನಿರಂತರ ಸೈಕ್ಲಿಂಗ್‌ ನಡೆಸಿದ ಅವರು ಅನಂತರ ವಿಶ್ವಪರ್ಯಟನೆಗೆ ಮುಂದಾಗಿದ್ದಾರೆ. ವಿಶೇಷವೆಂದರೆ, ಇದೀಗ ಅವರು ಏಳನೇ ಬಾರಿಗೆ ವಿಶ್ವಪರ್ಯಟನೆ ಕೈಗೆತ್ತಿಕೊಂಡಿದ್ದಾರೆ. ಅದರಲ್ಲೂ ನಾಲ್ಕನೇ ಬಾರಿಗೆ ಭಾರತದ ಪರ್ಯಟನೆ ನಡೆಸುತ್ತಿದ್ದಾರೆ.

ತನ್ನ ಪ್ರಯಾಣದ ಬಗ್ಗೆ ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘2005ರಲ್ಲಿ ಪತ್ನಿ ಜಿಸೆಲಾ ತೀರಿಕೊಂಡಳು. ಮಕ್ಕಳು, ಮೊಮ್ಮಕ್ಕಳು ಸುಖವಾಗಿದ್ದಾರೆ. ಈಗ ಜರ್ಮನಿಯಲ್ಲಿ ನನಗೊಬ್ಬಳು ಗರ್ಲ್ಫೆಂಡ್‌ ಇದ್ದಾಳೆ. ಹೆಲ್ಗಾ ಅಂತ ಹೆಸರು. ನನಗೀಗ 71 ವರ್ಷ ಪ್ರಾಯ. ನವೆಂಬರ್‌ 11ಕ್ಕೆ ದಿಲ್ಲಿಯಿಂದ ನಾನು ಥಾಯ್ಲೆಂಡ್‌ ಪ್ರಯಾಣಿಸಲಿದ್ದೇನೆ ಎಂದರು.

‘ಪೂರ್ವ ಕರಾವಳಿಯ ಹೈವೇಯಲ್ಲಿ ಈಗಾಗಲೇ ಕನ್ಯಾಕುಮಾರಿಗೆ ಬಂದು ಪಶ್ಚಿಮ ಕರಾವಳಿ ಮೂಲಕ ಮುಂಬಯಿ ಕಡೆಗೆ ಪ್ರಯಾಣ ನಡೆಸಲಾಗುತ್ತಿದೆ. ಪೆಟ್ರೋಲ್‌ಬಂಕ್‌ನಲ್ಲಿ ರಾತ್ರಿಗಳನ್ನು ಕಳೆಯುತ್ತೇನೆ. ವಿಮಾನದ ಟಿಕೆಟ್‌ ಇರುವುದರಿಂದ ವಿಮಾನ ನಿಲ್ದಾಣದಲ್ಲಿಯೂ ನಾನು ವಿಶ್ರಾಂತಿ ಪಡೆಯಲು ಅವಕಾಶವಿದೆ. ಈ ಪ್ರಯಾಣ ತುಂಬ ಖುಷಿ ಕೊಡುತ್ತದೆ. ಬ್ಯಾಂಕ್‌ ಕಾರ್ಡ್‌ ಇರುವುದರಿಂದ ಊಟ ತಿಂಡಿ ಮುಂತಾದ ಖರ್ಚಿಗೆ ಯಾವುದೇ ತೊಂದರೆಯಿಲ್ಲ’ ಎನ್ನುತ್ತಾರೆ. ಸೈಕಲ್‌ನ ಮುಂಭಾಗದ ಒಂದೆಡೆ ಅಡುಗೆಗೆ ಬೇಕಾದ ಸಾಮನಿನ ಬ್ಯಾಗ್‌, ಮತ್ತೊಂದು ಕಡೆ ದಾಖಲೆ ಪತ್ರಗಳ ಬ್ಯಾಗ್‌, ಹಿಂಭಾಗದಲ್ಲಿ ಕೊಂಚ ಬಟ್ಟೆ ಮುಂತಾದ ಸಾಮನುಗಳ ಬ್ಯಾಗ್‌ ನೇತಾಡಿಸಿಕೊಂಡು ಸೈಕಲ್‌ ಪ್ರಯಾಣ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.